newsfirstkannada.com

ಕೊಲೆ ಕೇಸಲ್ಲಿ ನಟ ದರ್ಶನ್​ ಅರೆಸ್ಟ್​.. ಹಾರ್ಟ್​​ ಬ್ರೇಕಿಂಗ್​​ ಎಂದ ರಕ್ಷಿತಾ ಪ್ರೇಮ್ ಹೇಳಿದ್ದೇನು?

Share :

Published June 11, 2024 at 5:24pm

    ಕೊಲೆ ಕೇಸ್​ವೊಂದರಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವ್ರು ಅರೆಸ್ಟ್​​

    ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್​​ ವಿಚಾರಣೆ

    ಒಡೆದ ಹೃದಯದ ಪೋಸ್ಟ್​ ಹಾಕಿದ ರಕ್ಷಿತಾ ಪ್ರೇಮ್​​ ಹೇಳಿದ್ದೇನು..?

ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅರೆಸ್ಟ್​ ಆಗುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್ ರಿಯಾಕ್ಟ್​ ಮಾಡಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ತನ್ನ ವಾಟ್ಸಪ್​ನಲ್ಲಿ ಸ್ಟೇಟಸ್​ ಹಾಕಿರೋ ರಕ್ಷಿತಾ ಪ್ರೇಮ್ ತನ್ನ ನೋವನ್ನು ಹೊರಹಾಕಿದ್ದಾರೆ.

ನನಗೆ ತುಂಬಾ ಹೇಳಬೇಕು ಅನಿಸುತ್ತಿದೆ. ಆದರೆ ಏನು ಹೇಳಕ್ಕಾಗಲ್ಲ ಎಂದು ಸ್ಟೇಟಸ್​ ಹಾಕಿರೋ ರಕ್ಷಿತಾ ಪ್ರೇಮ್ ಹೊಡೆದ ಒಡೆದ ಹೃದಯದ ಈಮೋಜಿ ಪೋಸ್ಟ್​ ಮಾಡಿದ್ದಾರೆ. ಈ ವಾಟ್ಸಪ್​ ಸ್ಟೇಟಸ್​ ಈಗ ಭಾರೀ ವೈರಲ್​ ಆಗಿದೆ.

ಏನಿದು ಕೇಸ್​​?

ಇನ್ನು, ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಮೃತ ಯುವಕ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎಂದು ತಿಳಿದು ಬಂದಿದೆ. ಹಾಗಾಗಿ ರೇಣುಕಸ್ವಾಮಿ ಅವರನ್ನು ಕಿಡ್ನಾಪ್​ ಮಾಡಿ ಶೆಡ್​ನಲ್ಲಿ ಇರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ದರ್ಶನ್​ ಸೇರಿ 13 ಮಂದಿ ಬಂಧನ ಮಾಡಿದ್ದಾರೆ. ಸದ್ಯ ದರ್ಶನ್​ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.

ಪೊಲೀಸ್ ಠಾಣೆ ಮುಂದೆ ನೂರಾರು ದರ್ಶನ್​ ಅಭಿಮಾನಿಗಳು ಸೇರಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸ್ಟೇಷನ್​ ಮುಂದೆ ದರ್ಶನ್​ ಅಭಿಮಾನಿಗಳು ಡಿ ಬಾಸ್​​ ಡಿ ಬಾಸ್​ ಎಂದು ಜೈಕಾರ ಹಾಕುತ್ತಿದ್ದಾರೆ. ದರ್ಶನ್​ ಅಭಿಮಾನಿಗಳ ಮೇಲೆ ಪೊಲೀಸ್ರು ಲಾಠಿ ಚಾರ್ಜ್​​ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಸ್ಟೇಷನ್​ ಮುಂದೆ ಜಮಾಯಿಸಿದ ದರ್ಶನ್​​ ಫ್ಯಾನ್ಸ್​.. ಪೊಲೀಸ್ರು ಮಾಡಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸಲ್ಲಿ ನಟ ದರ್ಶನ್​ ಅರೆಸ್ಟ್​.. ಹಾರ್ಟ್​​ ಬ್ರೇಕಿಂಗ್​​ ಎಂದ ರಕ್ಷಿತಾ ಪ್ರೇಮ್ ಹೇಳಿದ್ದೇನು?

https://newsfirstlive.com/wp-content/uploads/2024/06/Darshan_Rakshith-Prem.jpg

    ಕೊಲೆ ಕೇಸ್​ವೊಂದರಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವ್ರು ಅರೆಸ್ಟ್​​

    ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್​​ ವಿಚಾರಣೆ

    ಒಡೆದ ಹೃದಯದ ಪೋಸ್ಟ್​ ಹಾಕಿದ ರಕ್ಷಿತಾ ಪ್ರೇಮ್​​ ಹೇಳಿದ್ದೇನು..?

ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅರೆಸ್ಟ್​ ಆಗುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್ ರಿಯಾಕ್ಟ್​ ಮಾಡಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ತನ್ನ ವಾಟ್ಸಪ್​ನಲ್ಲಿ ಸ್ಟೇಟಸ್​ ಹಾಕಿರೋ ರಕ್ಷಿತಾ ಪ್ರೇಮ್ ತನ್ನ ನೋವನ್ನು ಹೊರಹಾಕಿದ್ದಾರೆ.

ನನಗೆ ತುಂಬಾ ಹೇಳಬೇಕು ಅನಿಸುತ್ತಿದೆ. ಆದರೆ ಏನು ಹೇಳಕ್ಕಾಗಲ್ಲ ಎಂದು ಸ್ಟೇಟಸ್​ ಹಾಕಿರೋ ರಕ್ಷಿತಾ ಪ್ರೇಮ್ ಹೊಡೆದ ಒಡೆದ ಹೃದಯದ ಈಮೋಜಿ ಪೋಸ್ಟ್​ ಮಾಡಿದ್ದಾರೆ. ಈ ವಾಟ್ಸಪ್​ ಸ್ಟೇಟಸ್​ ಈಗ ಭಾರೀ ವೈರಲ್​ ಆಗಿದೆ.

ಏನಿದು ಕೇಸ್​​?

ಇನ್ನು, ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಮೃತ ಯುವಕ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎಂದು ತಿಳಿದು ಬಂದಿದೆ. ಹಾಗಾಗಿ ರೇಣುಕಸ್ವಾಮಿ ಅವರನ್ನು ಕಿಡ್ನಾಪ್​ ಮಾಡಿ ಶೆಡ್​ನಲ್ಲಿ ಇರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ದರ್ಶನ್​ ಸೇರಿ 13 ಮಂದಿ ಬಂಧನ ಮಾಡಿದ್ದಾರೆ. ಸದ್ಯ ದರ್ಶನ್​ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.

ಪೊಲೀಸ್ ಠಾಣೆ ಮುಂದೆ ನೂರಾರು ದರ್ಶನ್​ ಅಭಿಮಾನಿಗಳು ಸೇರಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸ್ಟೇಷನ್​ ಮುಂದೆ ದರ್ಶನ್​ ಅಭಿಮಾನಿಗಳು ಡಿ ಬಾಸ್​​ ಡಿ ಬಾಸ್​ ಎಂದು ಜೈಕಾರ ಹಾಕುತ್ತಿದ್ದಾರೆ. ದರ್ಶನ್​ ಅಭಿಮಾನಿಗಳ ಮೇಲೆ ಪೊಲೀಸ್ರು ಲಾಠಿ ಚಾರ್ಜ್​​ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಸ್ಟೇಷನ್​ ಮುಂದೆ ಜಮಾಯಿಸಿದ ದರ್ಶನ್​​ ಫ್ಯಾನ್ಸ್​.. ಪೊಲೀಸ್ರು ಮಾಡಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More