ಇಂದು ದೇಶದಾದ್ಯಂತ ರಕ್ಷಬಂಧನ ಆಚರಿಸಲಾಗ್ತಿದೆ
ನೀವು ಇನ್ನೂ ರಾಖಿ ಖರೀದಿಸಲಿಲ್ವಾ? ಒಮ್ಮೆ ಯೋಚಿಸಿ
ಸಹೋದರನ ಲಕ್ ಬದಲಾಗಬೇಕು ಅಂದ್ರೆ ಏನ್ಮಾಡಬೇಕು?
ಇಂದು ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುತ್ತಿದೆ. ರಕ್ಷಾಬಂಧನ ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾಸೂತ್ರವನ್ನು ಕಟ್ಟುತ್ತಾರೆ. ಜೊತೆಗೆ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಹಬ್ಬ ಹಿನ್ನೆಲೆಯಲ್ಲಿ ಸಹೋದರಿಯರು ರಾಖಿ ಖರೀದಿಸಲು ಅಂಗಡಿಗೆ ನುಗ್ಗುತ್ತಿದ್ದಾರೆ. ನೀವು ರಾಶಿ ಫಲಾಫಲಗಳ ಮೇಲೆ ನಂಬಿಕೆ ಇಟ್ಟವರಾಗಿದ್ದರೆ, ರಾಖಿ ಖರೀದಿಗೂ ಮುನ್ನ ಒಮ್ಮೆ ಯೋಚಿಸಿ. ಯಾವುದೋ ಬಣ್ಣದ ರಾಖಿ ಕಟ್ಟುವುದರ ಬದಲಾಗಿ, ನಿಮ್ಮ ಸಹೋದರನಿಗೆ ಅದೃಷ್ಟ ತರುವ ಬಣ್ಣದ ರಾಖಿ ಕಟ್ಟಿದರೆ ಒಳ್ಳೆಯದು. ಅವರಿಗೆ ಅದೃಷ್ಟ ತಂದುಕೊಡುವ ರಾಖಿಯನ್ನು ಕಟ್ಟಿದರೆ ಇನ್ನಷ್ಟು ಒಳಿತಾಗಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ನೀವು ಇನ್ನೂ ರಾಖಿ ಖರೀದಿಸಿಲ್ಲ ಅಂದರೆ ಈ ಕೆಳಗೆ ಇರುವ ಟಿಪ್ಸ್ ಫಾಲೋ ಮಾಡಿ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ಯಾವ ರಾಶಿಗೆ ಯಾವ ಬಣ್ಣದ ರಾಖಿ..?
ಇದನ್ನೂ ಓದಿ:ಇಲ್ಲಿ ಸಹೋದರನಿಗೆ ರಾಖಿ ಕಟ್ಟಲ್ಲ, ಬದಲಾಗಿ ಮರಗಳಿಗೆ ಕಟ್ಟುತ್ತಾರೆ.. ಯಾಕೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ದೇಶದಾದ್ಯಂತ ರಕ್ಷಬಂಧನ ಆಚರಿಸಲಾಗ್ತಿದೆ
ನೀವು ಇನ್ನೂ ರಾಖಿ ಖರೀದಿಸಲಿಲ್ವಾ? ಒಮ್ಮೆ ಯೋಚಿಸಿ
ಸಹೋದರನ ಲಕ್ ಬದಲಾಗಬೇಕು ಅಂದ್ರೆ ಏನ್ಮಾಡಬೇಕು?
ಇಂದು ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುತ್ತಿದೆ. ರಕ್ಷಾಬಂಧನ ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾಸೂತ್ರವನ್ನು ಕಟ್ಟುತ್ತಾರೆ. ಜೊತೆಗೆ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಹಬ್ಬ ಹಿನ್ನೆಲೆಯಲ್ಲಿ ಸಹೋದರಿಯರು ರಾಖಿ ಖರೀದಿಸಲು ಅಂಗಡಿಗೆ ನುಗ್ಗುತ್ತಿದ್ದಾರೆ. ನೀವು ರಾಶಿ ಫಲಾಫಲಗಳ ಮೇಲೆ ನಂಬಿಕೆ ಇಟ್ಟವರಾಗಿದ್ದರೆ, ರಾಖಿ ಖರೀದಿಗೂ ಮುನ್ನ ಒಮ್ಮೆ ಯೋಚಿಸಿ. ಯಾವುದೋ ಬಣ್ಣದ ರಾಖಿ ಕಟ್ಟುವುದರ ಬದಲಾಗಿ, ನಿಮ್ಮ ಸಹೋದರನಿಗೆ ಅದೃಷ್ಟ ತರುವ ಬಣ್ಣದ ರಾಖಿ ಕಟ್ಟಿದರೆ ಒಳ್ಳೆಯದು. ಅವರಿಗೆ ಅದೃಷ್ಟ ತಂದುಕೊಡುವ ರಾಖಿಯನ್ನು ಕಟ್ಟಿದರೆ ಇನ್ನಷ್ಟು ಒಳಿತಾಗಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ನೀವು ಇನ್ನೂ ರಾಖಿ ಖರೀದಿಸಿಲ್ಲ ಅಂದರೆ ಈ ಕೆಳಗೆ ಇರುವ ಟಿಪ್ಸ್ ಫಾಲೋ ಮಾಡಿ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ಯಾವ ರಾಶಿಗೆ ಯಾವ ಬಣ್ಣದ ರಾಖಿ..?
ಇದನ್ನೂ ಓದಿ:ಇಲ್ಲಿ ಸಹೋದರನಿಗೆ ರಾಖಿ ಕಟ್ಟಲ್ಲ, ಬದಲಾಗಿ ಮರಗಳಿಗೆ ಕಟ್ಟುತ್ತಾರೆ.. ಯಾಕೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ