VIDEO.. ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​; ಭವಿಷ್ಯ ವಾಣಿ ನುಡಿದ ಗಿಳಿ.. ಹೇಳಿದ್ದೇನು?

author-image
Veena Gangani
Updated On
VIDEO.. ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​; ಭವಿಷ್ಯ ವಾಣಿ ನುಡಿದ ಗಿಳಿ.. ಹೇಳಿದ್ದೇನು?
Advertisment
  • ಚೆನ್ನೈನಲ್ಲಿ ಇಂದು ಆರ್​ಸಿಬಿ vs ಸಿಎಸ್​ಕೆ ಮಧ್ಯೆ ಫೈಟ್
  • ಪ್ರತೀಕಾರದ ಪಂದ್ಯ​​, CSK ಕ್ಯಾಂಪ್​ನಲ್ಲಿ ಸೇಡಿನ ಜ್ವಾಲೆ
  • ಚೆಪಾಕ್​ನಲ್ಲೂ ಆರ್​​ಸಿಬಿ ಪರಾಕ್ರಮ ಮೆರೆಯುತ್ತಾ

ಐಪಿಎಲ್​ ಅಖಾಡದಲ್ಲಿ ಸೌತ್ ಇಂಡಿಯನ್​ ಡರ್ಬಿಗೆ ಕೌಂಟ್​ಡೌನ್​ ಶುರುವಾಗಿದೆ. ಮುಂಬೈ ಇಂಡಿಯನ್ಸ್​ ಎದುರು ಗೆದ್ದು ಬೀಗಿರುವ ಚೆನ್ನೈ ಕಿಂಗ್ಸ್​ ಮುಂದಿನ ಪಂದ್ಯದಲ್ಲಿ ಆರ್​ಸಿಬಿ ಎದುರು ಗೆಲುವಿನ ಜಪ ಮಾಡ್ತಿದೆ.

ಇದನ್ನೂ ಓದಿ:ಬಾಹುಬಲಿ ನಟನಿಗೆ ಕಂಕಣ ಭಾಗ್ಯ.. ಉದ್ಯಮಿ ಮಗಳ ಜೊತೆ ಪ್ರಭಾಸ್ ಮದುವೆ..?

publive-image

ಇತ್ತ, ಮೊದಲ ಪಂದ್ಯದಲ್ಲಿ ಕೋಲ್ಕತ್ತ ವಿರುದ್ಧ ಗೆದ್ದಿರುವ ರಜತ್ ಪಡೆ, ಗೆಲುವಿನ ಅಭಿಯಾನ ಮುಂದುವರಿಸುವ ಪಕ್ಕಾ ಪ್ಲಾನ್​​ನಲ್ಲಿದೆ. ಇದರ ಮಧ್ಯೆ ಆರ್​ಸಿಬಿ ಫ್ಯಾನ್ಸ್​ಗೆ ಗಿಳಿ ಗುಡ್​ನ್ಯೂಸ್​​ವೊಂದನ್ನು ಕೊಟ್ಟಿದೆ.

ಹೌದು, ಜ್ಯೋತಿಷ್ಯ ನುಡಿಯುವ ಗಿಳಿಯು ಆರ್​ಸಿಬಿ ಗೆಲ್ಲುತ್ತಾ ಅಥವಾ ಸಿಎಸ್​ಕೆ ಜಯಭೇರಿ ಭಾರಿಸುತ್ತಾ ಅಂತ ಭವಿಷ್ಯ ನುಡಿದಿದೆ. ಗಿಳಿ ಜ್ಯೋತಿಷ್ಯರು ಚೆನ್ನೈ ಹಾಗೂ ಬೆಂಗಳೂರು ಮ್ಯಾಚ್​ ನಡೆಯುತ್ತೆ. ಇದರಲ್ಲಿ ಯಾವ ತಂಡ ಗೆಲ್ಲುತ್ತೆ ಅಂತ ನೋಡೋಣ ಎಂದು ಹೇಳುತ್ತಾರೆ. ಆಗ ಮೊದಲು CSK ಫೋಟೋವನ್ನು ಹಿಡಿದುಕೊಂಡು ಬಲಗಡೆ ಇದೆ, RCB ಕೂಡ ಬಲಗಡೆ ಇದೆ. ಇದರಲ್ಲಿ ಯಾರ ತಂಡ ಗೆಲ್ಲುತ್ತದೆ ಅಂತ ಗಿಳಿ ಭವಿಷ್ಯ ನುಡಿಯುತ್ತದೆ ಎಂದು ಹೇಳುತ್ತಾರೆ. ಆಗ ಗಿಳಿ ಒಂದು ಫೋಟೋವನ್ನು ತೆಗೆದು ಅವರ ಕೈಗೆ ಇಡುತ್ತದೆ. ಅದರಲ್ಲಿ RCB ಫೋಟೋ ಇರುತ್ತದೆ. ಆಗ ಜ್ಯೋತಿಷ್ಯ RCB ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment