newsfirstkannada.com

ಲಗಾನ್​​ ನಿರ್ದೇಶಕನೊಂದಿಗೆ ಕಾಣಿಸಿಕೊಂಡ ರಿಷಬ್​ ಶೆಟ್ಟಿ! ಕಾಂತಾರ ಪ್ರೀಕ್ವೆಲ್​ ಬಳಿಕ ಬಾಲಿವುಡ್​ ಹೋಗ್ತಾರಾ ಶೆಟ್ರು?

Share :

Published January 13, 2024 at 7:10am

    ಆಶುತೋಷ್ ಗೋವಾರಿಕರ್ ಜೊತೆಗೆ ರಿಷಬ್​ ಶೆಟ್ಟಿ

    ಲಗಾನ್ ಡೈರೆಕ್ಟರ್ ಜೊತೆ ಮುಂಬೈನಲ್ಲಿ‌ ಶೆಟ್ರು ಪ್ರತ್ಯಕ್ಷ

    ಪ್ಯಾನ್​ ಇಂಡಿಯಾದ ಸಿನಿಮಾಗೆ ನಡೆಯುತ್ತಿದ್ಯಾ ಪ್ಲಾನ್​?

ರಿಷಬ್​ ಶೆಟ್ಟಿ. ಕಾಂತಾರ ಸಿನಿಮಾ ಬಳಿಕ ಭಾರೀ ಹೆಸರು ಮಾಡಿದ ನಟ. ಸದ್ಯ ಕುಂದಾಪುರದ ಶೆಟ್ರು ಕಾಂತಾರ ಪಾರ್ಟ್​-1ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈ ನಟ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅದಲ್ಲೂ ಲಗಾನ್ ಡೈರೆಕ್ಟರ್ ಜೊತೆ ತೆಗೆಸಿಕೊಂಡಿರುವ ರಿಷಬ್​ ಶೆಟ್ಟಿ ಫೋಟೋ ವೈರಲ್​ ಆಗಿದೆ.

ಕಾಂತಾರ ಪ್ರೀಕ್ವೆಲ್​ನಲ್ಲಿ ರಿಷಬ್​ ಶೆಟ್ಟಿ ಬ್ಯುಸಿಯಾಗಿದ್ದಾರೆ ಎಂದು ಕೇಳಿಬರುತ್ತಿದ್ದ ಸಂದರ್ರಭದಲ್ಲಿ ಇದೀಗ ಮುಂಬೈನಲ್ಲಿ‌ ಲಗಾನ್ ಡೈರೆಕ್ಟರ್ ಜೊತೆ ಪ್ರತ್ಯಕ್ಷವಾಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಲಗಾನ್ ಡೈರೆಕ್ಟರ್ ಜೊತೆ ಶೆಟ್ರು ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಜೊತೆಗೆ ಅನುಮಾನ ಹುಟ್ಟಿಕೊಂಡಿದೆ.

ಹೌದು. ಲಗಾನ್ ನಿರ್ದೇಶಕ ಆಶುತೋಷ್ ಗೋವಾರಿಕರ್ ಅವರನ್ನು ರಿಷಬ್ ಶೆಟ್ಟಿ ಭೇಟಿ‌ ಮಾಡಿದ್ದಾರೆ. ಇವರ ಭೇಟಿಯಿಂದ ಅಭಿಮಾನಿಗಳು ಪುಲ್​ ಖುಷ್​ ಆಗಿದ್ದಾರೆ. ಕಾರಣ ರಿಷಬ್​ ಬಾಲಿವುಡ್​ನಲ್ಲಿ ಸಿನಿಮಾ ಮಾಡ್ತಾರಾ? ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಕಾಂತಾರ ಆದ್ಮೇಲೆ ಬಾಲಿವುಡ್​ನಲ್ಲಿ ಸಿನಿಮಾ ಮಾಡ್ತಾರ ಎಂಬ‌ ಚರ್ಚೆ ಹುಟ್ಟಿಕೊಂಡಿದೆ.

ಇದಲ್ಲದೆ ರಿಷಬ್​ ಶೆಟ್ಟಿ ಲಗಾನ್ ಡೈರೆಕ್ಟರ್ ಜೊತೆ ಪದೇ ಪದೇ ಕಾಣಿಸಿಕೊಳ್ತಿದ್ದಾರೆ. ಆಶುತೋಷ್ ಗೋವಾರಿಕರ್ ಅವರು ರಿಷಬ್ ಜೊತೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದಾರಾ? ಎಂಬ ಮಾತುಗಳು ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿವೆ. ಇವೆಲ್ಲದೆ ರಿಷಬ್​ ಶೆಟ್ಟಿಯೇ ಉತ್ತರ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಗಾನ್​​ ನಿರ್ದೇಶಕನೊಂದಿಗೆ ಕಾಣಿಸಿಕೊಂಡ ರಿಷಬ್​ ಶೆಟ್ಟಿ! ಕಾಂತಾರ ಪ್ರೀಕ್ವೆಲ್​ ಬಳಿಕ ಬಾಲಿವುಡ್​ ಹೋಗ್ತಾರಾ ಶೆಟ್ರು?

https://newsfirstlive.com/wp-content/uploads/2024/01/Rishab-Shetty.jpg

    ಆಶುತೋಷ್ ಗೋವಾರಿಕರ್ ಜೊತೆಗೆ ರಿಷಬ್​ ಶೆಟ್ಟಿ

    ಲಗಾನ್ ಡೈರೆಕ್ಟರ್ ಜೊತೆ ಮುಂಬೈನಲ್ಲಿ‌ ಶೆಟ್ರು ಪ್ರತ್ಯಕ್ಷ

    ಪ್ಯಾನ್​ ಇಂಡಿಯಾದ ಸಿನಿಮಾಗೆ ನಡೆಯುತ್ತಿದ್ಯಾ ಪ್ಲಾನ್​?

ರಿಷಬ್​ ಶೆಟ್ಟಿ. ಕಾಂತಾರ ಸಿನಿಮಾ ಬಳಿಕ ಭಾರೀ ಹೆಸರು ಮಾಡಿದ ನಟ. ಸದ್ಯ ಕುಂದಾಪುರದ ಶೆಟ್ರು ಕಾಂತಾರ ಪಾರ್ಟ್​-1ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈ ನಟ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅದಲ್ಲೂ ಲಗಾನ್ ಡೈರೆಕ್ಟರ್ ಜೊತೆ ತೆಗೆಸಿಕೊಂಡಿರುವ ರಿಷಬ್​ ಶೆಟ್ಟಿ ಫೋಟೋ ವೈರಲ್​ ಆಗಿದೆ.

ಕಾಂತಾರ ಪ್ರೀಕ್ವೆಲ್​ನಲ್ಲಿ ರಿಷಬ್​ ಶೆಟ್ಟಿ ಬ್ಯುಸಿಯಾಗಿದ್ದಾರೆ ಎಂದು ಕೇಳಿಬರುತ್ತಿದ್ದ ಸಂದರ್ರಭದಲ್ಲಿ ಇದೀಗ ಮುಂಬೈನಲ್ಲಿ‌ ಲಗಾನ್ ಡೈರೆಕ್ಟರ್ ಜೊತೆ ಪ್ರತ್ಯಕ್ಷವಾಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಲಗಾನ್ ಡೈರೆಕ್ಟರ್ ಜೊತೆ ಶೆಟ್ರು ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಜೊತೆಗೆ ಅನುಮಾನ ಹುಟ್ಟಿಕೊಂಡಿದೆ.

ಹೌದು. ಲಗಾನ್ ನಿರ್ದೇಶಕ ಆಶುತೋಷ್ ಗೋವಾರಿಕರ್ ಅವರನ್ನು ರಿಷಬ್ ಶೆಟ್ಟಿ ಭೇಟಿ‌ ಮಾಡಿದ್ದಾರೆ. ಇವರ ಭೇಟಿಯಿಂದ ಅಭಿಮಾನಿಗಳು ಪುಲ್​ ಖುಷ್​ ಆಗಿದ್ದಾರೆ. ಕಾರಣ ರಿಷಬ್​ ಬಾಲಿವುಡ್​ನಲ್ಲಿ ಸಿನಿಮಾ ಮಾಡ್ತಾರಾ? ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಕಾಂತಾರ ಆದ್ಮೇಲೆ ಬಾಲಿವುಡ್​ನಲ್ಲಿ ಸಿನಿಮಾ ಮಾಡ್ತಾರ ಎಂಬ‌ ಚರ್ಚೆ ಹುಟ್ಟಿಕೊಂಡಿದೆ.

ಇದಲ್ಲದೆ ರಿಷಬ್​ ಶೆಟ್ಟಿ ಲಗಾನ್ ಡೈರೆಕ್ಟರ್ ಜೊತೆ ಪದೇ ಪದೇ ಕಾಣಿಸಿಕೊಳ್ತಿದ್ದಾರೆ. ಆಶುತೋಷ್ ಗೋವಾರಿಕರ್ ಅವರು ರಿಷಬ್ ಜೊತೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದಾರಾ? ಎಂಬ ಮಾತುಗಳು ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿವೆ. ಇವೆಲ್ಲದೆ ರಿಷಬ್​ ಶೆಟ್ಟಿಯೇ ಉತ್ತರ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More