newsfirstkannada.com

ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?

Share :

Published August 16, 2024 at 4:12pm

    ಕನ್ನಡ ಜನತೆಯ ಬಗ್ಗೆ ನಟ ರಿಷಬ್​ ಶೆಟ್ಟಿ ಏನಂದ್ರು?

    ಕನ್ನಡಕ್ಕೆ ಒಂದಲ್ಲಾ, ಎರಡಲ್ಲಾ, ಮೂರು ಪ್ರಶಸ್ತಿಗಳು

    ತಂಡದ ಶ್ರಮವನ್ನು ನೆನಪಿಸಿಕೊಂಡ ಡಿವೈನ್​​​ ಸ್ಟಾರ್

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಒಂದಲ್ಲಾ, ಎರಡಲ್ಲಾ ಮೂರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಎರಡು ಪ್ರಶಸ್ತಿಗಳು ಕಾಂತಾರ ತಂಡದ ಪಾಲಾಗಿದೆ. ಮತ್ತೊಂದು ಪ್ರಶಸ್ತಿ ಕೆಜಿಎಫ್​ ತಂಡಕ್ಕೆ ಸಿಕ್ಕಿದೆ. ಡಿವೈನ್​​​ ಸ್ಟಾರ್​ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ಕಾಂತಾರ ಸಿನಿಮಾಗೆ ಮನರಂಜನಾ ಸಿನಿಮಾ ಪ್ರಶಸ್ತಿಗೆ ದೊರೆತಿದೆ.

ರಾಷ್ಟ್ರೀಯ ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ರಿಷಬ್​ ಶೆಟ್ಟಿ ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಕಾಂತಾರ ಸಿನಿಮಾವನ್ನು ನಟ ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಿರುವ ಬಗ್ಗೆ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ, ಕೆಜಿಎಫ್‌-2 ಕಮಾಲ್.. ಪ್ರಶಸ್ತಿಗಳ ಪಟ್ಟಿ ಇಲ್ಲಿದೆ!

ನ್ಯೂಸ್​ ಫಸ್ಟ್​ ಜೊತೆಗೆ ಮಾತನಾಡಿದ ಡಿವೈನ್​ ಸ್ಟಾರ್​, ನಾನು ನಟನಾಗಿರಬಹುದು, ನಿರ್ದೇಶಕನಾಗಿರಬಹುದು. ಈ ಎಲ್ಲಾ ಯಶಸ್ಸು ನನ್ನ ತಂಡಕ್ಕೆ ಸಲ್ಲುತ್ತೆ. ಕಾಂತಾರದ ಸಕಸ್ಸನ್ನು ಅಪ್ಪು ಸರ್​ಗೆ, ದೈವ ನರ್ತಕರು ಮತ್ತು ಅವರು ಕುಟುಂಬ, ದೈವಕ್ಕೆ ನಾನು ಅರ್ಪಿಸಿದ್ದೆ. ಇದರ ಜೊತೆಗೆ ಕನ್ನಡ ಜನತೆಗೆ ಇಲ್ಲಿಯವರೆಗೆ ಬರಲು ಸಪೋರ್ಟ್​​ ಕೊಟ್ಟಿದ್ದಾರೆ. ಇಡೀ ತಂಡದ ಶ್ರಮ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿಕೊಂಡು ಬಂದು ಇವತ್ತು ಕೂಡ ನಾನು ಅದೇ ಟೀಂ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?

https://newsfirstlive.com/wp-content/uploads/2024/08/Rishab-Shetty-3.jpg

    ಕನ್ನಡ ಜನತೆಯ ಬಗ್ಗೆ ನಟ ರಿಷಬ್​ ಶೆಟ್ಟಿ ಏನಂದ್ರು?

    ಕನ್ನಡಕ್ಕೆ ಒಂದಲ್ಲಾ, ಎರಡಲ್ಲಾ, ಮೂರು ಪ್ರಶಸ್ತಿಗಳು

    ತಂಡದ ಶ್ರಮವನ್ನು ನೆನಪಿಸಿಕೊಂಡ ಡಿವೈನ್​​​ ಸ್ಟಾರ್

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಒಂದಲ್ಲಾ, ಎರಡಲ್ಲಾ ಮೂರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಎರಡು ಪ್ರಶಸ್ತಿಗಳು ಕಾಂತಾರ ತಂಡದ ಪಾಲಾಗಿದೆ. ಮತ್ತೊಂದು ಪ್ರಶಸ್ತಿ ಕೆಜಿಎಫ್​ ತಂಡಕ್ಕೆ ಸಿಕ್ಕಿದೆ. ಡಿವೈನ್​​​ ಸ್ಟಾರ್​ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ಕಾಂತಾರ ಸಿನಿಮಾಗೆ ಮನರಂಜನಾ ಸಿನಿಮಾ ಪ್ರಶಸ್ತಿಗೆ ದೊರೆತಿದೆ.

ರಾಷ್ಟ್ರೀಯ ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ರಿಷಬ್​ ಶೆಟ್ಟಿ ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಕಾಂತಾರ ಸಿನಿಮಾವನ್ನು ನಟ ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಿರುವ ಬಗ್ಗೆ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ, ಕೆಜಿಎಫ್‌-2 ಕಮಾಲ್.. ಪ್ರಶಸ್ತಿಗಳ ಪಟ್ಟಿ ಇಲ್ಲಿದೆ!

ನ್ಯೂಸ್​ ಫಸ್ಟ್​ ಜೊತೆಗೆ ಮಾತನಾಡಿದ ಡಿವೈನ್​ ಸ್ಟಾರ್​, ನಾನು ನಟನಾಗಿರಬಹುದು, ನಿರ್ದೇಶಕನಾಗಿರಬಹುದು. ಈ ಎಲ್ಲಾ ಯಶಸ್ಸು ನನ್ನ ತಂಡಕ್ಕೆ ಸಲ್ಲುತ್ತೆ. ಕಾಂತಾರದ ಸಕಸ್ಸನ್ನು ಅಪ್ಪು ಸರ್​ಗೆ, ದೈವ ನರ್ತಕರು ಮತ್ತು ಅವರು ಕುಟುಂಬ, ದೈವಕ್ಕೆ ನಾನು ಅರ್ಪಿಸಿದ್ದೆ. ಇದರ ಜೊತೆಗೆ ಕನ್ನಡ ಜನತೆಗೆ ಇಲ್ಲಿಯವರೆಗೆ ಬರಲು ಸಪೋರ್ಟ್​​ ಕೊಟ್ಟಿದ್ದಾರೆ. ಇಡೀ ತಂಡದ ಶ್ರಮ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿಕೊಂಡು ಬಂದು ಇವತ್ತು ಕೂಡ ನಾನು ಅದೇ ಟೀಂ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More