newsfirstkannada.com

Budget Updates: 7 ಲಕ್ಷ ರೂಪಾಯಿ ಆದಾಯ ಇರೋರಿಗೆ ತೆರಿಗೆ ಇಲ್ಲ -ಸೀತಾರಾಮನ್ ಘೋಷಣೆ

Share :

Published February 1, 2024 at 11:19am

Update February 1, 2024 at 11:58am

    6ನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮ್

    ಈ ಬಾರಿ ಮಂಡನೆ ಆಗ್ತಿರೋದು ಮೋದಿ ಸರ್ಕಾರದ 10ನೇ ಬಜೆಟ್

    ಪೂರ್ಣ ಪ್ರಮಾಣ ಬಜೆಟ್ ಜೂನ್ ತಿಂಗಳಲ್ಲಿ ಮಂಡಿಸಲಾಗುತ್ತೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸಂಸತ್​ನಲ್ಲಿ 2024ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಸತತ ಆರನೇ ಬಾರಿಗೆ ಸೀತಾರಾಮನ್ ಬಜೆಟ್ ಮಂಡನೆ ಮಾಡ್ತಿದ್ದು ನಿರೀಕ್ಷೆಗಳು ಹೆಚ್ಚಾಗಿವೆ. ಯಾಕಂದರೆ ಚುನಾವಣೆ ವರ್ಷ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟ ಹ್ಯಾಟ್ರಿಕ್ ಗೆಲುವಿನ ತಂತ್ರದಲ್ಲಿದೆ. ಹೀಗಾಗಿ ಬಂಪರ್ ಯೋಜನೆಗಳನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಿದ್ದಾರೆ.

ಬಜೆಟ್​ ಹೈಲೈಟ್ಸ್​

  • 2024ರ ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್
  • ಮಧ್ಯಂತರ ಬಜೆಟ್ 2024-25ನ್ನ ಮಂಡಿಸುತ್ತಿದ್ದೇನೆ- ನಿರ್ಮಲಾ ಸೀತಾರಾಮನ್
  • ಆದಾಯ ತೆರಿಗೆ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
  • ಕಳೆದ 10 ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟು ಆಗಿದೆ
  • ₹7 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ
  • ₹7 ಲಕ್ಷ ಆದಾಯ ಇರೋರಿಗೆ ತೆರಿಗೆ (ಟ್ಯಾಕ್ಸ್​) ಇಲ್ಲ
  • ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ
  • ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲನಕ್ಷೆ
  • ಪ್ರವಾಸೋದ್ಯಮ 75 ಸಾವಿರ ಕೋಟಿ ಹಣ ಮೀಸಲು
  • ಟೂರಿಸಂ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ
  • ರಾಜ್ಯದ ಟೂರಿಸಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ
  • ಅಮೃತ ಕಾಲ, ಕರ್ತವ್ಯ ಕಾಲ ಆರ್ಥಿಕತೆಗೆ ಉತ್ತಮ ರೀತಿಯಲ್ಲಿ ಬೂಸ್ಟ್​
  • ಪ್ರವಾಸೋದ್ಯಮ ಕೇತ್ರದಲ್ಲಿ ಇದೀಗ ಭಾರೀ ಬದಲಾವಣೆ ಆಗಿದೆ
  • ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ
  • ಎಲೆಕ್ಟ್ರಿಕಲ್​ ಬಸ್​, ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ
  • 40 ಸಾವಿರ ರೈಲ್ವೆ ಕೋಚ್​ಗಳ ಬದಲಾವಣೆಗೆ ಕ್ರಮ ಕೈಗೊಂಡಿದ್ದೇವೆ
  • ಸಣ್ಣಪುಟ್ಟ ನಗರಗಳಿಗೂ ,ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುವುದು
  • ಮೆಟ್ರೋ ಮತ್ತು ನಮೋ ಭಾರತ್ ರೈಲ್ವೆಗೆ ಹೆಚ್ಚಿನ ಹೊತ್ತು
  • ವಿಮಾನಯಾನ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದೆ
  • ಸಂಶೋಧನೆ, ತಂತ್ರಜ್ಞಾನಕ್ಕೆ ಹೆಚ್ಚಿನ ಹೊತ್ತು
  • ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್
  • ದೆಶದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಆಗಿದೆ
  • ಲಕ್ಷ ದ್ವೀಪ ಸೇರಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಸರ್ಕಾರ ನಿರ್ಧಾರ
  • ಮತ್ಸ್ಯ ಯೋಜನೆಯಿಂದ 55 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಸುವ ಗುರಿ
  • ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರಿಕೆ ಲಾಭ
  • ಕಿಸಾನ್ ಸಂಪದದಿಂದ 38 ಲಕ್ಷ ರೈತರಿಗೆ ಲಾಭ
  • ಎಣ್ಣೆ ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರ ಯೋಜನೆ ಗುರಿ
  • 43 ಕೋಟಿ ಸಾಲವನ್ನು ಮಂಜೂರು ಮಾಡಲಾಗಿದೆ
  • ಪ್ರಧಾನ ಮಂತ್ರಿ ಮುದ್ರಾಯೋಜನೆಯಡಿ ಸಾಲ ಮಂಜೂರು
  • ಲಕ್ಷಾಧಿಪತಿ ದೀದಿ ಯೋಜನೆ ಘೋಷಣೆ ಮಾಡಿದ ವಿತ್ತ ಸಚಿವೆ
  • 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲು ಗುರಿ
  • 1 ಕೋಟಿ ಮಹಿಳೆಯರು ಈಗ ಲಕ್ಷಾಧಿಪತಿಗಳು ಆಗಿದ್ದಾರೆ
  • ದೇಶದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ
  • 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲು ಒತ್ತು
  • ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆ ಲಾಭ
  • ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ
  • 300 ಯುನಿಟ್​ ವಿದ್ಯುತ್​ ಉತ್ದಾದನೆಯ ಸೌಲಭ್ಯ ಒದಗಿಸಲಾಗುವುದು
  • 1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ
  • ಪಿಎಂ ಆವಾಸ್ ಯೋಜನೆಯಲ್ಲಿ ಶೇ.70 ರಷ್ಟು ಮನೆ ನಿರ್ಮಾಣ ಮಾಡಲಾಗುವುದು
  • ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ ಒಟ್ಟು 3 ಕೋಟಿ ಮನೆಗಳು ನಿರ್ಮಾಣ
  • ಉನ್ನತ ಶಿಕ್ಷಣ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ
  • NEP ಮೂಲಕ ಯುವಕರ ಅಭಿವೃದ್ಧಿಗೆ ಹೆಚ್ಚಿನ ಹೊತ್ತು
  • ಭಾರತದ ಆರ್ಥಿಕತೆ ಹಲವು ಸಕಾರಾತ್ಮಕ ಬದಲಾವಣೆ ಕಂಡಿದೆ
  • ಭಾರತೀಯರು ಭವಿಷ್ಯವನ್ನ ಭರವಸೆಯೊಂದಿಗೆ ಎದುರು ನೋಡ್ತಿದ್ದಾರೆ
  • ನರೇಂದ್ರ ಮೋದಿ ನಾಯಕತ್ವ ವಹಿಸಿದಾಗ ಸಾಕಷ್ಟು ಸವಾಲುಗಳಿದ್ದವು
  • ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಿಂದ ಮುನ್ನಡೆಯುತ್ತಿದ್ದೇವೆ
  • ನಮ್ಮ ಆರ್ಥಿಕತೆ ಈಗ ಹೊಸ ಮಜಲುಗಳನ್ನ ಕಂಡುಕೊಳ್ಳುತ್ತಿದ್ದೇವೆ

  • ಭರವಸೆಯನ್ನ ಕಂಡ ಭಾರತೀಯರು ಸರ್ಕಾರವನ್ನ ಮತ್ತೆ ಆಶೀರ್ವದಿಸಿದ್ರು
  • ಈಗ ನಮ್ಮ ಮಂತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್
  • ಇದರ ಜೊತೆ ಸಬ್ ಕಾ ಪ್ರಯಾಸ್ ಕೂಡ ಸೇರಿದ್ದು, ಎಲ್ರೂ ಶ್ರಮಿಸುತ್ತಿದ್ದಾರೆ
  • ಈ ಗುರಿಯೊಂದಿಗೆ ಮಾಡಲಾಗ್ತಿರುವ ಕೆಲಸ ಅಮೃತಕಾಲಕ್ಕೆ ಅಡಿಪಾಯ
  • ವರ್ತಮಾನದ ಬಗ್ಗೆ ಹೆಮ್ಮೆ, ಭವಿಷ್ಯದ ಬಗ್ಗೆ ಭರವಸೆ ಈಗ ಜನರಲ್ಲಿದೆ
  • ಎಲ್ಲರನ್ನ ಒಳಗೊಂಡ ಅಭಿವೃದ್ಧಿಯೊಂದಿಗೆ ಗ್ರಾಮಗಳಿಗೂ ತಲುಪಿದ್ದೇವೆ
  • ಆಹಾರದ ಬಗ್ಗೆಗಿದ್ದ ಆತಂಕ, ಉಚಿತ ಆಹಾರ ಪದಾರ್ಥದಿಂದ ದೂರ ಮಾಡಲಾಗಿದೆ
  • ಅನ್ನದಾತರಿಗೆ ಎಂಎಸ್​ಪಿಯನ್ನ ನೀಡಲಾಗುತ್ತಿದೆ
  • ಸರ್ವಾಂಗೀಣ, ಸರ್ವ ಸ್ಪರ್ಶಿ, ಸರ್ವ ವೇಷ್ಠಿ ಗುರಿಯೊಂದಿಗೆ ಕೆಲಸ
  • ಈ ಮೂಲಕ 2047ರೊಳಗೆ ವಿಕಸಿತ ಭಾರತದ ಗುರಿ ಆಗಿದೆ
  • ಸಾಮಾಜಿಕ ನ್ಯಾಯ ಈ ಹಿಂದೆ ಕೇವಲ ರಾಜಕೀಯ ಹೇಳಿಕೆಯಾಗಿತ್ತು
  • ಸಾಮಾಜಿಕ ನ್ಯಾಯವನ್ನ ಒದಗಿಸುವುದು ನಮ್ಮ ಸರ್ಕಾರದ ಗುರಿ
  • ಭಾಯಿ, ಭತೀಜಾ ವಾದವನ್ನ ವಂಶಾಡಳಿತವನ್ನ ತಡೆಯಲಾಗುತ್ತಿದೆ
  • ನಾವು ಪ್ರಮುಖ ನಾಲ್ಕು ಅಂಶಗಳ ಬಗ್ಗೆ ಗಮನ ಹರಿಸಬೇಕು
  • ಬಡತನ, ಮಹಿಳೆಯರು, ಯುವ ಮತ್ತು ಅನ್ನದಾತರ ಮೇಲೆ ಗಮನ
  • ಈ ನಾಲ್ಕು ವರ್ಗಗಳ ಅಭಿವೃದ್ಧಿಯಾದ್ರೆ ದೇಶದ ಅಭಿವೃದ್ಧಿಯಾಗುತ್ತೆ
  • ಸಬ್ ಕಾ ಸಾಥ್​ನಿಂದಾಗಿ 25 ಕೋಟಿ ಜನರಿಗೆ ಬಡತನದಿಂದ ಸ್ವಾತಂತ್ರ್ಯ
  • 34 ಲಕ್ಷ ಕೋಟಿ ಹಣ ಜನಧನ್ ಖಾತೆ ಮೂಲಕ ನೇರ ಖಾತೆಗೆ
  • ಪಿಎಂ ಸ್ವ ನಿಧಿಯಿಂದ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು
  • ಪಿಎಂ ವಿಶ್ವಕರ್ಮ ಯೋಜನೆಯಿಂದ ಕುಶಲ ಕರ್ಮಿಗಳಿಗೆ ನೆರವು
  • ದಿವ್ಯಾಂಗ, ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿಯು ಯೋಜನೆಗಳು
  • ಪೂರ್ಣ ಪ್ರಮಾಣ ಬಜೆಟ್ ಜೂನ್ ತಿಂಗಳಲ್ಲಿ ಮಂಡಿಸಲಾಗುತ್ತೆ
  • ಹೊಸ ಸರ್ಕಾರ ರಚನೆಯಾದ ಬಳಿಕ ಮಂಡನೆಯಾಗಲಿದೆ ಬಜೆಟ್
  • ಈ ಮೂಲಕ 2047ರೊಳಗೆ ವಿಕಸಿತ ಭಾರತದ ಗುರಿ

Budget Updates: 7 ಲಕ್ಷ ರೂಪಾಯಿ ಆದಾಯ ಇರೋರಿಗೆ ತೆರಿಗೆ ಇಲ್ಲ -ಸೀತಾರಾಮನ್ ಘೋಷಣೆ

https://newsfirstlive.com/wp-content/uploads/2024/02/PM-MODI-6.jpg

    6ನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮ್

    ಈ ಬಾರಿ ಮಂಡನೆ ಆಗ್ತಿರೋದು ಮೋದಿ ಸರ್ಕಾರದ 10ನೇ ಬಜೆಟ್

    ಪೂರ್ಣ ಪ್ರಮಾಣ ಬಜೆಟ್ ಜೂನ್ ತಿಂಗಳಲ್ಲಿ ಮಂಡಿಸಲಾಗುತ್ತೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸಂಸತ್​ನಲ್ಲಿ 2024ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಸತತ ಆರನೇ ಬಾರಿಗೆ ಸೀತಾರಾಮನ್ ಬಜೆಟ್ ಮಂಡನೆ ಮಾಡ್ತಿದ್ದು ನಿರೀಕ್ಷೆಗಳು ಹೆಚ್ಚಾಗಿವೆ. ಯಾಕಂದರೆ ಚುನಾವಣೆ ವರ್ಷ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟ ಹ್ಯಾಟ್ರಿಕ್ ಗೆಲುವಿನ ತಂತ್ರದಲ್ಲಿದೆ. ಹೀಗಾಗಿ ಬಂಪರ್ ಯೋಜನೆಗಳನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಿದ್ದಾರೆ.

ಬಜೆಟ್​ ಹೈಲೈಟ್ಸ್​

  • 2024ರ ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್
  • ಮಧ್ಯಂತರ ಬಜೆಟ್ 2024-25ನ್ನ ಮಂಡಿಸುತ್ತಿದ್ದೇನೆ- ನಿರ್ಮಲಾ ಸೀತಾರಾಮನ್
  • ಆದಾಯ ತೆರಿಗೆ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
  • ಕಳೆದ 10 ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟು ಆಗಿದೆ
  • ₹7 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ
  • ₹7 ಲಕ್ಷ ಆದಾಯ ಇರೋರಿಗೆ ತೆರಿಗೆ (ಟ್ಯಾಕ್ಸ್​) ಇಲ್ಲ
  • ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ
  • ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲನಕ್ಷೆ
  • ಪ್ರವಾಸೋದ್ಯಮ 75 ಸಾವಿರ ಕೋಟಿ ಹಣ ಮೀಸಲು
  • ಟೂರಿಸಂ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ
  • ರಾಜ್ಯದ ಟೂರಿಸಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ
  • ಅಮೃತ ಕಾಲ, ಕರ್ತವ್ಯ ಕಾಲ ಆರ್ಥಿಕತೆಗೆ ಉತ್ತಮ ರೀತಿಯಲ್ಲಿ ಬೂಸ್ಟ್​
  • ಪ್ರವಾಸೋದ್ಯಮ ಕೇತ್ರದಲ್ಲಿ ಇದೀಗ ಭಾರೀ ಬದಲಾವಣೆ ಆಗಿದೆ
  • ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ
  • ಎಲೆಕ್ಟ್ರಿಕಲ್​ ಬಸ್​, ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ
  • 40 ಸಾವಿರ ರೈಲ್ವೆ ಕೋಚ್​ಗಳ ಬದಲಾವಣೆಗೆ ಕ್ರಮ ಕೈಗೊಂಡಿದ್ದೇವೆ
  • ಸಣ್ಣಪುಟ್ಟ ನಗರಗಳಿಗೂ ,ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುವುದು
  • ಮೆಟ್ರೋ ಮತ್ತು ನಮೋ ಭಾರತ್ ರೈಲ್ವೆಗೆ ಹೆಚ್ಚಿನ ಹೊತ್ತು
  • ವಿಮಾನಯಾನ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದೆ
  • ಸಂಶೋಧನೆ, ತಂತ್ರಜ್ಞಾನಕ್ಕೆ ಹೆಚ್ಚಿನ ಹೊತ್ತು
  • ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್
  • ದೆಶದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಆಗಿದೆ
  • ಲಕ್ಷ ದ್ವೀಪ ಸೇರಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಸರ್ಕಾರ ನಿರ್ಧಾರ
  • ಮತ್ಸ್ಯ ಯೋಜನೆಯಿಂದ 55 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಸುವ ಗುರಿ
  • ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರಿಕೆ ಲಾಭ
  • ಕಿಸಾನ್ ಸಂಪದದಿಂದ 38 ಲಕ್ಷ ರೈತರಿಗೆ ಲಾಭ
  • ಎಣ್ಣೆ ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರ ಯೋಜನೆ ಗುರಿ
  • 43 ಕೋಟಿ ಸಾಲವನ್ನು ಮಂಜೂರು ಮಾಡಲಾಗಿದೆ
  • ಪ್ರಧಾನ ಮಂತ್ರಿ ಮುದ್ರಾಯೋಜನೆಯಡಿ ಸಾಲ ಮಂಜೂರು
  • ಲಕ್ಷಾಧಿಪತಿ ದೀದಿ ಯೋಜನೆ ಘೋಷಣೆ ಮಾಡಿದ ವಿತ್ತ ಸಚಿವೆ
  • 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲು ಗುರಿ
  • 1 ಕೋಟಿ ಮಹಿಳೆಯರು ಈಗ ಲಕ್ಷಾಧಿಪತಿಗಳು ಆಗಿದ್ದಾರೆ
  • ದೇಶದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ
  • 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲು ಒತ್ತು
  • ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆ ಲಾಭ
  • ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ
  • 300 ಯುನಿಟ್​ ವಿದ್ಯುತ್​ ಉತ್ದಾದನೆಯ ಸೌಲಭ್ಯ ಒದಗಿಸಲಾಗುವುದು
  • 1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ
  • ಪಿಎಂ ಆವಾಸ್ ಯೋಜನೆಯಲ್ಲಿ ಶೇ.70 ರಷ್ಟು ಮನೆ ನಿರ್ಮಾಣ ಮಾಡಲಾಗುವುದು
  • ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ ಒಟ್ಟು 3 ಕೋಟಿ ಮನೆಗಳು ನಿರ್ಮಾಣ
  • ಉನ್ನತ ಶಿಕ್ಷಣ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ
  • NEP ಮೂಲಕ ಯುವಕರ ಅಭಿವೃದ್ಧಿಗೆ ಹೆಚ್ಚಿನ ಹೊತ್ತು
  • ಭಾರತದ ಆರ್ಥಿಕತೆ ಹಲವು ಸಕಾರಾತ್ಮಕ ಬದಲಾವಣೆ ಕಂಡಿದೆ
  • ಭಾರತೀಯರು ಭವಿಷ್ಯವನ್ನ ಭರವಸೆಯೊಂದಿಗೆ ಎದುರು ನೋಡ್ತಿದ್ದಾರೆ
  • ನರೇಂದ್ರ ಮೋದಿ ನಾಯಕತ್ವ ವಹಿಸಿದಾಗ ಸಾಕಷ್ಟು ಸವಾಲುಗಳಿದ್ದವು
  • ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಿಂದ ಮುನ್ನಡೆಯುತ್ತಿದ್ದೇವೆ
  • ನಮ್ಮ ಆರ್ಥಿಕತೆ ಈಗ ಹೊಸ ಮಜಲುಗಳನ್ನ ಕಂಡುಕೊಳ್ಳುತ್ತಿದ್ದೇವೆ

  • ಭರವಸೆಯನ್ನ ಕಂಡ ಭಾರತೀಯರು ಸರ್ಕಾರವನ್ನ ಮತ್ತೆ ಆಶೀರ್ವದಿಸಿದ್ರು
  • ಈಗ ನಮ್ಮ ಮಂತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್
  • ಇದರ ಜೊತೆ ಸಬ್ ಕಾ ಪ್ರಯಾಸ್ ಕೂಡ ಸೇರಿದ್ದು, ಎಲ್ರೂ ಶ್ರಮಿಸುತ್ತಿದ್ದಾರೆ
  • ಈ ಗುರಿಯೊಂದಿಗೆ ಮಾಡಲಾಗ್ತಿರುವ ಕೆಲಸ ಅಮೃತಕಾಲಕ್ಕೆ ಅಡಿಪಾಯ
  • ವರ್ತಮಾನದ ಬಗ್ಗೆ ಹೆಮ್ಮೆ, ಭವಿಷ್ಯದ ಬಗ್ಗೆ ಭರವಸೆ ಈಗ ಜನರಲ್ಲಿದೆ
  • ಎಲ್ಲರನ್ನ ಒಳಗೊಂಡ ಅಭಿವೃದ್ಧಿಯೊಂದಿಗೆ ಗ್ರಾಮಗಳಿಗೂ ತಲುಪಿದ್ದೇವೆ
  • ಆಹಾರದ ಬಗ್ಗೆಗಿದ್ದ ಆತಂಕ, ಉಚಿತ ಆಹಾರ ಪದಾರ್ಥದಿಂದ ದೂರ ಮಾಡಲಾಗಿದೆ
  • ಅನ್ನದಾತರಿಗೆ ಎಂಎಸ್​ಪಿಯನ್ನ ನೀಡಲಾಗುತ್ತಿದೆ
  • ಸರ್ವಾಂಗೀಣ, ಸರ್ವ ಸ್ಪರ್ಶಿ, ಸರ್ವ ವೇಷ್ಠಿ ಗುರಿಯೊಂದಿಗೆ ಕೆಲಸ
  • ಈ ಮೂಲಕ 2047ರೊಳಗೆ ವಿಕಸಿತ ಭಾರತದ ಗುರಿ ಆಗಿದೆ
  • ಸಾಮಾಜಿಕ ನ್ಯಾಯ ಈ ಹಿಂದೆ ಕೇವಲ ರಾಜಕೀಯ ಹೇಳಿಕೆಯಾಗಿತ್ತು
  • ಸಾಮಾಜಿಕ ನ್ಯಾಯವನ್ನ ಒದಗಿಸುವುದು ನಮ್ಮ ಸರ್ಕಾರದ ಗುರಿ
  • ಭಾಯಿ, ಭತೀಜಾ ವಾದವನ್ನ ವಂಶಾಡಳಿತವನ್ನ ತಡೆಯಲಾಗುತ್ತಿದೆ
  • ನಾವು ಪ್ರಮುಖ ನಾಲ್ಕು ಅಂಶಗಳ ಬಗ್ಗೆ ಗಮನ ಹರಿಸಬೇಕು
  • ಬಡತನ, ಮಹಿಳೆಯರು, ಯುವ ಮತ್ತು ಅನ್ನದಾತರ ಮೇಲೆ ಗಮನ
  • ಈ ನಾಲ್ಕು ವರ್ಗಗಳ ಅಭಿವೃದ್ಧಿಯಾದ್ರೆ ದೇಶದ ಅಭಿವೃದ್ಧಿಯಾಗುತ್ತೆ
  • ಸಬ್ ಕಾ ಸಾಥ್​ನಿಂದಾಗಿ 25 ಕೋಟಿ ಜನರಿಗೆ ಬಡತನದಿಂದ ಸ್ವಾತಂತ್ರ್ಯ
  • 34 ಲಕ್ಷ ಕೋಟಿ ಹಣ ಜನಧನ್ ಖಾತೆ ಮೂಲಕ ನೇರ ಖಾತೆಗೆ
  • ಪಿಎಂ ಸ್ವ ನಿಧಿಯಿಂದ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು
  • ಪಿಎಂ ವಿಶ್ವಕರ್ಮ ಯೋಜನೆಯಿಂದ ಕುಶಲ ಕರ್ಮಿಗಳಿಗೆ ನೆರವು
  • ದಿವ್ಯಾಂಗ, ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿಯು ಯೋಜನೆಗಳು
  • ಪೂರ್ಣ ಪ್ರಮಾಣ ಬಜೆಟ್ ಜೂನ್ ತಿಂಗಳಲ್ಲಿ ಮಂಡಿಸಲಾಗುತ್ತೆ
  • ಹೊಸ ಸರ್ಕಾರ ರಚನೆಯಾದ ಬಳಿಕ ಮಂಡನೆಯಾಗಲಿದೆ ಬಜೆಟ್
  • ಈ ಮೂಲಕ 2047ರೊಳಗೆ ವಿಕಸಿತ ಭಾರತದ ಗುರಿ

Load More