ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್
ಬಂಧನಕ್ಕೆ ಒಳಗಾಗಿರುವ ದರ್ಶನ್, ಪವಿತ್ರಾಗೌಡಗೆ ಫುಲ್ ಡ್ರಿಲ್
ಬಾಡಿಗೆಗೆ ಬಂದು ತಗ್ಲಾಕಿಕೊಂಡ ಕಾರು ಡ್ರೈವರ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮನೆಯಿಂದ ಅಪೋಲೋ ಫಾರ್ಮಸಿಗೆ ಹೊರಟಿದ್ದ ರೇಣುಕಾಸ್ವಾಮಿಯನ್ನ ಬಾಲಾಜಿ ಬಾರ್ ಬಳಿ ಆಟೋದಲ್ಲಿ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ.
ಕಿಡ್ನಾಪ್ ಮಾಡಿ ಕುಂಚಿಗನಾಳ್ ಪೆಟ್ರೋಲ್ ಬಂಕ್ ಬಳಿ ಕರೆದೋಯ್ದ ಆರೋಪಿಗಳು ನಂತರ ರವಿ ಎಂಬಾತನ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಕಾರು ಚಾಲಕ ರವಿಗೆ ಬಾಡಿಗೆ ಇದೆ ಎಂದು ರಾಘವೇಂದ್ರ ಕರೆಸಿಕೊಂಡಿದ್ದ.
ಇದನ್ನೂ ಓದಿ:ಕೊಲೆ ಆರೋಪದ ಟೆನ್ಷನ್ ನಡುವೆ ದರ್ಶನ್ಗೆ ಮತ್ತೊಂದು ಚಿಂತೆ.. ಠಾಣೆಯಲ್ಲಿ ಚಿಂತಾಕ್ರಾಂತ..!
ಚಾಲಕ ತುಮಕೂರು ಟೋಲ್ ಬಳಿ ಎಲ್ಲರೂ ಊಟ ಮಾಡಿದ್ರು. ಈ ವೇಳೆ ರೇಣುಕಾಸ್ವಾಮಿಯೇ ಊಟದ ಬಿಲ್ ಕೂಡ ಪೇ ಮಾಡಿದ್ದ ಅನ್ನೋ ಮಾಹಿತಿ ಇದೆ. ನಂತರ ನೈಸ್ ರೋಡ್ ಮೂಲಕ ನೇರವಾಗಿ ಪಟ್ಟಣಗೆರೆ ಶೆಡ್ಗೆ ಆಗಮಿಸಿದ್ದಾರೆ. ಶೆಡ್ ಒಳಗೆ ರೇಣುಕಾ ಹೊರತು ಪಡೆಸಿದ್ರೆ ಬೇಱರು ಒಳಗೆ ಹೋಗಿಲ್ಲ. ಎಲ್ಲರೂ ಕಾರಿನಲ್ಲೇ ಇದ್ದರು ಅನ್ನೋ ಮಾಹಿತಿ ಇದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್
ಬಂಧನಕ್ಕೆ ಒಳಗಾಗಿರುವ ದರ್ಶನ್, ಪವಿತ್ರಾಗೌಡಗೆ ಫುಲ್ ಡ್ರಿಲ್
ಬಾಡಿಗೆಗೆ ಬಂದು ತಗ್ಲಾಕಿಕೊಂಡ ಕಾರು ಡ್ರೈವರ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮನೆಯಿಂದ ಅಪೋಲೋ ಫಾರ್ಮಸಿಗೆ ಹೊರಟಿದ್ದ ರೇಣುಕಾಸ್ವಾಮಿಯನ್ನ ಬಾಲಾಜಿ ಬಾರ್ ಬಳಿ ಆಟೋದಲ್ಲಿ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ.
ಕಿಡ್ನಾಪ್ ಮಾಡಿ ಕುಂಚಿಗನಾಳ್ ಪೆಟ್ರೋಲ್ ಬಂಕ್ ಬಳಿ ಕರೆದೋಯ್ದ ಆರೋಪಿಗಳು ನಂತರ ರವಿ ಎಂಬಾತನ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಕಾರು ಚಾಲಕ ರವಿಗೆ ಬಾಡಿಗೆ ಇದೆ ಎಂದು ರಾಘವೇಂದ್ರ ಕರೆಸಿಕೊಂಡಿದ್ದ.
ಇದನ್ನೂ ಓದಿ:ಕೊಲೆ ಆರೋಪದ ಟೆನ್ಷನ್ ನಡುವೆ ದರ್ಶನ್ಗೆ ಮತ್ತೊಂದು ಚಿಂತೆ.. ಠಾಣೆಯಲ್ಲಿ ಚಿಂತಾಕ್ರಾಂತ..!
ಚಾಲಕ ತುಮಕೂರು ಟೋಲ್ ಬಳಿ ಎಲ್ಲರೂ ಊಟ ಮಾಡಿದ್ರು. ಈ ವೇಳೆ ರೇಣುಕಾಸ್ವಾಮಿಯೇ ಊಟದ ಬಿಲ್ ಕೂಡ ಪೇ ಮಾಡಿದ್ದ ಅನ್ನೋ ಮಾಹಿತಿ ಇದೆ. ನಂತರ ನೈಸ್ ರೋಡ್ ಮೂಲಕ ನೇರವಾಗಿ ಪಟ್ಟಣಗೆರೆ ಶೆಡ್ಗೆ ಆಗಮಿಸಿದ್ದಾರೆ. ಶೆಡ್ ಒಳಗೆ ರೇಣುಕಾ ಹೊರತು ಪಡೆಸಿದ್ರೆ ಬೇಱರು ಒಳಗೆ ಹೋಗಿಲ್ಲ. ಎಲ್ಲರೂ ಕಾರಿನಲ್ಲೇ ಇದ್ದರು ಅನ್ನೋ ಮಾಹಿತಿ ಇದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ