newsfirstkannada.com

ರಕ್ಕಸಪುರದೋಳ್​ ಹೊಕ್ಕ ರಾಜ್ ಬಿ ಶೆಟ್ಟಿ! ಕೊಟ್ರಲ್ಪಪ್ಪಾ ಕನ್ನಡಿಗರಿಗೆ ಸಿಹಿ ಸುದ್ದಿ

Share :

Published August 16, 2024 at 5:43pm

    ಹೊಸ ಪ್ರಾಜೆಕ್ಟ್​​ ಬಗ್ಗೆ ಅಪ್ಡೇಟ್​​ ಕೊಟ್ಟ ನಟ ರಾಜ್​ ಬಿ ಶೆಟ್ಟಿ

    ವರಮಹಾಲಕ್ಷ್ಮೀ ಹಬ್ಬದಂದೇ ಹೊಸ ಸಿನಿಮಾದ ಟೈಟಲ್​ ಅನೌನ್ಸ್

    ಪೊಲೀಸ್​​ ಅವತಾರದಲ್ಲಿ ರಾಜ್​ ಬಿ ಶೆಟ್ಟಿ ನಟಿಸುತ್ತಿರೋದು ನಿಜನಾ?

ಈ ವರ್ಷ ಟರ್ಬೋ, ಏಕಂ, ರೂಪಾಂತರ ಸಿನಿಮಾದ ಬಳಿಕ ರಾಜ್​ ಬಿ ಶೆಟ್ಟಿ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್​​​ ಅನೌನ್ಸ್​ ಮಾಡಿದ್ದಾರೆ. ಆ ಮೂಲಕ ಕನ್ನಡಿಗರಿಗೆ ಸಿಹಿ ಸಿದ್ದಿ ಕೊಟ್ಟಿದ್ದಾರೆ.

ರಾಜ್​ ಶೆಟ್ರು ರಕ್ಕಸಪುರದೋಳ್​ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದು, ಡಾ. ಕೆ. ರವಿ ವರ್ಮ ನಿರ್ಮಾಣ ಮಾಡುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ ರಕ್ಕಸಪುರದೋಳ್ ಸಿನಿಮಾ ಕನ್ನಡ ಮಾತ್ರವಲ್ಲ, ಮಲಯಾಳಂನಲ್ಲೂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: ರಿಷಬ್​ ಶೆಟ್ಟಿಗೆ ರಾಕಿಂಗ್​ ಸ್ಟಾರ್​, ಜ್ಯೂನಿಯರ್​ NTR ಕಡೆಯಿಂದ ಬಂತು ಹೀಗೊಂದು ವಿಶ್​​.. ಏನಂದ್ರು?

ಅಂದಹಾಗೆಯೇ ರಾಜ್​ ನಟನೆಯ ಹೊಸ ಸಿನಿಮಾದ ಶೀರ್ಷಿಕೆ ಇಂದು ಅನೌನ್ಸ್​ ಆಗಿದ್ದು, ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್​ ಬಳಿಕ ವರಸಿದ್ಧಿ ನಾಯಕ ದೇವಸ್ಥಾನದಲ್ಲಿ ಟೈಟಲ್​​ ಲಾಂಚ್​ ಮಾಡಲಾಯಿತು.

 

 

View this post on Instagram

 

A post shared by Ravi Saranga (@ravi_saranga)

ಇದನ್ನೂ ಓದಿ: ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?

ಟೈಟಲ್​ ನೋಡಿದ ತಕ್ಷಣ ರಾಜ್​ ಶೆಟ್ಟಿ ಪೊಲೀಸ್​ ಅವತಾರದಲ್ಲಿ ನಟಿಸುತ್ತಿರುವ ಸಿನಿಮಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ವಿಭಿನ್ನ ಅವತಾರದಲ್ಲಿ ನಟಿಸುತ್ತಿದ್ದಾರೆ ಎಂಬಂತಿದೆ. ಆದರೆ ಸಿನಿಮಾ ಬಿಡುಗಡೆಗೊಂಡ ಬಳಿಕವಷ್ಟೇ ನಟನ ಪಾತ್ರದ ಬಗ್ಗೆ ತಿಳಿದುಬರಬೇಕಿದೆ.

ಇನ್ನು ರಕ್ಕಸಪುರದೋಳ್ ಸಿನಿಮಾದಲ್ಲಿ ಮಿಲಿಯಂ ಡೇವಿಡ್​​, ಅರ್ಜುನ್​ ಜನ್ಯ, ಮೋಹನ್​ ಬಿ ಕರೆ, ಕೆ.ಎಂ ಪ್ರಕಾಶ್​​, ನರಸಿಂಹ ಜಾಲಹಳ್ಳಿ, ಕ್ರಾಂತಿ ಕುಮಾರ್​, ಮಂಜುನಾಥ್​​ ಚಿತ್ರತಂಡದಲ್ಲಿದ್ದಾರೆ. ಅಂದಹಾಗೆಯೇ ಈ ಸಿನಿಮಾದ ಕುರಿತು ಭಾರೀ ನಿರೀಕ್ಷೆ ಹುಟ್ಟಿಕೊಂಡಿದ್ದು, ಎಲ್ಲರೂ ರಾಜ್​ ನಟನೆಗಾಗಿ ಕಾದು ಕುಳಿತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಕ್ಕಸಪುರದೋಳ್​ ಹೊಕ್ಕ ರಾಜ್ ಬಿ ಶೆಟ್ಟಿ! ಕೊಟ್ರಲ್ಪಪ್ಪಾ ಕನ್ನಡಿಗರಿಗೆ ಸಿಹಿ ಸುದ್ದಿ

https://newsfirstlive.com/wp-content/uploads/2024/08/Raj-B-Shetty.jpg

    ಹೊಸ ಪ್ರಾಜೆಕ್ಟ್​​ ಬಗ್ಗೆ ಅಪ್ಡೇಟ್​​ ಕೊಟ್ಟ ನಟ ರಾಜ್​ ಬಿ ಶೆಟ್ಟಿ

    ವರಮಹಾಲಕ್ಷ್ಮೀ ಹಬ್ಬದಂದೇ ಹೊಸ ಸಿನಿಮಾದ ಟೈಟಲ್​ ಅನೌನ್ಸ್

    ಪೊಲೀಸ್​​ ಅವತಾರದಲ್ಲಿ ರಾಜ್​ ಬಿ ಶೆಟ್ಟಿ ನಟಿಸುತ್ತಿರೋದು ನಿಜನಾ?

ಈ ವರ್ಷ ಟರ್ಬೋ, ಏಕಂ, ರೂಪಾಂತರ ಸಿನಿಮಾದ ಬಳಿಕ ರಾಜ್​ ಬಿ ಶೆಟ್ಟಿ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್​​​ ಅನೌನ್ಸ್​ ಮಾಡಿದ್ದಾರೆ. ಆ ಮೂಲಕ ಕನ್ನಡಿಗರಿಗೆ ಸಿಹಿ ಸಿದ್ದಿ ಕೊಟ್ಟಿದ್ದಾರೆ.

ರಾಜ್​ ಶೆಟ್ರು ರಕ್ಕಸಪುರದೋಳ್​ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದು, ಡಾ. ಕೆ. ರವಿ ವರ್ಮ ನಿರ್ಮಾಣ ಮಾಡುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ ರಕ್ಕಸಪುರದೋಳ್ ಸಿನಿಮಾ ಕನ್ನಡ ಮಾತ್ರವಲ್ಲ, ಮಲಯಾಳಂನಲ್ಲೂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: ರಿಷಬ್​ ಶೆಟ್ಟಿಗೆ ರಾಕಿಂಗ್​ ಸ್ಟಾರ್​, ಜ್ಯೂನಿಯರ್​ NTR ಕಡೆಯಿಂದ ಬಂತು ಹೀಗೊಂದು ವಿಶ್​​.. ಏನಂದ್ರು?

ಅಂದಹಾಗೆಯೇ ರಾಜ್​ ನಟನೆಯ ಹೊಸ ಸಿನಿಮಾದ ಶೀರ್ಷಿಕೆ ಇಂದು ಅನೌನ್ಸ್​ ಆಗಿದ್ದು, ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್​ ಬಳಿಕ ವರಸಿದ್ಧಿ ನಾಯಕ ದೇವಸ್ಥಾನದಲ್ಲಿ ಟೈಟಲ್​​ ಲಾಂಚ್​ ಮಾಡಲಾಯಿತು.

 

 

View this post on Instagram

 

A post shared by Ravi Saranga (@ravi_saranga)

ಇದನ್ನೂ ಓದಿ: ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?

ಟೈಟಲ್​ ನೋಡಿದ ತಕ್ಷಣ ರಾಜ್​ ಶೆಟ್ಟಿ ಪೊಲೀಸ್​ ಅವತಾರದಲ್ಲಿ ನಟಿಸುತ್ತಿರುವ ಸಿನಿಮಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ವಿಭಿನ್ನ ಅವತಾರದಲ್ಲಿ ನಟಿಸುತ್ತಿದ್ದಾರೆ ಎಂಬಂತಿದೆ. ಆದರೆ ಸಿನಿಮಾ ಬಿಡುಗಡೆಗೊಂಡ ಬಳಿಕವಷ್ಟೇ ನಟನ ಪಾತ್ರದ ಬಗ್ಗೆ ತಿಳಿದುಬರಬೇಕಿದೆ.

ಇನ್ನು ರಕ್ಕಸಪುರದೋಳ್ ಸಿನಿಮಾದಲ್ಲಿ ಮಿಲಿಯಂ ಡೇವಿಡ್​​, ಅರ್ಜುನ್​ ಜನ್ಯ, ಮೋಹನ್​ ಬಿ ಕರೆ, ಕೆ.ಎಂ ಪ್ರಕಾಶ್​​, ನರಸಿಂಹ ಜಾಲಹಳ್ಳಿ, ಕ್ರಾಂತಿ ಕುಮಾರ್​, ಮಂಜುನಾಥ್​​ ಚಿತ್ರತಂಡದಲ್ಲಿದ್ದಾರೆ. ಅಂದಹಾಗೆಯೇ ಈ ಸಿನಿಮಾದ ಕುರಿತು ಭಾರೀ ನಿರೀಕ್ಷೆ ಹುಟ್ಟಿಕೊಂಡಿದ್ದು, ಎಲ್ಲರೂ ರಾಜ್​ ನಟನೆಗಾಗಿ ಕಾದು ಕುಳಿತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More