ಟೀಮ್ ಇಂಡಿಯಾದ ಈ ಯಂಗ್ಸ್ಟರ್ಸ್ ಬುದ್ಧಿ ಕಲಿಯೋದು ಯಾವಾಗ?
ಹಿರಿಯರ ಮಾತಿಗೂ ಕ್ಯಾರೇ ಎನ್ನದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್!
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ಹೆಡ್ ಕೋಚ್ ದ್ರಾವಿಡ್ ವಾರ್ನಿಂಗ್
ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ಎಂದರೆ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್. ಇವರು ತಮ್ಮದೇ ರೀತಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಕೊಡುಗೆ ನೀಡಿದವರು. ಈಗ ಬಿಸಿಸಿಐ ಮಾತು ಕೇಳದೆ ಇಬ್ಬರು ಬೀದಿಗೆ ಬಂದಿದ್ದಾರೆ.
ಹೌದು, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಟೀಮ್ ಇಂಡಿಯಾದ ಹಿರಿಯರ ಮಾತಿಗೆ ಕ್ಯಾರೇ ಎನ್ನದೆ ಪೇಚೆಗೆ ಸಿಲುಕಿದ್ದಾರೆ. ಈ ಕಾರಣದಿಂದಲೇ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರೋ ಸೀರೀಸ್ನಿಂದ ಇಬ್ಬರನ್ನು ಹೊರಹಾಕಲಾಗಿದೆ.
ಭಾರತ ತಂಡಕ್ಕಿಂತಲೂ ಐಪಿಎಲ್ ಮುಖ್ಯವೇ?
ಇಶಾನ್ ಕಿಶನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮಾನಸಿಕ ಒತ್ತಡದ ಕಾರಣ ನೀಡಿ ಹೊರ ಬಂದಿದ್ದರು. ಇದಾದ ಬಳಿಕ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಲಭ್ಯರಾಗಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಸೆಲೆಕ್ಟರ್ಸ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಇಶಾನ್ ಹೆಸರು ಕೈಬಿಟ್ಟಿದ್ದರು. ಈಗ ಭಾರತ ತಂಡಕ್ಕೆ ಮರಳು ಇಶಾನ್ ರಣಜಿ ಆಡಲೇಬೇಕು ಎಂದಿದ್ದಾರೆ. ಇಷ್ಟಾದ್ರೂ ಬುದ್ಧಿ ಕಲಿಯದ ಇಶಾನ್ ರಣಜಿ ಆಡದೆ ಐಪಿಎಲ್ಗೆ ತಯಾರಿ ನಡೆಸಿದ್ದಾರೆ.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ಗೆ ಎಷ್ಟು ಹೇಳಿದ್ರೂ ಶಾಟ್ ಸೆಲೆಕ್ಷನ್ ವಿಚಾರದಲ್ಲಿ ಬದಲಾಗಿಲ್ಲ. ಅನಗತ್ಯ ಶಾಟ್ ಸೆಲೆಕ್ಟ್ ಮಾಡಿ ಹಲವು ಬಾರಿ ವಿಕೆಟ್ ಒಪ್ಪಿಸಿದ್ದ ಅಯ್ಯರ್ನಿಂದ ಟೀಮ್ ಇಂಡಿಯಾ ಪೇಚೆಗೆ ಸಿಲುಕಿದೆ. ಹೀಗಾಗಿ ಅಯ್ಯರ್ಗೂ ರಣಜಿ ಆಡುವಂತೆ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೀಮ್ ಇಂಡಿಯಾದ ಈ ಯಂಗ್ಸ್ಟರ್ಸ್ ಬುದ್ಧಿ ಕಲಿಯೋದು ಯಾವಾಗ?
ಹಿರಿಯರ ಮಾತಿಗೂ ಕ್ಯಾರೇ ಎನ್ನದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್!
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ಹೆಡ್ ಕೋಚ್ ದ್ರಾವಿಡ್ ವಾರ್ನಿಂಗ್
ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ಎಂದರೆ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್. ಇವರು ತಮ್ಮದೇ ರೀತಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಕೊಡುಗೆ ನೀಡಿದವರು. ಈಗ ಬಿಸಿಸಿಐ ಮಾತು ಕೇಳದೆ ಇಬ್ಬರು ಬೀದಿಗೆ ಬಂದಿದ್ದಾರೆ.
ಹೌದು, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಟೀಮ್ ಇಂಡಿಯಾದ ಹಿರಿಯರ ಮಾತಿಗೆ ಕ್ಯಾರೇ ಎನ್ನದೆ ಪೇಚೆಗೆ ಸಿಲುಕಿದ್ದಾರೆ. ಈ ಕಾರಣದಿಂದಲೇ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರೋ ಸೀರೀಸ್ನಿಂದ ಇಬ್ಬರನ್ನು ಹೊರಹಾಕಲಾಗಿದೆ.
ಭಾರತ ತಂಡಕ್ಕಿಂತಲೂ ಐಪಿಎಲ್ ಮುಖ್ಯವೇ?
ಇಶಾನ್ ಕಿಶನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮಾನಸಿಕ ಒತ್ತಡದ ಕಾರಣ ನೀಡಿ ಹೊರ ಬಂದಿದ್ದರು. ಇದಾದ ಬಳಿಕ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಲಭ್ಯರಾಗಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಸೆಲೆಕ್ಟರ್ಸ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಇಶಾನ್ ಹೆಸರು ಕೈಬಿಟ್ಟಿದ್ದರು. ಈಗ ಭಾರತ ತಂಡಕ್ಕೆ ಮರಳು ಇಶಾನ್ ರಣಜಿ ಆಡಲೇಬೇಕು ಎಂದಿದ್ದಾರೆ. ಇಷ್ಟಾದ್ರೂ ಬುದ್ಧಿ ಕಲಿಯದ ಇಶಾನ್ ರಣಜಿ ಆಡದೆ ಐಪಿಎಲ್ಗೆ ತಯಾರಿ ನಡೆಸಿದ್ದಾರೆ.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ಗೆ ಎಷ್ಟು ಹೇಳಿದ್ರೂ ಶಾಟ್ ಸೆಲೆಕ್ಷನ್ ವಿಚಾರದಲ್ಲಿ ಬದಲಾಗಿಲ್ಲ. ಅನಗತ್ಯ ಶಾಟ್ ಸೆಲೆಕ್ಟ್ ಮಾಡಿ ಹಲವು ಬಾರಿ ವಿಕೆಟ್ ಒಪ್ಪಿಸಿದ್ದ ಅಯ್ಯರ್ನಿಂದ ಟೀಮ್ ಇಂಡಿಯಾ ಪೇಚೆಗೆ ಸಿಲುಕಿದೆ. ಹೀಗಾಗಿ ಅಯ್ಯರ್ಗೂ ರಣಜಿ ಆಡುವಂತೆ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ