newsfirstkannada.com

BBK10: ಬಿಗ್‌ಬಾಸ್‌ ಮನೆ ಮಂದಿಗೆ ದೂರವಾಯ್ತಾ 1 ಲಕ್ಷ ಪಾಯಿಂಟ್ಸ್‌? ಸಿಡಿದೆದ್ದ ವರ್ತೂರು ಸಂತೋಷ್​!

Share :

Published January 17, 2024 at 3:45pm

Update January 17, 2024 at 6:53pm

    ಈ ಆಟಕ್ಕೆ ವರ್ತೂರು ಬೇಡ ವಿನಯ್ ಹೋಗಲಿ ಎಂದಿದ್ದೇಕೆ?

    ಆಟದಲ್ಲಿ ಸೋಲಿನಿಂದ ಸಪ್ಪೆ ಮೊರೆ ಹಾಕಿದ ಬಿಗ್​ಬಾಸ್​ ಮಂದಿ

    ವಿನಯ್​​ ಪರ ಮಾತಾಡಿದ ಸಂಗೀತಾ ವಿರುದ್ಧ ವರ್ತೂರು ಗರಂ

ಬಿಗ್​ಬಾಸ್​ ಮನೆಗೆ ಮಾಜಿ ಸ್ಪರ್ಧಿಗಳ ಆಗಮನ ಆಗಿದೆ. ಖುಷಿ ಸಂಭ್ರಮ ಇರುವ ಈ ಹೊತ್ತಲ್ಲೇ ಬಿಗ್​ಬಾಸ್​ ಮನೆಯ ಮಂದಿಗೆ ಟಾಸ್ಕ್​ವೊಂದನ್ನು ನೀಡಿದ್ದಾರೆ. ಕಲರ್ಸ್​ ಕನ್ನಡದಲ್ಲಿ ರಿಲೀಸ್​ ಆದ ಪ್ರೋಮೋದಲ್ಲಿ ಮನೆ ಒಂದು ಲಕ್ಷ ಗಳಿಸೋಕೆ ಮನೆಯವರ ಆಯ್ಕೆಯ ಪ್ರಕಾರ ವರ್ತೂರು ಸಂತೋಷ್ ಅವರು ಆಟ ಆಡೋದಕ್ಕೆ ಹೋಗ್ತಾರೆ.

ಆಟದಲ್ಲಿ ಸೋಲುಂಡ ಮನೆಯವರು ಸಪ್ಪೆ ಮೊರೆ ಹಾಕಿ ಕೂತಿದ್ದಾರೆ. ಮನೆಯ ಕ್ಯಾಪ್ಟನ್ ಸಂಗೀತಾ ಈ ಆಟಕ್ಕೆ ವರ್ತೂರು ಬೇಡ ವಿನಯ್ ಹೋಗಲಿ ಅಂತ ನಾನ್ ಹೇಳಿದ್ದೆ ಅಲ್ವಾ ಎಂದು ಎಲ್ಲರ ಮುಂದೆ ಕೂಗಾಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವರ್ತೂರು ಸಂತೋಷ್ ಇದು ತುಂಬಾ ಇರ್ರೆಸ್ಪೆಕ್ಟಿವ್ (ಪರಿಗಣಿಸದ ರೀತಿಯಲ್ಲಿ)​​ ಆಗಿ ಕಾಣುತ್ತಿದೆ. ಕಳಿಸೋಕೆ ಮುಂಚೆ ಆಯ್ಕೆ ಮಾಡೋ ರೀತಿ ಸರಿಯಾಗಿ ಇರಬೇಕು. ಬೇರೆಯವರನ್ನ ಹಿಯಾಳಿಸೋ ಬದಲು ನೀವು ಉತ್ತಮವಾಗಿದ್ದೀರಾ ಅನ್ನೋದನ್ನ ನೋಡಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.

ಸದ್ಯ ಬಿಗ್​ಬಾಸ್​​ ಸೀಸನ್​ 10 ಕೊನೆಯ ಹಂತಕ್ಕೆ ತಲುಪಿದೆ. ಈ ವಾರ ಒಟ್ಟು ಆರು ಸ್ಪರ್ಧಿಗಳು ನಾಮಿನೇಟ್​ ಆಗಿದ್ದಾರೆ. ಬಿಗ್​ಬಾಸ್​ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳೆಂದರೆ ಡ್ರೋನ್​​ ಪ್ರತಾಪ್, ವರ್ತೂರು ಸಂತೋಷ್, ತನಿಷಾ, ವಿನಯ್ ಗೌಡ,​​ ನಮ್ರತಾ ಗೌಡ ಹಾಗೂ ಕಾರ್ತಿಕ್​ ಮಹೇಶ್. ಈ ಆರು ಸ್ಪರ್ಧಿಗಳಲ್ಲಿ ಯಾರು ಬಿಗ್​​ಬಾಸ್​ ಮನೆಯ ಆಟವನ್ನು ಮುಕ್ತಾಯಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್‌ಬಾಸ್‌ ಮನೆ ಮಂದಿಗೆ ದೂರವಾಯ್ತಾ 1 ಲಕ್ಷ ಪಾಯಿಂಟ್ಸ್‌? ಸಿಡಿದೆದ್ದ ವರ್ತೂರು ಸಂತೋಷ್​!

https://newsfirstlive.com/wp-content/uploads/2024/01/bigg-boss-2024-01-17T153042.943.jpg

    ಈ ಆಟಕ್ಕೆ ವರ್ತೂರು ಬೇಡ ವಿನಯ್ ಹೋಗಲಿ ಎಂದಿದ್ದೇಕೆ?

    ಆಟದಲ್ಲಿ ಸೋಲಿನಿಂದ ಸಪ್ಪೆ ಮೊರೆ ಹಾಕಿದ ಬಿಗ್​ಬಾಸ್​ ಮಂದಿ

    ವಿನಯ್​​ ಪರ ಮಾತಾಡಿದ ಸಂಗೀತಾ ವಿರುದ್ಧ ವರ್ತೂರು ಗರಂ

ಬಿಗ್​ಬಾಸ್​ ಮನೆಗೆ ಮಾಜಿ ಸ್ಪರ್ಧಿಗಳ ಆಗಮನ ಆಗಿದೆ. ಖುಷಿ ಸಂಭ್ರಮ ಇರುವ ಈ ಹೊತ್ತಲ್ಲೇ ಬಿಗ್​ಬಾಸ್​ ಮನೆಯ ಮಂದಿಗೆ ಟಾಸ್ಕ್​ವೊಂದನ್ನು ನೀಡಿದ್ದಾರೆ. ಕಲರ್ಸ್​ ಕನ್ನಡದಲ್ಲಿ ರಿಲೀಸ್​ ಆದ ಪ್ರೋಮೋದಲ್ಲಿ ಮನೆ ಒಂದು ಲಕ್ಷ ಗಳಿಸೋಕೆ ಮನೆಯವರ ಆಯ್ಕೆಯ ಪ್ರಕಾರ ವರ್ತೂರು ಸಂತೋಷ್ ಅವರು ಆಟ ಆಡೋದಕ್ಕೆ ಹೋಗ್ತಾರೆ.

ಆಟದಲ್ಲಿ ಸೋಲುಂಡ ಮನೆಯವರು ಸಪ್ಪೆ ಮೊರೆ ಹಾಕಿ ಕೂತಿದ್ದಾರೆ. ಮನೆಯ ಕ್ಯಾಪ್ಟನ್ ಸಂಗೀತಾ ಈ ಆಟಕ್ಕೆ ವರ್ತೂರು ಬೇಡ ವಿನಯ್ ಹೋಗಲಿ ಅಂತ ನಾನ್ ಹೇಳಿದ್ದೆ ಅಲ್ವಾ ಎಂದು ಎಲ್ಲರ ಮುಂದೆ ಕೂಗಾಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವರ್ತೂರು ಸಂತೋಷ್ ಇದು ತುಂಬಾ ಇರ್ರೆಸ್ಪೆಕ್ಟಿವ್ (ಪರಿಗಣಿಸದ ರೀತಿಯಲ್ಲಿ)​​ ಆಗಿ ಕಾಣುತ್ತಿದೆ. ಕಳಿಸೋಕೆ ಮುಂಚೆ ಆಯ್ಕೆ ಮಾಡೋ ರೀತಿ ಸರಿಯಾಗಿ ಇರಬೇಕು. ಬೇರೆಯವರನ್ನ ಹಿಯಾಳಿಸೋ ಬದಲು ನೀವು ಉತ್ತಮವಾಗಿದ್ದೀರಾ ಅನ್ನೋದನ್ನ ನೋಡಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.

ಸದ್ಯ ಬಿಗ್​ಬಾಸ್​​ ಸೀಸನ್​ 10 ಕೊನೆಯ ಹಂತಕ್ಕೆ ತಲುಪಿದೆ. ಈ ವಾರ ಒಟ್ಟು ಆರು ಸ್ಪರ್ಧಿಗಳು ನಾಮಿನೇಟ್​ ಆಗಿದ್ದಾರೆ. ಬಿಗ್​ಬಾಸ್​ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳೆಂದರೆ ಡ್ರೋನ್​​ ಪ್ರತಾಪ್, ವರ್ತೂರು ಸಂತೋಷ್, ತನಿಷಾ, ವಿನಯ್ ಗೌಡ,​​ ನಮ್ರತಾ ಗೌಡ ಹಾಗೂ ಕಾರ್ತಿಕ್​ ಮಹೇಶ್. ಈ ಆರು ಸ್ಪರ್ಧಿಗಳಲ್ಲಿ ಯಾರು ಬಿಗ್​​ಬಾಸ್​ ಮನೆಯ ಆಟವನ್ನು ಮುಕ್ತಾಯಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More