ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಹೃದಯಾಘಾತ
20 ಮಕ್ಕಳನ್ನು ಶಾಲಾ ಬಸ್ನಲ್ಲಿ ಕರೆದೊಯ್ಯುತ್ತಿದ್ದ 49 ವರ್ಷದ ಚಾಲಕ
ಶ್ರದ್ಧಾಂಜಲಿ ಸಮರ್ಪಿಸಿದ ಮುಖ್ಯಮಂತ್ರಿ.. 5 ಲಕ್ಷ ಪರಿಹಾರ ಘೋಷಣೆ
ಸ್ಕೂಲ್ ಬಸ್ ಚಾಲಕ ಇದ್ದಕ್ಕಿದ್ದಂತೆಯೇ ಹೃದಯಾಘಾತಕ್ಕೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಮಕ್ಕಳನ್ನು ಕರೆದೊಯ್ಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನಿಗೆ ಹಾರ್ಟ್ ಅಟ್ಯಾಕ್ ಸಂಭವಿಸುತ್ತಿದ್ದಂತೆ ಆತ ಬಸ್ ನಿಲ್ಲಿಸಿ 20 ವಿದ್ಯಾರ್ಥಿಗಳ ಜೀವ ಉಳಿಸಿದ್ದಾನೆ. ಕೊನೆಗೆ ಉಸಿರು ನಿಲ್ಲಿಸಿದ್ದಾನೆ.
ತಮಿಳಿನಾಡಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ವೆಲ್ಲಕೋಯಿಲ್ ಕೆಸಿಪಿ ನಗರದಲ್ಲಿ ವಾಸಿಸುತ್ತಿದ್ದ ಸೋಮಲಯ್ಯಪ್ಪನ್ (49) ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಗಂಡನ ಜತೆ ಬೇಬಿ ಬಂಪ್ ಲುಕ್ನಲ್ಲಿ ಮಿಲನಾ ನಾಗರಾಜ್.. ಎಷ್ಟು ಕ್ಯೂಟ್ ನೀವು ಎಂದ ಫ್ಯಾನ್ಸ್!
ಸೋಮಲಯ್ಯಪ್ಪನ್ ಅಯ್ಯನೂರಿನಲ್ಲಿ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದರು. ಪತ್ನಿ ಲತಾ ಸ್ಕೂಲ್ ಬಸ್ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಕೂಲ್ ಬಸ್ ಚಾಲಕ ಹೃದಯಾಘಾತದಿಂದ ತನ್ನ ಪ್ರಾಣ ಕಳೆದುಕೊಳ್ಳುವ ವೇಳೆ 20 ಮಕ್ಕಳ ಜೀವ ಉಳಿಸಿದ್ದಾರೆ. ಬಸ್ ನಿಲ್ಲಿಸಿ ಶಾಲಾ ಮಕ್ಕಳ ಜೀವ ಕಾಪಾಡಿದ್ದಾರೆ. ಬಸ್ ಚಾಲಕ ಮಾಡಿದ ಈ ಕೆಲಸವನ್ನು ಎಲ್ಲರೂ ಹೊಗಳುತ್ತಿದ್ದಾರೆ.
A school bus driver suffered a heart attack while driving the bus and collapsed on the steering wheel in Tamil Nadu’s Cuddalore district. All 12 students who were on the bus were safely rescued.
The bus belongs to a private school in Cuddalore and the driver was identified as… pic.twitter.com/ahXvirwPqX— “Sudden And Unexpected” (@toobaffled) July 25, 2024
ಇದನ್ನೂ ಓದಿ: ಕೊಲೆಯಾದ ವ್ಯಕ್ತಿ ತೊಡೆ ಮೇಲೆ ಬರೋಬ್ಬರಿ 22 ಹೆಸರು ಪತ್ತೆ.. ಬೆಚ್ಚಿಬಿದ್ದ ಪೊಲೀಸ್ರು!
ಇನ್ನು ಈ ವಿಚಾರ ತಿಳಿದು ಸಿಎಂ ಎಂ.ಕೆ ಸ್ಟಾಲಿನ್ ಚಾಲಕನಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಮೃತವ್ಯಕ್ತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಹೃದಯಾಘಾತ
20 ಮಕ್ಕಳನ್ನು ಶಾಲಾ ಬಸ್ನಲ್ಲಿ ಕರೆದೊಯ್ಯುತ್ತಿದ್ದ 49 ವರ್ಷದ ಚಾಲಕ
ಶ್ರದ್ಧಾಂಜಲಿ ಸಮರ್ಪಿಸಿದ ಮುಖ್ಯಮಂತ್ರಿ.. 5 ಲಕ್ಷ ಪರಿಹಾರ ಘೋಷಣೆ
ಸ್ಕೂಲ್ ಬಸ್ ಚಾಲಕ ಇದ್ದಕ್ಕಿದ್ದಂತೆಯೇ ಹೃದಯಾಘಾತಕ್ಕೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಮಕ್ಕಳನ್ನು ಕರೆದೊಯ್ಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನಿಗೆ ಹಾರ್ಟ್ ಅಟ್ಯಾಕ್ ಸಂಭವಿಸುತ್ತಿದ್ದಂತೆ ಆತ ಬಸ್ ನಿಲ್ಲಿಸಿ 20 ವಿದ್ಯಾರ್ಥಿಗಳ ಜೀವ ಉಳಿಸಿದ್ದಾನೆ. ಕೊನೆಗೆ ಉಸಿರು ನಿಲ್ಲಿಸಿದ್ದಾನೆ.
ತಮಿಳಿನಾಡಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ವೆಲ್ಲಕೋಯಿಲ್ ಕೆಸಿಪಿ ನಗರದಲ್ಲಿ ವಾಸಿಸುತ್ತಿದ್ದ ಸೋಮಲಯ್ಯಪ್ಪನ್ (49) ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಗಂಡನ ಜತೆ ಬೇಬಿ ಬಂಪ್ ಲುಕ್ನಲ್ಲಿ ಮಿಲನಾ ನಾಗರಾಜ್.. ಎಷ್ಟು ಕ್ಯೂಟ್ ನೀವು ಎಂದ ಫ್ಯಾನ್ಸ್!
ಸೋಮಲಯ್ಯಪ್ಪನ್ ಅಯ್ಯನೂರಿನಲ್ಲಿ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದರು. ಪತ್ನಿ ಲತಾ ಸ್ಕೂಲ್ ಬಸ್ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಕೂಲ್ ಬಸ್ ಚಾಲಕ ಹೃದಯಾಘಾತದಿಂದ ತನ್ನ ಪ್ರಾಣ ಕಳೆದುಕೊಳ್ಳುವ ವೇಳೆ 20 ಮಕ್ಕಳ ಜೀವ ಉಳಿಸಿದ್ದಾರೆ. ಬಸ್ ನಿಲ್ಲಿಸಿ ಶಾಲಾ ಮಕ್ಕಳ ಜೀವ ಕಾಪಾಡಿದ್ದಾರೆ. ಬಸ್ ಚಾಲಕ ಮಾಡಿದ ಈ ಕೆಲಸವನ್ನು ಎಲ್ಲರೂ ಹೊಗಳುತ್ತಿದ್ದಾರೆ.
A school bus driver suffered a heart attack while driving the bus and collapsed on the steering wheel in Tamil Nadu’s Cuddalore district. All 12 students who were on the bus were safely rescued.
The bus belongs to a private school in Cuddalore and the driver was identified as… pic.twitter.com/ahXvirwPqX— “Sudden And Unexpected” (@toobaffled) July 25, 2024
ಇದನ್ನೂ ಓದಿ: ಕೊಲೆಯಾದ ವ್ಯಕ್ತಿ ತೊಡೆ ಮೇಲೆ ಬರೋಬ್ಬರಿ 22 ಹೆಸರು ಪತ್ತೆ.. ಬೆಚ್ಚಿಬಿದ್ದ ಪೊಲೀಸ್ರು!
ಇನ್ನು ಈ ವಿಚಾರ ತಿಳಿದು ಸಿಎಂ ಎಂ.ಕೆ ಸ್ಟಾಲಿನ್ ಚಾಲಕನಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಮೃತವ್ಯಕ್ತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ