Education expo: ಪಿಯುಸಿ ನಂತರ ಮುಂದೇನು? ವಿದ್ಯಾರ್ಥಿಗಳೇ ಮಿಸ್​ ಮಾಡಬೇಡಿ..!

author-image
Ganesh
Updated On
Education expo: ಪಿಯುಸಿ ನಂತರ ಮುಂದೇನು? ವಿದ್ಯಾರ್ಥಿಗಳೇ ಮಿಸ್​ ಮಾಡಬೇಡಿ..!
Advertisment
  • ಪಿಯುಸಿ ಎಕ್ಸಾಂ ಆಯ್ತು.. ಮುಂದೇನು ಎಂಬ ಗೊಂದಲ ಬಿಡಿ
  • ನ್ಯೂಸ್​ಫಸ್ಟ್​ ವತಿಯಿಂದ EDUCATION EXPO ಆಯೋಜನೆ
  • ಕಲಬುರಗಿ ಶ್ರೀ ಖೂಬಾ ಕಲ್ಯಾಣ ಮಂಟಪದಲ್ಲಿ ಜ್ಞಾನಸಂಗಮ

ಪಿಯುಸಿ ಎಕ್ಸಾಂ ಬರೆದಾಯ್ತು.. ರಿಸಲ್ಟ್​ ಕೂಡ ಬಂದಾಯ್ತು. ಮುಂದೇನ್​ ಅನ್ನೋ ಚಿಂತೆಯಲ್ಲಿದ್ದೀರಾ? ವಿದ್ಯಾರ್ಥಿಗಳ ಇಂಥ ನೂರಾರು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ಸಜ್ಜಾಗಿದೆ. ನಿಮ್ಮ ನ್ಯೂಸ್​ಫಸ್ಟ್​ ಉತ್ತರ ಕರ್ನಾಟಕದಲ್ಲಿ ಅತೀ ದೊಡ್ಡ  EDUCATION EXPO ಆಯೋಜಿಸಿದೆ.

ಇಂದು ಮತ್ತು ನಾಳೆ ಕಲಬುರಗಿಯ ಶರಣಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಖೂಬಾ ಕಲ್ಯಾಣ ಮಂಟಪದಲ್ಲಿ ​ ನ್ಯೂಸ್​ ಫಸ್ಟ್​ ಜ್ಞಾನ ಸಂಗಮ.. MEGA EDUCATION EXPO ಆಯೋಜನೆ ಮಾಡಿದೆ.

publive-image

ಭಾಗವಹಿಸುವವರಿಗೆ ಏನು ಲಾಭ?

  • ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಟಿತ ಕಾಲೇಜುಗಳು ಭಾಗಿ
  •  ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗಳಿಗೆ ಸಿಗಲಿದೆ ಉತ್ತರ
  •  ಕೋರ್ಸ್​ಗಳ ಜೊತೆಗೆ ಕಾಲೇಜಿನ ದಾಖಲಾತಿಯ ಬಗ್ಗೆ ವಿವರ
  •  ಉದ್ಯೋಗಾಧಾರಿತ ಭಿನ್ನ ವಿಭಿನ್ನ ಕೋರ್ಸ್​​ಗಳ ಬಗ್ಗೆ ಮಾಹಿತಿ
  •  ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತನಾಡಲು ನೇರ ಅವಕಾಶ
  •  ಸ್ಥಳದಲ್ಲೇ ದಾಖಲಾಗುವ ಆಯ್ದ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​

publive-image

ಎಲ್ಲರೂ ಭಾಗವಹಿಸಿ’

ಕಲಬುರಗಿ ನಗರದಲ್ಲಿ ಇದೇ 19 ಹಾಗೂ 20 ರಂದು ಬೃಹತ್ ಎಜುಕೇಶನ್ ಎಕ್ಸ್ ​ಪೋ ನಡೆಯುತ್ತದೆ. ಜ್ಞಾನ ಸಂಗಮ ಹೆಸರಿನಡಿ ಬೃಹತ್ ಕಾರ್ಯಕ್ರಮವನ್ನ ನ್ಯೂಸ್​ಫಸ್ಟ್​ ಚಾನೆಲ್​ ಆಯೋಜನೆ ಮಾಡುತ್ತಿದೆ. ಎಲ್ಲರೂ ಈ ಎಜುಕೇಶನ್​ ಎಕ್ಸ್ ​ಪೋದಲ್ಲಿ ಭಾಗವಹಿಸಿ. ಇದರ ಲಾಭವನ್ನು ಪಡೆಯಬೇಕು.

ಶರಣಪ್ರಕಾಶ್ ಪಾಟೀಲ್, ಸಚಿವ

ಭಾಗವಹಿಸುವ ವಿದ್ಯಾರ್ಥಿಗಳಿಗೆ ಗಂಟೆಗೊಮ್ಮೆ ಆಕರ್ಷಕ ಬಹುಮಾನ ಸಿಗಲಿದೆ. ಜೊತೆಗೆ ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಣೆ ಮಾಡಲಾಗುತ್ತದೆ. ನ್ಯೂಸ್​ ಫಸ್ಟ್​ ಜ್ಞಾನ ಸಂಗಮ MEGA EDUCATION EXPOದಲ್ಲಿ ಮಾಹಿತಿ ಜೊತೆ ಲಾಭ ಕೂಡ ಇದ್ದೇ ಇದೆ. ಸೋ ಮಿಸ್​ ಮಾಡ್ದೇ ಕಲಬುರಗಿಯ ಶ್ರೀ ಖೂಬಾ ಕಲ್ಯಾಣ ಮಂಟಪಕ್ಕೆ ಭೇಟಿ ಕೊಡೋದನ್ನ ಮರೆಯಬೇಡಿ.

ಇದನ್ನೂ ಓದಿ: ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್​ನ್ಯೂಸ್.. 1,007 ಹುದ್ದೆಗಳು ಖಾಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment