newsfirstkannada.com

ತುಂಗಭದ್ರಾ ತೀರದ ಜನರೇ ಎಚ್ಚರ! ನಿನ್ನೆಗಿಂತ ಇಂದು ಹೊರಹರಿವಿನ ಪ್ರಮಾಣದಲ್ಲಿ ಏರಿಕೆ ಮಾಡಲು ಚಿಂತನೆ

Share :

Published August 12, 2024 at 7:58am

Update August 12, 2024 at 7:59am

    ತುಂಗಭದ್ರಾ ಡ್ಯಾಂನ 19ನೇ ಚೈನ್​ ಲಿಂಕ್​ ಗೇಟ್​​ ಕಟ್​

    ಕ್ರೆಸ್ಟ್​ ಗೇಟ್​​ ತುಂಡರಿಸಿ ಇಂದಿಗೆ ಎರಡನೇ ದಿನ.. ಇಂದೇನು ಕತೆ?

    ನಿನ್ನೆ ಎಷ್ಟು ನೀರನ್ನು ಹೊರಹರಿಸಲಾಗಿದೆ ಗೊತ್ತಾ? ಇಂದು ಎಷ್ಟು ನೀರು ಹೊರಹರಿಸಲು ಪ್ಲಾನ್​?

ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಪ್ರಕರಣ, ನಿನ್ನೆ ಈಡಿ ದಿನ ಒಂದು ಲಕ್ಷ ಕ್ಯೂಸೆಕ್ ನೀರು ಹೊರ ಹರಿಸಲಾಗಿತ್ತು. ಅದಕ್ಕಿಂತಲೂ ಅಧಿಕ ನೀರನ್ನು ಹೊರಗಡೆ ಬಿಡೋದಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕ್ರೆಸ್ಟ್​ ಗೇಟ್​​ ತುಂಡರಿಸಿ ಇಂದಿಗೆ ಎರಡನೇ ದಿನ. ರಿಪೇರಿಗಾಗಿ ಡ್ಯಾಂ ನೀರು ಖಾಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅದರಂತೆಯೇ ಇಂದು ಒಂದೂವರೇ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ಚಿಂತಿಸಿದ್ದಾರೆ. ಅದಕ್ಕಾಗಿ ಟಿಬಿ ಬೋರ್ಡ್ ನೀರಿನ ಹೊರಹರಿವಿನ ಪ್ರಮಾಣ ಏರಿಕೆ ಮಾಡಲಿದೆ.

 

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿದ್ಧೇಶ್ವರನಾಥನ ಸನ್ನಿಧಿಯಲ್ಲಿ ಕಾಲ್ತುಳಿತ.. 7 ಜನರು ಸಾವು, 35 ಮಂದಿಗೆ ಗಂಭೀರ ಗಾಯ

ನಿನ್ನೆ ರಾತ್ರಿ 9 ಗಂಟೆಯಿಂದ ಇಂದು ಬೆಳಗ್ಗೆ 7 ಗಂಟೆಯೊಳಗೆ ಒಂದೂವರೇ ಲಕ್ಷ ಕ್ಯೂಸೆಕ್ ನೀರು ಹೊರ ಹರಿವು ಏರಿಕೆ ಮಾಡಲಾಗಿದೆ. ಮಾತ್ರವಲ್ಲದೆ ತುಂಗಭದ್ರಾ ನದಿ ಪಾತ್ರದ ಜನರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?

ಇನ್ನು ಡ್ಯಾಂ ಕ್ರೆಸ್ಟ್​ ಗೇಟ್​ ರಿಪೇರಿಗೆ 105 TMC ಸಾಮರ್ಥ್ಯದ ಡ್ಯಾಂನಲ್ಲಿ 60 ಕ್ಯೂಸೆಕ್​ ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಗಭದ್ರಾ ತೀರದ ಜನರೇ ಎಚ್ಚರ! ನಿನ್ನೆಗಿಂತ ಇಂದು ಹೊರಹರಿವಿನ ಪ್ರಮಾಣದಲ್ಲಿ ಏರಿಕೆ ಮಾಡಲು ಚಿಂತನೆ

https://newsfirstlive.com/wp-content/uploads/2024/08/Tungabadra-dam-6.jpg

    ತುಂಗಭದ್ರಾ ಡ್ಯಾಂನ 19ನೇ ಚೈನ್​ ಲಿಂಕ್​ ಗೇಟ್​​ ಕಟ್​

    ಕ್ರೆಸ್ಟ್​ ಗೇಟ್​​ ತುಂಡರಿಸಿ ಇಂದಿಗೆ ಎರಡನೇ ದಿನ.. ಇಂದೇನು ಕತೆ?

    ನಿನ್ನೆ ಎಷ್ಟು ನೀರನ್ನು ಹೊರಹರಿಸಲಾಗಿದೆ ಗೊತ್ತಾ? ಇಂದು ಎಷ್ಟು ನೀರು ಹೊರಹರಿಸಲು ಪ್ಲಾನ್​?

ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಪ್ರಕರಣ, ನಿನ್ನೆ ಈಡಿ ದಿನ ಒಂದು ಲಕ್ಷ ಕ್ಯೂಸೆಕ್ ನೀರು ಹೊರ ಹರಿಸಲಾಗಿತ್ತು. ಅದಕ್ಕಿಂತಲೂ ಅಧಿಕ ನೀರನ್ನು ಹೊರಗಡೆ ಬಿಡೋದಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕ್ರೆಸ್ಟ್​ ಗೇಟ್​​ ತುಂಡರಿಸಿ ಇಂದಿಗೆ ಎರಡನೇ ದಿನ. ರಿಪೇರಿಗಾಗಿ ಡ್ಯಾಂ ನೀರು ಖಾಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅದರಂತೆಯೇ ಇಂದು ಒಂದೂವರೇ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ಚಿಂತಿಸಿದ್ದಾರೆ. ಅದಕ್ಕಾಗಿ ಟಿಬಿ ಬೋರ್ಡ್ ನೀರಿನ ಹೊರಹರಿವಿನ ಪ್ರಮಾಣ ಏರಿಕೆ ಮಾಡಲಿದೆ.

 

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿದ್ಧೇಶ್ವರನಾಥನ ಸನ್ನಿಧಿಯಲ್ಲಿ ಕಾಲ್ತುಳಿತ.. 7 ಜನರು ಸಾವು, 35 ಮಂದಿಗೆ ಗಂಭೀರ ಗಾಯ

ನಿನ್ನೆ ರಾತ್ರಿ 9 ಗಂಟೆಯಿಂದ ಇಂದು ಬೆಳಗ್ಗೆ 7 ಗಂಟೆಯೊಳಗೆ ಒಂದೂವರೇ ಲಕ್ಷ ಕ್ಯೂಸೆಕ್ ನೀರು ಹೊರ ಹರಿವು ಏರಿಕೆ ಮಾಡಲಾಗಿದೆ. ಮಾತ್ರವಲ್ಲದೆ ತುಂಗಭದ್ರಾ ನದಿ ಪಾತ್ರದ ಜನರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?

ಇನ್ನು ಡ್ಯಾಂ ಕ್ರೆಸ್ಟ್​ ಗೇಟ್​ ರಿಪೇರಿಗೆ 105 TMC ಸಾಮರ್ಥ್ಯದ ಡ್ಯಾಂನಲ್ಲಿ 60 ಕ್ಯೂಸೆಕ್​ ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More