ರಕ್ತ ಮತ್ತು ನೀರು ಒಟ್ಟಿಗೆ ಹರಿಯಲ್ಲ.. ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ; ಹೈಲೈಟ್ಸ್ ಇಲ್ಲಿದೆ!

author-image
admin
Updated On
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲ್ಲ.. ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ; ಹೈಲೈಟ್ಸ್ ಇಲ್ಲಿದೆ!
Advertisment
  • ಟೆರರ್, ಟಾಕ್‌, ಟೆರರ್, ಟ್ರೇಡ್ ಒಂದೇ ಬಾರಿ ನಡೆಯಲ್ಲ
  • ಇದು ಯುದ್ಧದ ಕಾಲವಲ್ಲ, ಹಾಗೆ ಇದು ಭಯೋತ್ಪಾದನೆಗೂ ಕಾಲವಲ್ಲ
  • ಸಿಂಧೂರ ಅಳಿಸಿದ್ರೆ ಏನಾಗುತ್ತೆ ಅನ್ನೋದನ್ನ ತೋರಿಸಿದ್ದೇವೆ

ಆಪರೇಷನ್ ಸಿಂಧೂರ, ಭಾರತ, ಪಾಕಿಸ್ತಾನದ ಕದನ ವಿರಾಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬಹಳ ಕಠಿಣವಾದ ಮಾತುಗಳನ್ನಾಡಿದ ಪ್ರಧಾನಿ, ನೇರವಾಗಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಕ್ ಕೊಟ್ಟಿದ್ದಾರೆ.

publive-image

ಮೋದಿ ಮಾತಿನ ಹೈಲೈಟ್ಸ್‌!

  • ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ಭಾರತೀಯ ಸೇನೆಯ ಶೌರ್ಯ-ಸಂಯಮ ಕಂಡೆ
  • ದೇಶದ ಜನತೆ ಪರವಾಗಿ ಯೋಧರಿಗೆ ಅಭಿನಂದನೆ
  • ಪಹಲ್ಗಾಮ್‌ ದಾಳಿಯನ್ನ ಇಡೀ ವಿಶ್ವವೇ ಖಂಡಿಸಿತ್ತು
  • ಉಗ್ರರ ಹುಟ್ಟಡಗಿಸಲು ಸೇನೆಗೆ ಮುಕ್ತ ಅವಕಾಶ
  • ನಮ್ಮ ಸಹೋದರಿ, ಮಗಳ ಸಿಂಧೂರ ಅಳಿಸಲಾಗಿತ್ತು
  • ಸಿಂಧೂರ ಅಳಿಸಿದ್ರೆ ಏನಾಗುತ್ತೆ ಅನ್ನೋದನ್ನ ತೋರಿಸಿದ್ದೇವೆ
  • ಭಾರತದ ಆಪರೇಷನ್ ಸಿಂಧೂರ ಅಖಂಡ ಪ್ರತಿಜ್ಞೆ
  • ಟೆರರ್, ಟಾಕ್‌ ಒಂದೇ ಬಾರಿ ನಡೆಯಲ್ಲ
  • ಟೆರರ್, ಟ್ರೇಡ್ ಒಂದೇ ಬಾರಿ ನಡೆಯಲ್ಲ
  • ನೀರು, ರಕ್ತ ಒಟ್ಟಿಗೆ ಜೊತೆಯಾಗಿ ಹರಿಯಲ್ಲ
  • ಪಾಕ್ ಜೊತೆ ಮಾತುಕತೆಯಾದ್ರೆ POK ಮಾತ್ರ
  • ಇದು ಯುದ್ಧದ ಕಾಲವಲ್ಲ, ಹಾಗೆ ಇದು ಭಯೋತ್ಪಾದನೆಗೂ ಕಾಲವಲ್ಲ
  • ಪಾಕಿಸ್ತಾನವನ್ನ ಉಗ್ರರೇ ಒಂದು ಸಮಾಪ್ತಿ ಮಾಡುತ್ತಾರೆ
  • ಯಾವುದೇ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ಹೆದರಲ್ಲ
  • ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳಿಗೆ ಸಮಯ ಬಂದಿದೆ
  • ಭಾರತದ ಸಾಮರ್ಥ್ಯ, ಸಂಯಮ ಜಗತ್ತು ನೋಡಿದೆ
  • ಸೈನಿಕರು ‘ಆಪರೇಷನ್ ಸಿಂಧೂರ’ ಯಶಸ್ವಿಗೊಳಿಸಿದ್ದಾರೆ
  • ಪಹಲ್ಗಾಮ್ ಘಟನೆ ಭೀಕರ, ಭೀಭತ್ಸ ಎಂದ ಮೋದಿ
  • ಬಹವಾಲ್ಪುರ್‌, ಮುರಿದ್ಕೆ ಉಗ್ರರ ಅಡಗು ತಾಣಗಳಿದ್ದವು
  • ಜಾಗತಿಕ ಭಯೋತ್ಪಾದನೆಗೆ ತರಬೇತಿ ಕೇಂದ್ರಗಳಾಗಿದ್ದವು
  • ಉಗ್ರರ ಮುಖ್ಯ ಕೇಂದ್ರಗಳನ್ನ ಧ್ವಂಸಗೊಳಿಸಲಾಗಿದೆ
  • ಉಗ್ರರು ಪಾಕಿಸ್ತಾನದಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರು
  • ಒಂದೇ ಏಟಿಗೆ ಉಗ್ರ ನಾಯಕರನ್ನ ಹತ್ಯೆ ಮಾಡಿದ್ವಿ
  • ಉಗ್ರರ ಸಂಹಾರಕ್ಕಾಗಿ ಪಾಕ್‌ ಕೈ ಜೋಡಿಸಲಿಲ್ಲ
  • ಬದಲಿಗೆ ಭಾರತದ ವಿರುದ್ಧವೇ ದಾಳಿಗೆ ಯತ್ನಿಸಿತು
  • ಭಾರತದ ಗಡಿ ಹಳ್ಳಿಗಳನ್ನ ಗುರಿಯಾಗಿಸಿ ದಾಳಿ ಯತ್ನ
  • ಆದರೆ, ಪಾಕ್‌ ದಾಳಿ ಯತ್ನವನ್ನ ವಿಫಲಗೊಳಿಸಿದ್ದೇವೆ
  • ಭಾರತದ ADSನಿಂದ ಎಲ್ಲವನ್ನೂ ಧ್ವಂಸಗೊಳಿಸಲಾಯಿತು
  • ಆಪರೇಷನ್ ಸಿಂಧೂರ ನಮ್ಮ ಭಾವನೆಯನ್ನೊಂದಿತ್ತು
  • ಆಪರೇಷನ್ ಸಿಂಧೂರನಲ್ಲಿ ಉಗ್ರರ ಕ್ಯಾಂಪ್ ಧ್ವಂಸ
  • ನಮ್ಮ ದಾಳಿಯ ಬಗ್ಗೆ ಪಾಕ್ ಊಹೆ ಮಾಡಿರಲಿಲ್ಲ-ಮೋದಿ
  • ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದೆ
  • ಏರ್​ಸ್ಟ್ರೈಕ್​ನಲ್ಲಿ ಪ್ರಮುಖ ಉಗ್ರರ ಹತ್ಯೆಯಾಗಿದೆ
  • ನಾವು ಪಾಕಿಸ್ತಾನದ ಏರ್​ಬೇಸ್​ಗಳನ್ನ ಹೊಡೆದಾಕಿದ್ದೇವೆ
  • ಡ್ರೋನ್​ಗಳಿಂದ ಪಾಕ್​ ಏರ್​ಬೇಸ್​ಗಳ ನಾಶವಾಗಿವೆ
  • ಉಗ್ರರ ಸಂಹಾರಕ್ಕಾಗಿ ಆಪರೇಷನ್‌ ಸಿಂಧೂರ
  • ಉಗ್ರರಿಗೆ ಬೆಂಬಲ ನೀಡಿದ್ರೆ ತಕ್ಕ ಪ್ರತ್ಯುತ್ತರ ನೀಡ್ತೇವೆ
  • ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ಭಾರತ ಹೆದರಲ್ಲ
  • ಹಾಗೇನಾದ್ರೂ ಮಾಡಿದ್ರೆ, ತಕ್ಕ ನಿರ್ಧಾರ ಕೈಗೊಳ್ಳುತ್ತೇವೆ
  • ಉಗ್ರರು & ಉಗ್ರರ ನಾಯಕರನ್ನ ಬಿಡೋದೇ ಇಲ್ಲ
  • ನಮ್ಮ ದಾಳಿಗೆ ಪಾಕ್‌ ಸೇನಾಧಿಕಾರಿಯೇ ದಂಗಾಗಿದ್ದಾರೆ
  • ಪ್ರತಿಯೊಂದೂ ಯುದ್ಧದಲ್ಲಿ ಪಾಕಿಸ್ತಾನವನ್ನ ಸೋಲಿಸಿದ್ದೇವೆ
  • ಆದರೆ ಈ ಬಾರಿ ಆಪರೇಷನ್‌ ಸಿಂಧೂರ ಮಾಡಿದ್ದೇವೆ
  • ವಾಯುಪಡೆಯಿಂದ ಆಪರೇಷನ್‌ ಸಿಂಧೂರ ಮಾಡಿದ್ದೇವೆ
  • ಭಾರತದ ಶಸ್ತ್ರಾಸ್ತ್ರಗಳನ್ನ ಇಡೀ ವಿಶ್ವ ನೋಡಿದೆ
  • ‘ಮೇಕ್‌ ಇನ್‌ ಇಂಡಿಯಾ’ಗೆ ಭಾರಿ ಬೇಡಿಕೆ ಬಂದಿದೆ
  • ಭಯೋತ್ಪದನೆ ಬಗ್ಗೆ ಶೂನ್ಯ ಸಹನೆ ಹೊಂದಿದ್ದೇವೆ
  • ಇದು ಭಾರತ ಸರ್ಕಾರದ ‘ಗ್ಯಾರಂಟಿ’ಯಾಗಿದೆ
  • ಭಯೋತ್ಪಾದನೆಯೇ ಪಾಕಿಸ್ತಾನವನ್ನ ನುಂಗಲಿದೆ
  • ಟೆರರ್‌ & ಟಾಕ್‌, ಟೆರರ್‌ & ಟ್ರೇಡ್‌ ನಡೆಯಲ್ಲ
  • ನೀರು & ರಕ್ತ ಒಂದೇ ಕಡೆ ಹರಿಯಲು ಸಾಧ್ಯವಿಲ್ಲ
  • ಇಂದು ಬುದ್ಧ ಪೂರ್ಣಿಮೆ, ಶಾಂತಿಯ ಸಂಕೇತ
  • ಇಡೀ ವಿಶ್ವ ಶಾಂತಿ ಕಡೆಗೆ ಮುಖ ಮಾಡಬೇಕಾಗಿದೆ
  • ಭಾರತದ ದಾಳಿಗೆ ಪಾಕಿಸ್ತಾನ ಪತರಗುಟ್ಟಿದೆ-ಮೋದಿ
  • ಪಾಕಿಸ್ತಾನವನ್ನ 3 ದಿನಗಳಲ್ಲಿ ಸರ್ವನಾಶ ಮಾಡಿದ್ದೇವೆ
  • ಭಾರತದ ದಾಳಿಗೆ ಪಾಕಿಸ್ತಾನ ಪತರಗುಟ್ಟಿದೆ-ಮೋದಿ
  • ಭಾರಿ ಹೊಡೆತದ ಬಳಿಕ ನಮ್ಮ DGMO ಸಂಪರ್ಕಿಸಿತು
  • ಮೇ 10ರಂದು ಕದನ ವಿರಾಮಕ್ಕಾಗಿ ಬೇಡಿಕೊಂಡಿತು
  • ಪಾಕ್‌ ಬೇಡಿಕೆಯಿಂದ ಕದನ ವಿರಾಮಕ್ಕೆ ಭಾರತ ಒಪ್ಪಿತ್ತು
  • ಆದರೂ ಪಾಕ್‌, ಕದನ ವಿರಾಮ ಉಲ್ಲಂಘಿಸಿತ್ತು
  • ಪಾಕ್‌ ಮೇಲೆ ದಾಳಿ ಮಾಡಲು ಭಾರತ ಈಗಲೂ ಸಜ್ಜು
  • ನಮ್ಮ ಮೂರೂ ಸೇನಾ ತುಕಡಿಗಳು ಕಾರ್ಯನಿರತವಾಗಿವೆ
  • ನಮ್ಮ ಬಿಎಸ್‌ಎಫ್‌ ಯೋಧರೂ ಕೂಡ ಸಿದ್ಧರಿದ್ದಾರೆ
  • ಪಾಕಿಸ್ತಾನದ ಜೊತೆ ಯಾವುದೇ ಚರ್ಚೆ ಇರಲ್ಲ
  • ಒಂದು ವೇಳೆ ಮಾತು ಅಂದ್ರೆ ಅದು POK ಬಗ್ಗೆ
  • ಮಾತು ಅಂದ್ರೆ ಅದು ಉಗ್ರರ ಸಂಹಾರದ ಬಗ್ಗೆ ಆಗಿರುತ್ತೆ
  • ಭಾರತ್ ಮಾತಾಕಿ ಜೈ.. ಭಾರತ್ ಮಾತಾಕಿ ಜೈ

ಇದನ್ನೂ ಓದಿ: ಕೆಳಗೆ ಬಿದ್ದರೂ, ಮೀಸೆ ಮಣ್ಣಾಗಲಿಲ್ಲ.. ಶಾಹಿದ್ ಅಫ್ರಿದಿ ವಿಕ್ಟರಿ ಮೆರವಣಿಗೆ; ವಿಡಿಯೋ ವೈರಲ್‌! 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment