ಭಾರತ, ಪಾಕ್ ವಿಶ್ವಕಪ್ ಹಣಾಹಣಿ
ಏಷ್ಯಾಕಪ್ ಟೂರ್ನಿಯಲ್ಲಿ ಸಂಘರ್ಷ
ಕೊನೆಗೂ ಹಠ ಬಿಟ್ಟ ಪಾಕಿಸ್ತಾನ ತಂಡ
ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸಲಿದೆ ಎಂದು ಪಿಸಿಬಿ, ಐಸಿಸಿಗೆ ಸ್ಪಷ್ಟಪಡಿಸಿದೆ.
ಏಷ್ಯಾಕಪ್ ಸಂಘರ್ಷದಿಂದ ಪಾಕ್, ಭಾರತದ ಪ್ರಯಾಣ ಬೆಳೆಸುವ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಒಂದು ವೇಳೆ ಭಾರತ, ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿ ಆಡದಿದ್ರೆ ನಾವು ವಿಶ್ವಕಪ್ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಹೇಳಿದ್ದರು. ಹೀಗಾಗಿ ಪಾಕ್ ಟೂರ್ನಿಯಲ್ಲಿ ಭಾಗವಹಿಸುತ್ತೋ, ಇಲ್ವೋ ಅನ್ನೋ ಗೊಂದಲ ಮನೆ ಮಾಡಿತ್ತು. ಕೊನೆಗೂ ಹಠದಿಂದ ಹಿಂದೆ ಸರಿದಿರೋ ಪಿಸಿಬಿ, ವಿಶ್ವಕಪ್ನಲ್ಲಿ ಆಡಲು ಗ್ರೀನ್ ಸಿಗ್ನಲ್ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಭಾರತ, ಪಾಕ್ ವಿಶ್ವಕಪ್ ಹಣಾಹಣಿ
ಏಷ್ಯಾಕಪ್ ಟೂರ್ನಿಯಲ್ಲಿ ಸಂಘರ್ಷ
ಕೊನೆಗೂ ಹಠ ಬಿಟ್ಟ ಪಾಕಿಸ್ತಾನ ತಂಡ
ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸಲಿದೆ ಎಂದು ಪಿಸಿಬಿ, ಐಸಿಸಿಗೆ ಸ್ಪಷ್ಟಪಡಿಸಿದೆ.
ಏಷ್ಯಾಕಪ್ ಸಂಘರ್ಷದಿಂದ ಪಾಕ್, ಭಾರತದ ಪ್ರಯಾಣ ಬೆಳೆಸುವ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಒಂದು ವೇಳೆ ಭಾರತ, ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿ ಆಡದಿದ್ರೆ ನಾವು ವಿಶ್ವಕಪ್ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಹೇಳಿದ್ದರು. ಹೀಗಾಗಿ ಪಾಕ್ ಟೂರ್ನಿಯಲ್ಲಿ ಭಾಗವಹಿಸುತ್ತೋ, ಇಲ್ವೋ ಅನ್ನೋ ಗೊಂದಲ ಮನೆ ಮಾಡಿತ್ತು. ಕೊನೆಗೂ ಹಠದಿಂದ ಹಿಂದೆ ಸರಿದಿರೋ ಪಿಸಿಬಿ, ವಿಶ್ವಕಪ್ನಲ್ಲಿ ಆಡಲು ಗ್ರೀನ್ ಸಿಗ್ನಲ್ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ