newsfirstkannada.com

ಮದುವೆ ಆಗ್ತೀನಿ ಎಂದು ನಂಬಿಸಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದ ಪೊಲೀಸ್​​.. ಏನಿದು ಸ್ಟೋರಿ?

Share :

Published January 23, 2024 at 4:34pm

    ಮದುವೆ ಆಗ್ತೀನಿ ಎಂದು ನಂಬಿಸಿ ಮೋಸ ಮಾಡಿದ ಪೊಲೀಸ್​​

    ಪೊಲೀಸ್​ ಕಾನ್ಸ್​ಟೇಬಲ್​ನಿಂದ ಮೋಸ ಹೋದ ಯುವತಿ!

    ನ್ಯಾಯಕ್ಕಾಗಿ ಠಾಣೆ ಮುಂದೆ ಯುವತಿಯಿಂದ ಪ್ರತಿಭಟನೆ

ಬೆಂಗಳೂರು: ಮದುವೆ ಆಗ್ತೀನಿ ಎಂದು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಪೊಲೀಸ್​ ಕಾನ್ಸ್​ಟೇಬಲ್​​ ವಿರುದ್ಧ ಕೇಳಿ ಬಂದಿದೆ. ತನ್ನನ್ನು ಪೊಲೀಸ್​ ಕಾನ್ಸ್​​ಟೇಬಲ್ ಮದುವೆ ​ಆಗಲೇಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಸಂತ್ರಸ್ತ ಯುವತಿ ಬಸವನಗುಡಿ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಯುವತಿಗೆ ಮೋಸ ಮಾಡಿದ ಪೊಲೀಸ್​ ಕಾನ್ಸ್​ಟೇಬಲ್​​​ ಅನಿಲ್​ ಕುಮಾರ್​​. ಪೊಲೀಸ್​ ಕಾನ್ಸ್​ಟೇಬಲ್​ ಕಡೆಯಿಂದ ಮೋಸ ಹೋದ ಯುವತಿ ನಾಗವೇಣಿ. ನಾಗವೇಣಿ ಚಿತ್ರದುರ್ಗದ ಮೂಲದವರು. ಕಳೆದ 4 ವರ್ಷಗಳಿಂದ ನಾಗವೇಣಿಯನ್ನು ಅನಿಲ್​ ಕುಮಾರ್​ ಪ್ರೀತಿಸುತ್ತಿದ್ದ.

ಇನ್ನು, ಕೇವಲ ಪ್ರೀತಿ ಮಾಡಿದ್ದಲ್ಲದೇ ಮದುವೆ ಆಗ್ತೀನಿ ಎಂದು ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಈಗ ಮದುವೆ ಆಗು ಎಂದರೆ ಆಗಲ್ಲ, ನನಗೆ ಬೇರೋಬ್ಬರ ಜರೆ ಎಂಗೇಜ್ಮೆಂಟ್​ ಆಗಿದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಅನಿಲ್​ ಎಂದು ನಾಗವೇಣಿ ಆರೋಪಿಸಿದ್ದಾರೆ.

ಏನಿದು ಕೇಸ್​..?

ಅನಿಲ್​ ಕುಮಾರ್​ ಸಿರ್ಸಿ ಸರ್ಕಲ್​​ ಸಮೀಪದ ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ವಾಸವಾಗಿದ್ದ. ಹೀಗಾಗಿ ನಾಗವೇಣಿ ಅನಿಲ್ ವಿರುದ್ಧ ಜೆಜೆ ನಗರ ಪೊಲೀಸ್​ ಠಾಣೆಯಲ್ಲೇ ಕೇಸ್​ ಮಾಡಿದ್ದರು. ಕೋರ್ಟ್​​ನಿಂದ ನಿರೀಕ್ಷಿತ ಜಾಮೀನು ಪಡೆದು ಅನಿಲ್​ ಕೆಲಸಕ್ಕೆ ಹಾಜರಾಗಿದ್ದ. ಈಗ ಅನಿಲ್​ ಬಸವನಗುಡಿ ಪೊಲೀಸ್​ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯುವತಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಆಗ್ತೀನಿ ಎಂದು ನಂಬಿಸಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದ ಪೊಲೀಸ್​​.. ಏನಿದು ಸ್ಟೋರಿ?

https://newsfirstlive.com/wp-content/uploads/2024/01/Police_123.jpg

    ಮದುವೆ ಆಗ್ತೀನಿ ಎಂದು ನಂಬಿಸಿ ಮೋಸ ಮಾಡಿದ ಪೊಲೀಸ್​​

    ಪೊಲೀಸ್​ ಕಾನ್ಸ್​ಟೇಬಲ್​ನಿಂದ ಮೋಸ ಹೋದ ಯುವತಿ!

    ನ್ಯಾಯಕ್ಕಾಗಿ ಠಾಣೆ ಮುಂದೆ ಯುವತಿಯಿಂದ ಪ್ರತಿಭಟನೆ

ಬೆಂಗಳೂರು: ಮದುವೆ ಆಗ್ತೀನಿ ಎಂದು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಪೊಲೀಸ್​ ಕಾನ್ಸ್​ಟೇಬಲ್​​ ವಿರುದ್ಧ ಕೇಳಿ ಬಂದಿದೆ. ತನ್ನನ್ನು ಪೊಲೀಸ್​ ಕಾನ್ಸ್​​ಟೇಬಲ್ ಮದುವೆ ​ಆಗಲೇಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಸಂತ್ರಸ್ತ ಯುವತಿ ಬಸವನಗುಡಿ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಯುವತಿಗೆ ಮೋಸ ಮಾಡಿದ ಪೊಲೀಸ್​ ಕಾನ್ಸ್​ಟೇಬಲ್​​​ ಅನಿಲ್​ ಕುಮಾರ್​​. ಪೊಲೀಸ್​ ಕಾನ್ಸ್​ಟೇಬಲ್​ ಕಡೆಯಿಂದ ಮೋಸ ಹೋದ ಯುವತಿ ನಾಗವೇಣಿ. ನಾಗವೇಣಿ ಚಿತ್ರದುರ್ಗದ ಮೂಲದವರು. ಕಳೆದ 4 ವರ್ಷಗಳಿಂದ ನಾಗವೇಣಿಯನ್ನು ಅನಿಲ್​ ಕುಮಾರ್​ ಪ್ರೀತಿಸುತ್ತಿದ್ದ.

ಇನ್ನು, ಕೇವಲ ಪ್ರೀತಿ ಮಾಡಿದ್ದಲ್ಲದೇ ಮದುವೆ ಆಗ್ತೀನಿ ಎಂದು ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಈಗ ಮದುವೆ ಆಗು ಎಂದರೆ ಆಗಲ್ಲ, ನನಗೆ ಬೇರೋಬ್ಬರ ಜರೆ ಎಂಗೇಜ್ಮೆಂಟ್​ ಆಗಿದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಅನಿಲ್​ ಎಂದು ನಾಗವೇಣಿ ಆರೋಪಿಸಿದ್ದಾರೆ.

ಏನಿದು ಕೇಸ್​..?

ಅನಿಲ್​ ಕುಮಾರ್​ ಸಿರ್ಸಿ ಸರ್ಕಲ್​​ ಸಮೀಪದ ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ವಾಸವಾಗಿದ್ದ. ಹೀಗಾಗಿ ನಾಗವೇಣಿ ಅನಿಲ್ ವಿರುದ್ಧ ಜೆಜೆ ನಗರ ಪೊಲೀಸ್​ ಠಾಣೆಯಲ್ಲೇ ಕೇಸ್​ ಮಾಡಿದ್ದರು. ಕೋರ್ಟ್​​ನಿಂದ ನಿರೀಕ್ಷಿತ ಜಾಮೀನು ಪಡೆದು ಅನಿಲ್​ ಕೆಲಸಕ್ಕೆ ಹಾಜರಾಗಿದ್ದ. ಈಗ ಅನಿಲ್​ ಬಸವನಗುಡಿ ಪೊಲೀಸ್​ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯುವತಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More