newsfirstkannada.com

ಗೌರಿಯ ಲೈಫಲ್ಲಿ ಊಹಿಸಲಾಗದ ತಿರುವು; ಎಲ್ಲಾ ದೇವರ ಇಚ್ಛೆ ಎಂದ ವೀಕ್ಷಕರು; ಆಗಿದ್ದೇನು?

Share :

Published June 7, 2024 at 3:39pm

    ಫಾರಿನ್​ನಿಂದ ಬಂದಿರೋ ಶ್ರೀಮಂತ ವಿರಾಟ್​ ಗೌರಿ ಕೈ ಹಿಡಿತಾನಾ?

    ಶ್ರೀಗೌರಿ ಸೀರಿಯಲ್​ನಲ್ಲಿ ಗೌರಿಯ ಮದುವೆ ಸಂಭ್ರಮ ಬಲು ಜೋರು

    ರಘುರಾಮ ಹೆಗ್ಗಡೆ ಮಗಳು ಗೌರಿಯ ಮದುವೆಯಾಗೋ ಗಂಡು ಯಾರು?

ಗೌರಿ ಅಂತಾ ಹೆಸರು ಇಟ್ಟುಕೊಂಡವರಿಗೆ ಅದ್ಯಾಕೋ ಕಷ್ಟನೇ ತಪ್ಪಲ್ಲ ಅನ್ಸುತ್ತೆ. ಅದರಲ್ಲೂ ಮದುವೆ ವಿಷಯಕ್ಕೆ ಬಹಳ ತೊಂದರೆಗಲೇ ಬರುತ್ತವೆ. ನಮ್ಮ ಶ್ರೀಗೌರಿ ಲೈಫ್​ನಲ್ಲೂ ಒಂದಲ್ಲ ಒಂದು ಕಷ್ಟ ಎದುರಾಗ್ತಿದೆ. ಅದು ಪದೇ ಪದೇ ಮದುವೆ ವಿಷಯಕ್ಕೆ ಈ ಥರ ಆಗ್ತಿರೋದು ಸೀರಿಯಲ್​ ಪ್ರಿಯರ ಕರಳು ಚುರ್​ ಅನ್ನುವಂತೆ ಮಾಡಿದೆ.

ಇದನ್ನೂ ಓದಿ: 8 ವರ್ಷದ ತಂಗಿಯ ಕುತ್ತಿಗೆಗೆ ದುಪ್ಪಟ್ಟ ಬಿಗಿದು ಕೊಂದ ಸ್ವಂತ ಅಣ್ಣ.. ತನಿಖೆ ವೇಳೆ ಕೊಲೆ ರಹಸ್ಯ ರಿವೀಲ್..

ಹೌದು, ಶ್ರೀಗೌರಿ ಸೀರಿಯಲ್​ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ವಿದೇಶ​ದಿಂದ ಬಂದಿರೋ ಶ್ರೀಮಂತ ಹುಡುಗ ವಿರಾಟ್​ ಗೌರಿ ಕೈ ಹಿಡಿಯುತ್ತಿದ್ದಾನೆ. ಆದ್ರೆ ವಿರಾಟ್​ನ ವಿಕೃತ ರೂಪ ಅಪ್ಪು ಮುಂದೆ ಬಯಲಾಗಿದೆ. ಈಗಾಗಲೇ ಮದುವೆ ಆಗಿರೋ ವಿರಾಟ್​ ಗೌರಿಗೆ ಮೋಸ ಮಾಡಲು ಸಜ್ಜಾಗಿದ್ದಾನೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿರೋ ಅಪ್ಪುನೇ ಧರ್ಮ ಸಂಕಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಗೌರಿ ತಂದೆ ಹೆಗ್ಗಡೇ ಅವರಿಗೆ ಸತ್ಯ ತಿಳಿಸಿರೋ ಅಪ್ಪು ಮದುವೆ ನಿಲ್ಲಿಸಲೂ ಮುಂದಾಗ್ತಾನೆ. ಆದ್ರೆ ರಘುರಾಮ ಹೆಗ್ಗಡೆ ಮಗಳ ಮದುವೆ ನಡಿಬೇಕು.

ಗೌರಿಗೆ ಅನ್ಯಾಯ ಆಗದಂತೆ ನೀನು ನೋಡಿಕೋಳ್ಳಬೇಕು. ನೀನೇ ಅವಳಿಗೆ ತಾಳಿ ಕಟ್ಟಬೇಕು. ಇಲ್ಲ ಅಂದ್ರೆ ಖಾಯಿಲೆ ಬಗ್ಗೆ ಮಂಗಳಮ್ಮನಿಗೆ ಸತ್ಯ ಹೇಳುತ್ತೇನೆ ಅಂತಾ ಎಚ್ಚರಿಕೆ ನೀಡಿದ್ದಾರೆ. ಹೆಗ್ಗಡೆ ಅವರ ಈ ಮಾತಿನಿಂದ ಕಂಗೆಟ್ಟಿರೋ ಅಪ್ಪುಗೆ ಗೌರಿಯನ್ನ ಮದುವೆ ಆಗೋ ದಾರಿ ಬಿಟ್ಟಿರೇ ಬೇರೆ ಮಾರ್ಗ ಇಲ್ಲ. ಈ ಮದುವೆ ಮೂಲಕ ಹೊಸ ತಿರುವು ಪಡೆದುಕೊಳ್ತಿದೆ ಶ್ರೀಗೌರಿ. ಅಪ್ಪು ಬಗ್ಗೆ ಕಾಳಜಿ, ಗೌರವ ಹೊಂದಿರೋ ಗೌರಿ ಪತಿಯಾಗಿ ಅಪ್ಪುನ ಸ್ವೀಕಾರ ಮಾಡುತ್ತಾಳಾ? ಮಗ ಮದುವೆ ಆದ ಅಂತಾ ಖುಷಿ ಪಡುತ್ತಾಳಾ ಮಂಗಳಮ್ಮ? ಹೆಗ್ಗಡೆ ಕುಟುಂಬ ಈ ಮದುವೆನ ಒಪ್ಪುತ್ತಾ? ಸಾಕಷ್ಟು ಪ್ರಶ್ನೆಗಳ ಜೊತೆಗೆ ರೋಚಕ ಸಂಚಿಕೆಗಳು ಪ್ರಸಾರವಾಗಲಿವೆ. ಹೀಗಾಗಿ ವೀಕ್ಷಕರು ಕೂಡ ಶ್ರೀಗೌರಿ ಹಾಗೂ ಅಪ್ಪು ಮದುವೆಯನ್ನೂ ಮಿಸ್​ ಮಾಡದೇ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೌರಿಯ ಲೈಫಲ್ಲಿ ಊಹಿಸಲಾಗದ ತಿರುವು; ಎಲ್ಲಾ ದೇವರ ಇಚ್ಛೆ ಎಂದ ವೀಕ್ಷಕರು; ಆಗಿದ್ದೇನು?

https://newsfirstlive.com/wp-content/uploads/2024/06/gowri.jpg

    ಫಾರಿನ್​ನಿಂದ ಬಂದಿರೋ ಶ್ರೀಮಂತ ವಿರಾಟ್​ ಗೌರಿ ಕೈ ಹಿಡಿತಾನಾ?

    ಶ್ರೀಗೌರಿ ಸೀರಿಯಲ್​ನಲ್ಲಿ ಗೌರಿಯ ಮದುವೆ ಸಂಭ್ರಮ ಬಲು ಜೋರು

    ರಘುರಾಮ ಹೆಗ್ಗಡೆ ಮಗಳು ಗೌರಿಯ ಮದುವೆಯಾಗೋ ಗಂಡು ಯಾರು?

ಗೌರಿ ಅಂತಾ ಹೆಸರು ಇಟ್ಟುಕೊಂಡವರಿಗೆ ಅದ್ಯಾಕೋ ಕಷ್ಟನೇ ತಪ್ಪಲ್ಲ ಅನ್ಸುತ್ತೆ. ಅದರಲ್ಲೂ ಮದುವೆ ವಿಷಯಕ್ಕೆ ಬಹಳ ತೊಂದರೆಗಲೇ ಬರುತ್ತವೆ. ನಮ್ಮ ಶ್ರೀಗೌರಿ ಲೈಫ್​ನಲ್ಲೂ ಒಂದಲ್ಲ ಒಂದು ಕಷ್ಟ ಎದುರಾಗ್ತಿದೆ. ಅದು ಪದೇ ಪದೇ ಮದುವೆ ವಿಷಯಕ್ಕೆ ಈ ಥರ ಆಗ್ತಿರೋದು ಸೀರಿಯಲ್​ ಪ್ರಿಯರ ಕರಳು ಚುರ್​ ಅನ್ನುವಂತೆ ಮಾಡಿದೆ.

ಇದನ್ನೂ ಓದಿ: 8 ವರ್ಷದ ತಂಗಿಯ ಕುತ್ತಿಗೆಗೆ ದುಪ್ಪಟ್ಟ ಬಿಗಿದು ಕೊಂದ ಸ್ವಂತ ಅಣ್ಣ.. ತನಿಖೆ ವೇಳೆ ಕೊಲೆ ರಹಸ್ಯ ರಿವೀಲ್..

ಹೌದು, ಶ್ರೀಗೌರಿ ಸೀರಿಯಲ್​ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ವಿದೇಶ​ದಿಂದ ಬಂದಿರೋ ಶ್ರೀಮಂತ ಹುಡುಗ ವಿರಾಟ್​ ಗೌರಿ ಕೈ ಹಿಡಿಯುತ್ತಿದ್ದಾನೆ. ಆದ್ರೆ ವಿರಾಟ್​ನ ವಿಕೃತ ರೂಪ ಅಪ್ಪು ಮುಂದೆ ಬಯಲಾಗಿದೆ. ಈಗಾಗಲೇ ಮದುವೆ ಆಗಿರೋ ವಿರಾಟ್​ ಗೌರಿಗೆ ಮೋಸ ಮಾಡಲು ಸಜ್ಜಾಗಿದ್ದಾನೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿರೋ ಅಪ್ಪುನೇ ಧರ್ಮ ಸಂಕಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಗೌರಿ ತಂದೆ ಹೆಗ್ಗಡೇ ಅವರಿಗೆ ಸತ್ಯ ತಿಳಿಸಿರೋ ಅಪ್ಪು ಮದುವೆ ನಿಲ್ಲಿಸಲೂ ಮುಂದಾಗ್ತಾನೆ. ಆದ್ರೆ ರಘುರಾಮ ಹೆಗ್ಗಡೆ ಮಗಳ ಮದುವೆ ನಡಿಬೇಕು.

ಗೌರಿಗೆ ಅನ್ಯಾಯ ಆಗದಂತೆ ನೀನು ನೋಡಿಕೋಳ್ಳಬೇಕು. ನೀನೇ ಅವಳಿಗೆ ತಾಳಿ ಕಟ್ಟಬೇಕು. ಇಲ್ಲ ಅಂದ್ರೆ ಖಾಯಿಲೆ ಬಗ್ಗೆ ಮಂಗಳಮ್ಮನಿಗೆ ಸತ್ಯ ಹೇಳುತ್ತೇನೆ ಅಂತಾ ಎಚ್ಚರಿಕೆ ನೀಡಿದ್ದಾರೆ. ಹೆಗ್ಗಡೆ ಅವರ ಈ ಮಾತಿನಿಂದ ಕಂಗೆಟ್ಟಿರೋ ಅಪ್ಪುಗೆ ಗೌರಿಯನ್ನ ಮದುವೆ ಆಗೋ ದಾರಿ ಬಿಟ್ಟಿರೇ ಬೇರೆ ಮಾರ್ಗ ಇಲ್ಲ. ಈ ಮದುವೆ ಮೂಲಕ ಹೊಸ ತಿರುವು ಪಡೆದುಕೊಳ್ತಿದೆ ಶ್ರೀಗೌರಿ. ಅಪ್ಪು ಬಗ್ಗೆ ಕಾಳಜಿ, ಗೌರವ ಹೊಂದಿರೋ ಗೌರಿ ಪತಿಯಾಗಿ ಅಪ್ಪುನ ಸ್ವೀಕಾರ ಮಾಡುತ್ತಾಳಾ? ಮಗ ಮದುವೆ ಆದ ಅಂತಾ ಖುಷಿ ಪಡುತ್ತಾಳಾ ಮಂಗಳಮ್ಮ? ಹೆಗ್ಗಡೆ ಕುಟುಂಬ ಈ ಮದುವೆನ ಒಪ್ಪುತ್ತಾ? ಸಾಕಷ್ಟು ಪ್ರಶ್ನೆಗಳ ಜೊತೆಗೆ ರೋಚಕ ಸಂಚಿಕೆಗಳು ಪ್ರಸಾರವಾಗಲಿವೆ. ಹೀಗಾಗಿ ವೀಕ್ಷಕರು ಕೂಡ ಶ್ರೀಗೌರಿ ಹಾಗೂ ಅಪ್ಪು ಮದುವೆಯನ್ನೂ ಮಿಸ್​ ಮಾಡದೇ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More