Advertisment

‘ಕಮಲಿ’ ಮತ್ತೆ ಕಂಬ್ಯಾಕ್.. ಕನ್ನಡ ಕಿರುತೆರೆಯ ಅಭಿಮಾನಿಗಳಿಂದ ‘ಅಮೂಲ್ಯ’ ಮಾತು..!

ತೆಲುಗಿನಲ್ಲಿ ಬ್ಯುಸಿ ಇರೋವಾಗ್ಲೇ ಕಲರ್ಸ್​ ವಾಹಿನಿಯ ಶ್ರೀ ಗೌರಿ ಧಾರಾವಾಹಿಗೆ ಎಂಟ್ರಿಕೊಟ್ಟಿದ್ದರು ಅಮ್ಮು. ಸದ್ಯ ಕನ್ನಡ ಕಿರುತೆರೆಗೆ ಮತ್ತೆ ಮರಳುತ್ತಿದ್ದಾರೆ ಅಮೂಲ್ಯ ಎನ್ನಲಾಗ್ತಿದೆ. ಹೊಸ ಧಾರಾವಾಹಿ ಮೂಲಕ ಅಮ್ಮು ಹೊಸದೊಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

author-image
Ganesh Kerekuli
Amulya Gowda
Advertisment
Actress Amulya Amulya Gowda
Advertisment
Advertisment
Advertisment