ಸಾವಿಗೆ ಕಾರಣವಾಯ್ತು ಅತಿಯಾದ ವೇಗ
ರಸ್ತೆಯಲ್ಲೇ ಉಸಿರು ಚೆಲ್ಲಿದ ಇಬ್ಬರು ಯುವಕರು
ಟಿಪ್ಪರ್ ಮತ್ತು ಸ್ಕೂಟರ್ ಅಪಘಾತದಲ್ಲಿ ಇಬ್ಬರು ದುರಂತ ಅಂತ್ಯ
ಕೊಡಗು: ಸ್ಕೂಟರ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿಯಲ್ಲಿ ನಡೆದಿದೆ. ಪರಿಣಾಮ ಸ್ಕೂಟರ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಮತ್ತೆ ನೆರೆ ಸೃಷ್ಟಿ! ಆಲಮಟ್ಟಿ, ಕೆಆರ್ಎಸ್ ಒಳಹರಿವು ಗಣನೀಯ ಏರಿಕೆ
ಮನು ಹಾಗೂ ರಕ್ಷಿತ್ ಅಪಘಾತದಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿಗಳು. ಸ್ಕೂಟರ್ ಸವಾರರು ವೇಗವಾಗಿ ಬಂದು ಟಿಪ್ಪರ್ಗೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: VIDEO: ಸರ್ಕಾರಿ ಬಸ್ ಡ್ರೈವರ್ನ ರೀಲ್ಸ್ ಹುಚ್ಚು! ಎರಡು ಬಲಿ.. ಅಪಘಾತದ ಭಯಾನಕ ದೃಶ್ಯ ಇಲ್ಲಿದೆ
ಸ್ಕೂಟರ್ ಸವಾರರು ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದರು. ಟಿಪ್ಪರ್ ಕುಶಾಲನಗರದಿಂದ ಮಡಿಕೇರಿ ಕಡೆ ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಾವಿಗೆ ಕಾರಣವಾಯ್ತು ಅತಿಯಾದ ವೇಗ
ರಸ್ತೆಯಲ್ಲೇ ಉಸಿರು ಚೆಲ್ಲಿದ ಇಬ್ಬರು ಯುವಕರು
ಟಿಪ್ಪರ್ ಮತ್ತು ಸ್ಕೂಟರ್ ಅಪಘಾತದಲ್ಲಿ ಇಬ್ಬರು ದುರಂತ ಅಂತ್ಯ
ಕೊಡಗು: ಸ್ಕೂಟರ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿಯಲ್ಲಿ ನಡೆದಿದೆ. ಪರಿಣಾಮ ಸ್ಕೂಟರ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಮತ್ತೆ ನೆರೆ ಸೃಷ್ಟಿ! ಆಲಮಟ್ಟಿ, ಕೆಆರ್ಎಸ್ ಒಳಹರಿವು ಗಣನೀಯ ಏರಿಕೆ
ಮನು ಹಾಗೂ ರಕ್ಷಿತ್ ಅಪಘಾತದಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿಗಳು. ಸ್ಕೂಟರ್ ಸವಾರರು ವೇಗವಾಗಿ ಬಂದು ಟಿಪ್ಪರ್ಗೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: VIDEO: ಸರ್ಕಾರಿ ಬಸ್ ಡ್ರೈವರ್ನ ರೀಲ್ಸ್ ಹುಚ್ಚು! ಎರಡು ಬಲಿ.. ಅಪಘಾತದ ಭಯಾನಕ ದೃಶ್ಯ ಇಲ್ಲಿದೆ
ಸ್ಕೂಟರ್ ಸವಾರರು ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದರು. ಟಿಪ್ಪರ್ ಕುಶಾಲನಗರದಿಂದ ಮಡಿಕೇರಿ ಕಡೆ ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ