newsfirstkannada.com

ಕನ್ನಡಿಗರಿಗೆ ಗುಡ್​ನ್ಯೂಸ್​​ ಕೊಟ್ಟ ಆರ್​​ಸಿಬಿ; ಇಂದು ಅನ್​ಬಾಕ್ಸ್​​ ಈವೆಂಟ್​ನಲ್ಲಿ ಮಹತ್ವದ ಘೋಷಣೆ..!

Share :

Published March 19, 2024 at 8:08pm

    ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್​​ಸಿಬಿ ಅನ್​ಬಾಕ್ಸ್​​ ಈವೆಂಟ್​

    ಕಾರ್ಯಕ್ರಮದಲ್ಲಿ ಮಹತ್ವದ ಅನೌನ್ಸ್ ಮಾಡಿದ ಆರ್​​ಸಿಬಿ ಮ್ಯಾನೇಜ್ಮೆಂಟ್..​​!

    ಅದು ಬ್ಯಾಂಗಲೋರ್ ಅಲ್ಲ.. ಇನ್ಮುಂದೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಇಂದು ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2ನೇ ವರ್ಷದ ಅನ್‌ಬಾಕ್ಸ್‌ ಈವೆಂಟ್‌ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಆರ್​​ಸಿಬಿ ಮಹತ್ವದ ಅನೌನ್ಸ್​​ ಒಂದು ಮಾಡಿದೆ. ಇನ್ಮುಂದೆ ರಾಯಲ್​​ ಚಾಲೆಂಜರ್ಸ್​ ಬ್ಯಾಂಗಲೋರ್​ ಅಲ್ಲ, ಬದಲಿಗೆ ಬೆಂಗಳೂರು ಎಂದು ಘೋಷಿಸಿದೆ.

ಇಂದು ಸಂಜೆ 4 ಗಂಟೆಗೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ ಶುರುವಾಯ್ತು. ವುಮೆನ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್​​ಸಿಬಿಗೆ ಕಪ್​ ಗೆಲ್ಲಿಸಿಕೊಟ್ಟ ಕ್ಯಾಪ್ಟನ್​​ ಸ್ಮೃತಿ ಮಂದಾನ ಅವರಿಗೆ ಇಡೀ ಪುರುಷ ತಂಡ ಗಾರ್ಡ್​ ಆಫ್​ ಹಾನರ್​ ಮಾಡಿತು. ಇದಾದ ಬಳಿಕ ಅನ್​​ಬಾಕ್ಸ್​​ ಈವೆಂಟ್​ನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.

ಇನ್ನು, ಬಾರಿ 17ನೇ ಸೀಸನ್​ಗಾಗಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಹೊಸ ಜೆರ್ಸಿಯನ್ನು ಅನ್​​ಬಾಕ್ಸ್​ ಈವೆಂಟ್​​ನಲ್ಲಿ ಬಿಡುಗಡೆ ಮಾಡಲಾಗಿದೆ.

ಆರ್‌ಸಿಬಿ ಹೆಸರು ಬದಲಾವಣೆ ಈಗಾಗಲೇ ಸಾಕಷ್ಟು ಸದ್ದು ಮಾಡಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಟಿಕೆಟ್‌ ಎಲ್ಲ ಒಂದು ವಾರಕ್ಕೂ ಮುಂಚೆನೇ ಸೋಲ್ಡ್‌ ಔಟ್‌ ಆಗಿದೆ. ಆರ್​ಸಿಬಿ ಅನ್​ಬಾಕ್ಸ್​​ ಈವೆಂಟ್​ನಲ್ಲಿ ಅಲೆನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಬ್ರೋಧಾ, ವಿ ಜೋರ್ಡಾನ್, ಬರ್ಫಿ ಕಚೇರಿ ಸೇರಿ ಸಾಕಷ್ಟು ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗರಿಗೆ ಗುಡ್​ನ್ಯೂಸ್​​ ಕೊಟ್ಟ ಆರ್​​ಸಿಬಿ; ಇಂದು ಅನ್​ಬಾಕ್ಸ್​​ ಈವೆಂಟ್​ನಲ್ಲಿ ಮಹತ್ವದ ಘೋಷಣೆ..!

https://newsfirstlive.com/wp-content/uploads/2024/03/Kohli-RCB.bmp

    ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್​​ಸಿಬಿ ಅನ್​ಬಾಕ್ಸ್​​ ಈವೆಂಟ್​

    ಕಾರ್ಯಕ್ರಮದಲ್ಲಿ ಮಹತ್ವದ ಅನೌನ್ಸ್ ಮಾಡಿದ ಆರ್​​ಸಿಬಿ ಮ್ಯಾನೇಜ್ಮೆಂಟ್..​​!

    ಅದು ಬ್ಯಾಂಗಲೋರ್ ಅಲ್ಲ.. ಇನ್ಮುಂದೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಇಂದು ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2ನೇ ವರ್ಷದ ಅನ್‌ಬಾಕ್ಸ್‌ ಈವೆಂಟ್‌ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಆರ್​​ಸಿಬಿ ಮಹತ್ವದ ಅನೌನ್ಸ್​​ ಒಂದು ಮಾಡಿದೆ. ಇನ್ಮುಂದೆ ರಾಯಲ್​​ ಚಾಲೆಂಜರ್ಸ್​ ಬ್ಯಾಂಗಲೋರ್​ ಅಲ್ಲ, ಬದಲಿಗೆ ಬೆಂಗಳೂರು ಎಂದು ಘೋಷಿಸಿದೆ.

ಇಂದು ಸಂಜೆ 4 ಗಂಟೆಗೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ ಶುರುವಾಯ್ತು. ವುಮೆನ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್​​ಸಿಬಿಗೆ ಕಪ್​ ಗೆಲ್ಲಿಸಿಕೊಟ್ಟ ಕ್ಯಾಪ್ಟನ್​​ ಸ್ಮೃತಿ ಮಂದಾನ ಅವರಿಗೆ ಇಡೀ ಪುರುಷ ತಂಡ ಗಾರ್ಡ್​ ಆಫ್​ ಹಾನರ್​ ಮಾಡಿತು. ಇದಾದ ಬಳಿಕ ಅನ್​​ಬಾಕ್ಸ್​​ ಈವೆಂಟ್​ನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.

ಇನ್ನು, ಬಾರಿ 17ನೇ ಸೀಸನ್​ಗಾಗಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಹೊಸ ಜೆರ್ಸಿಯನ್ನು ಅನ್​​ಬಾಕ್ಸ್​ ಈವೆಂಟ್​​ನಲ್ಲಿ ಬಿಡುಗಡೆ ಮಾಡಲಾಗಿದೆ.

ಆರ್‌ಸಿಬಿ ಹೆಸರು ಬದಲಾವಣೆ ಈಗಾಗಲೇ ಸಾಕಷ್ಟು ಸದ್ದು ಮಾಡಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಟಿಕೆಟ್‌ ಎಲ್ಲ ಒಂದು ವಾರಕ್ಕೂ ಮುಂಚೆನೇ ಸೋಲ್ಡ್‌ ಔಟ್‌ ಆಗಿದೆ. ಆರ್​ಸಿಬಿ ಅನ್​ಬಾಕ್ಸ್​​ ಈವೆಂಟ್​ನಲ್ಲಿ ಅಲೆನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಬ್ರೋಧಾ, ವಿ ಜೋರ್ಡಾನ್, ಬರ್ಫಿ ಕಚೇರಿ ಸೇರಿ ಸಾಕಷ್ಟು ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More