Advertisment

ಕರ್ಣ ಸೀರಿಯಲ್​​ನಲ್ಲಿ ರೋಚಕ ಟ್ವಿಸ್ಟ್​.. ವೀಕ್ಷಕರು ಥ್ರಿಲ್..!

ಕರ್ಣ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್​ ಜೊತೆಗೆ ವೀಕ್ಷಕರನ್ನ ರಂಜಿಸುತ್ತಿದೆ. ಸದ್ಯ ಬಾವನ ಎಂಟ್ರಿಯಿಂದ ನಿಧಿ, ನಿತ್ಯಾ, ಕರ್ಣ ಬದುಕಲ್ಲಿ ತಂಗಾಳಿ ಬಿಸೋ ಸೂಚನೆ ಸಿಕ್ಕಿದೆ.

author-image
Ganesh Kerekuli
karna serial (6)
Advertisment

ಕರ್ಣ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್​ ಜೊತೆಗೆ ವೀಕ್ಷಕರನ್ನ ರಂಜಿಸುತ್ತಿದೆ. ಸದ್ಯ ಬಾವನ ಎಂಟ್ರಿಯಿಂದ ನಿಧಿ, ನಿತ್ಯಾ, ಕರ್ಣ ಬದುಕಲ್ಲಿ ತಂಗಾಳಿ ಬಿಸೋ ಸೂಚನೆ ಸಿಕ್ಕಿದೆ.

Advertisment

ನಿಧಿಗೆ ಕರ್ಣ ಹಾಗೂ ನಿತ್ಯ ಮದುವೆ ಆಗಿಲ್ಲ ಅನ್ನೋ ಸತ್ಯ ಗೊತ್ತಾಗಿದೆ. ನಿತ್ಯಾ-ತೇಜಸ್​ ಮಗುವಿಗೆ ಕರ್ಣ ಅಪ್ಪನಾಗಿ ನಿಲ್ಲೋ ಭರವಸೆ ಮೂಡಿಸಿರೋದು ನಿಧಿ ಮನಸ್ಸು ಕರಗುವಂತೆ ಮಾಡಿದೆ. ಈ ಮೂವರ ನೆಮ್ಮದಿ ಕೆಡಸೋಕೆ ಅಂತಾನೇ ಕುತಂತ್ರಿಗಳು ಹೊಸ ಪ್ಲ್ಯಾನ್​ ಮಾಡಿದ್ದಾರೆ.

ಇದನ್ನೂ ಓದಿ: ಗಿಲ್ಲಿ ರಿಯಾಲಿಟಿ ಕಿಂಗ್, ಕಾವ್ಯ ಬೆಂಕಿ! ಬಿಗ್​ ಬಾಸ್​ನಲ್ಲಿ ಯಾರು ಹೆಂಗೆಂಗೆ..?

ನಿತ್ಯ ಕೊರಳಿದ್ದ ತಾಳಿಯನ್ನ ಕತ್ತರಿಸಿರೋ ಸಂಜು, ಕರ್ಣ ಎಲ್ಲರ ಮುಂದೆ ತಾಳಿ ಕಟ್ಟುವಂತೆ ತಂತ್ರ ರೂಪಿಸಿದ್ದಾರೆ. ಈ ನಡುವೆ ತೇಜಸ್​ ನಿಧಿ ಕಣ್ಣೀಗೆ ಬಿದ್ದಿದ್ದು, ಭಾವನನ್ನ ಕಂಡು ಶಾಕ್​ನಲ್ಲಿದ್ದಾಳೆ ನಿಧಿ.

Advertisment

ತೇಜಸ್​ ಎಂಟ್ರಿ ರಮೇಶನ ಹೊಸ ದಾಳ. ಈ ದಾಳ ಹೇಗೆ ವರ್ಕ್​ ಆಗುತ್ತೆ? ನಿತ್ಯಾ-ಕರ್ಣ ಮರು ಮಾಂಗಲ್ಯ ಧಾರಣೆ ನಡೆಯುತ್ತಾ? ನಿಧಿ ಕರ್ಣನನ್ನ ಉಳಿಸಿಕೊಳ್ತಾಳ ಎಂಬ ಕುತೂಹಲದ ಜೊತೆಗೆ ಈ ವಾರ ಪೂರ್ತಿ ಕರ್ಣ ಪ್ರಸಾರವಾಗಲಿದೆ.
  
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiran raj, karna serial bhavya gowda Kiran Raj Karna Kannada serial
Advertisment
Advertisment
Advertisment