newsfirstkannada.com

ಅರ್ಧದಲ್ಲೇ ಆರ್​​​ಸಿಬಿ, ಪಂಜಾಬ್​ ನಡುವಿನ ಪಂದ್ಯ ದಿಢೀರ್​​ ರದ್ದು; ಅಸಲಿಗೆ ಆಗಿದ್ದೇನು?

Share :

Published May 9, 2024 at 8:35pm

    ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಮಳೆ

    ಇಂದು ನಡೆಯುತ್ತಿದ್ದ ಆರ್​​ಸಿಬಿ, ಪಂಜಾಬ್​ ನಡುವಿನ ಪಂದ್ಯ ರದ್ದು!

    10 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 119 ರನ್​ ಗಳಿಸಿದ್ದ ಆರ್​ಸಿಬಿ ಟೀಮ್​​​

ಇಂದು ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೆ ಮಡಿ ಅನ್ನೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿವೆ.
ಇನ್ನು, ಟಾಸ್​ ಗೆದ್ದ ಪಂಜಾಬ್​ ಕಿಂಗ್ಸ್​ ಕ್ಯಾಪ್ಟನ್​​ ಸ್ಯಾಮ್​ ಕರನ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.

ಆರ್​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​ ಮತ್ತೆ ಕೈ ಕೊಟ್ಟರು. 7 ಬಾಲ್​​ನಲ್ಲಿ 2 ಫೋರ್​ ಸಮೇತ ಕೇವಲ 9 ರನ್​ ಗಳಿಸಿ ಔಟಾದ್ರು. ಕನ್ನಡಿಗ ಕಾವೇರಪ್ಪ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿ ಮೈದಾನದಿಂದ ಹೊರ ನಡೆದರು.
ಫಾಫ್​​, ವಿಲ್​ ಜಾಕ್ಸ್​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟೀದಾರ್​ ಆರ್​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ಎದುರಾಳಿ ಬೌಲರ್​ ಯಾರು ಎಂದು ನೋಡದೆ ಹಿಗ್ಗಾಮುಗ್ಗಾ ಚಚ್ಚಿದ್ರು. ಕೇವಲ 21 ಬಾಲ್​ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ರು. ಅದರಲ್ಲೂ 6 ಭರ್ಜರಿ ಸಿಕ್ಸರ್​​, 3 ಫೋರ್​ ಚಚ್ಚಿದ್ರು. ಇವರ ಬ್ಯಾಟಿಂಗ್​​​ ಸ್ಟ್ರೈಕ್​ ರೇಟ್​​ 250ಕ್ಕೂ ಹೆಚ್ಚಿತ್ತು.

ಜತೆಗೆ ಆರ್​​ಸಿಬಿ ಮಾಜಿ ಕ್ಯಾಪ್ಟನ್​​​ ವಿರಾಟ್​ ಕೊಹ್ಲಿ ಕೂಡ ಅಬ್ಬರದ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​​ನಲ್ಲಿ 2 ಸಿಕ್ಸರ್​​, 4 ಫೋರ್​​ನೊಂದಿಗೆ 42 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 180ಕ್ಕೂ ಹೆಚ್ಚಿತ್ತು. ಆರ್​ಸಿಬಿ 10 ಓವರ್​​ನಲ್ಲಿ 3 ವಿಕೆಟ್​​ ನಷ್ಟಕ್ಕೆ 119 ರನ್​ ಸಿಡಿಸಿದೆ. ಸದ್ಯ ಮಳೆ ಬಂದ ಕಾರಣ ಪಂದ್ಯ ರದ್ದಾಗಿದೆ.

ಇದನ್ನೂ ಓದಿ: 6,6,6,6,6,6,4,4,4; ಕೇವಲ 21 ಬಾಲ್​​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ರಜತ್​ ಪಾಟಿದಾರ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅರ್ಧದಲ್ಲೇ ಆರ್​​​ಸಿಬಿ, ಪಂಜಾಬ್​ ನಡುವಿನ ಪಂದ್ಯ ದಿಢೀರ್​​ ರದ್ದು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/RCB-Rain_.jpg

    ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಮಳೆ

    ಇಂದು ನಡೆಯುತ್ತಿದ್ದ ಆರ್​​ಸಿಬಿ, ಪಂಜಾಬ್​ ನಡುವಿನ ಪಂದ್ಯ ರದ್ದು!

    10 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 119 ರನ್​ ಗಳಿಸಿದ್ದ ಆರ್​ಸಿಬಿ ಟೀಮ್​​​

ಇಂದು ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೆ ಮಡಿ ಅನ್ನೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿವೆ.
ಇನ್ನು, ಟಾಸ್​ ಗೆದ್ದ ಪಂಜಾಬ್​ ಕಿಂಗ್ಸ್​ ಕ್ಯಾಪ್ಟನ್​​ ಸ್ಯಾಮ್​ ಕರನ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.

ಆರ್​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​ ಮತ್ತೆ ಕೈ ಕೊಟ್ಟರು. 7 ಬಾಲ್​​ನಲ್ಲಿ 2 ಫೋರ್​ ಸಮೇತ ಕೇವಲ 9 ರನ್​ ಗಳಿಸಿ ಔಟಾದ್ರು. ಕನ್ನಡಿಗ ಕಾವೇರಪ್ಪ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿ ಮೈದಾನದಿಂದ ಹೊರ ನಡೆದರು.
ಫಾಫ್​​, ವಿಲ್​ ಜಾಕ್ಸ್​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟೀದಾರ್​ ಆರ್​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ಎದುರಾಳಿ ಬೌಲರ್​ ಯಾರು ಎಂದು ನೋಡದೆ ಹಿಗ್ಗಾಮುಗ್ಗಾ ಚಚ್ಚಿದ್ರು. ಕೇವಲ 21 ಬಾಲ್​ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ರು. ಅದರಲ್ಲೂ 6 ಭರ್ಜರಿ ಸಿಕ್ಸರ್​​, 3 ಫೋರ್​ ಚಚ್ಚಿದ್ರು. ಇವರ ಬ್ಯಾಟಿಂಗ್​​​ ಸ್ಟ್ರೈಕ್​ ರೇಟ್​​ 250ಕ್ಕೂ ಹೆಚ್ಚಿತ್ತು.

ಜತೆಗೆ ಆರ್​​ಸಿಬಿ ಮಾಜಿ ಕ್ಯಾಪ್ಟನ್​​​ ವಿರಾಟ್​ ಕೊಹ್ಲಿ ಕೂಡ ಅಬ್ಬರದ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​​ನಲ್ಲಿ 2 ಸಿಕ್ಸರ್​​, 4 ಫೋರ್​​ನೊಂದಿಗೆ 42 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 180ಕ್ಕೂ ಹೆಚ್ಚಿತ್ತು. ಆರ್​ಸಿಬಿ 10 ಓವರ್​​ನಲ್ಲಿ 3 ವಿಕೆಟ್​​ ನಷ್ಟಕ್ಕೆ 119 ರನ್​ ಸಿಡಿಸಿದೆ. ಸದ್ಯ ಮಳೆ ಬಂದ ಕಾರಣ ಪಂದ್ಯ ರದ್ದಾಗಿದೆ.

ಇದನ್ನೂ ಓದಿ: 6,6,6,6,6,6,4,4,4; ಕೇವಲ 21 ಬಾಲ್​​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ರಜತ್​ ಪಾಟಿದಾರ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More