newsfirstkannada.com

IPL 2024: ಹಾರ್ದಿಕ್​​ ಪಾಂಡ್ಯಗೆ ಬೂಮ್ರಾ ಕೈ ಕೊಡಲು ಅಸಲಿ ಕಾರಣವೇನು?

Share :

Published March 20, 2024 at 4:25pm

Update March 20, 2024 at 4:34pm

    2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​​..!

    ಹಾರ್ದಿಕ್​ ಪಾಂಡ್ಯಗೆ ಶುರುವಾಯ್ತು ಮತ್ತೊಂದು ತಲೆನೋವು

    ಬೂಮ್ರಾ ಇನ್ನೂ ಮುಂಬೈ ಇಂಡಿಯನ್ಸ್​ ತಂಡ ಸೇರದಿರಲು ಕಾರಣವೇನು?

ಇದೇ ಭಾನುವಾರ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್​​ ಟೀಮ್​​ ಗುಜರಾತ್​ ಟೈಟಾನ್ಸ್​ ವಿರುದ್ಧ ಸೆಣಸಾಡಲಿದೆ. ಈ ಮಧ್ಯೆ ಮುಂಬೈ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯಗೆ ದೊಡ್ಡ ಕಂಟಕ ಎದುರಾಗಿದೆ.

ಹೌದು, ಮುಂಬೈ ಇಂಡಿಯನ್ಸ್ ತಂಡದ ಹೊಸ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯಗೆ ಹೊಸ ತಲೆನೋವು ಒಂದು ಶುರುವಾಗಿದೆ. ಇದಕ್ಕೆ ಕಾರಣ ತಂಡದ ಸ್ಟಾರ್​ ಬೌಲರ್​ ಜಸ್ಪ್ರೀತ್ ಬುಮ್ರಾ ಇನ್ನೂ ಮುಂಬೈ ಇಂಡಿಯನ್ಸ್ ಕ್ಯಾಂಪ್​ಗೆ ಸೇರದಿರುವುದು.

ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​ ಸೀರೀಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೂಮ್ರಾ ನೇರ ಮುಂಬೈ ಇಂಡಿಯನ್ಸ್​ ಕ್ಯಾಂಪ್​ ಸೇರಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಕಳೆದೊಂದು ವಾರದಿಂದ ಮುಂಬೈ ಇಂಡಿಯನ್ಸ್​​ ಕ್ಯಾಂಪ್​​ ಶುರುವಾಗಿದ್ರೂ ಇನ್ನೂ ಬೂಮ್ರಾ ಬರದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಬೂಮ್ರಾ ಅಲಭ್ಯತೆಗೆ ಕಾರಣವೇನು..?

ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಮಾತಾಡಿದ್ದಾರೆ. ಕಳೆದ ವರ್ಷ ಬೆನ್ನಿನ ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ 2023ರ ಐಪಿಎಲ್ ಮತ್ತು 2022ರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದರು. ಬೂಮ್ರಾಗೆ ವಿಶ್ರಾಂತಿ ಅಗತ್ಯವಿದೆ, ಇದಕ್ಕೆ ಕಾರಣ ಆತನ ಪ್ರತಿ ಎಸೆತವೂ ಸಾಕಷ್ಟು ಎನರ್ಜಿ ಡಿಮ್ಯಾಂಡ್​ ಮಾಡುತ್ತಿದೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

 

IPL 2024: ಹಾರ್ದಿಕ್​​ ಪಾಂಡ್ಯಗೆ ಬೂಮ್ರಾ ಕೈ ಕೊಡಲು ಅಸಲಿ ಕಾರಣವೇನು?

https://newsfirstlive.com/wp-content/uploads/2024/03/Hardik_Bumrah-2.jpg

    2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​​..!

    ಹಾರ್ದಿಕ್​ ಪಾಂಡ್ಯಗೆ ಶುರುವಾಯ್ತು ಮತ್ತೊಂದು ತಲೆನೋವು

    ಬೂಮ್ರಾ ಇನ್ನೂ ಮುಂಬೈ ಇಂಡಿಯನ್ಸ್​ ತಂಡ ಸೇರದಿರಲು ಕಾರಣವೇನು?

ಇದೇ ಭಾನುವಾರ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್​​ ಟೀಮ್​​ ಗುಜರಾತ್​ ಟೈಟಾನ್ಸ್​ ವಿರುದ್ಧ ಸೆಣಸಾಡಲಿದೆ. ಈ ಮಧ್ಯೆ ಮುಂಬೈ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯಗೆ ದೊಡ್ಡ ಕಂಟಕ ಎದುರಾಗಿದೆ.

ಹೌದು, ಮುಂಬೈ ಇಂಡಿಯನ್ಸ್ ತಂಡದ ಹೊಸ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯಗೆ ಹೊಸ ತಲೆನೋವು ಒಂದು ಶುರುವಾಗಿದೆ. ಇದಕ್ಕೆ ಕಾರಣ ತಂಡದ ಸ್ಟಾರ್​ ಬೌಲರ್​ ಜಸ್ಪ್ರೀತ್ ಬುಮ್ರಾ ಇನ್ನೂ ಮುಂಬೈ ಇಂಡಿಯನ್ಸ್ ಕ್ಯಾಂಪ್​ಗೆ ಸೇರದಿರುವುದು.

ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​ ಸೀರೀಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೂಮ್ರಾ ನೇರ ಮುಂಬೈ ಇಂಡಿಯನ್ಸ್​ ಕ್ಯಾಂಪ್​ ಸೇರಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಕಳೆದೊಂದು ವಾರದಿಂದ ಮುಂಬೈ ಇಂಡಿಯನ್ಸ್​​ ಕ್ಯಾಂಪ್​​ ಶುರುವಾಗಿದ್ರೂ ಇನ್ನೂ ಬೂಮ್ರಾ ಬರದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಬೂಮ್ರಾ ಅಲಭ್ಯತೆಗೆ ಕಾರಣವೇನು..?

ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಮಾತಾಡಿದ್ದಾರೆ. ಕಳೆದ ವರ್ಷ ಬೆನ್ನಿನ ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ 2023ರ ಐಪಿಎಲ್ ಮತ್ತು 2022ರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದರು. ಬೂಮ್ರಾಗೆ ವಿಶ್ರಾಂತಿ ಅಗತ್ಯವಿದೆ, ಇದಕ್ಕೆ ಕಾರಣ ಆತನ ಪ್ರತಿ ಎಸೆತವೂ ಸಾಕಷ್ಟು ಎನರ್ಜಿ ಡಿಮ್ಯಾಂಡ್​ ಮಾಡುತ್ತಿದೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

 

Load More