ಆ ಬಾಲಕಿ ತೋರಿಸಿದ ಸ್ಥಳದಲ್ಲಿ ಏನೇನು ಸಿಕ್ಕವು ಗೊತ್ತಾ?
ಕನಸಲ್ಲಿ ಬಂದು ತಾನಿರುವ ಸ್ಥಳದ ಬಗ್ಗೆ ಹೇಳುತ್ತಿದ್ದ ಶ್ರೀಕೃಷ್ಣ
ಎಲ್ಲರನ್ನ ಆಶ್ಚರ್ಯಚಕಿತರನ್ನಾಗಿಸಿದೆ ಬಾಲಕಿ ಮಾತುಗಳು
ಲಕ್ನೋ: ದೇವರು ಕನಸಿನಲ್ಲಿ ಬಂದು ಒಂದು ಸ್ಥಳದಲ್ಲಿ ತನ್ನ ವಿಗ್ರಹವಿದೆ ಎಂದು ಹೇಳುವುದನ್ನು ನಾವು ಅನೇಕ ಕಥೆಗಳಲ್ಲಿ ಕೇಳಿರುತ್ತೇವೆ. ಅದರಂತೆಯೇ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಿಗೋಹ್ನ ಸಫೊರಾ ಗ್ರಾಮದ ಪೂಜಾ ಠಾಕೂರ್ ಎಂಬ 8ನೇ ತರಗತಿ ಬಾಲಕಿಯ ಕನಸಿನಲ್ಲಿ ಶ್ರೀಕೃಷ್ಣ ಬಂದು ನೆಲದಡಿ ವಿಗ್ರಹ ಇರುವ ಬಗ್ಗೆ ಹೇಳಿದ್ದಾನೆ ಎಂದಿದ್ದಾಳೆ. ಹಾಗೆಯೇ ಕಳೆದೊಂದು ವರ್ಷದಿಂದ ತನ್ನ ಕನಸಿನಲ್ಲಿ ಬರುತ್ತಿರುವುದಾಗಿಯು ಹೇಳಿಕೊಂಡಿದ್ದಾಳೆ. ಮಗಳ ಮಾತನ್ನು ಗಂಭೀರವಾಗಿ ಪರಿಗಣಿಸಿದ ಪೋಷಕರು ಗ್ರಾಮಸ್ಥರ ಸಹಾಯದಿಂದ ಬಾಲಕಿ ತೋರಿಸಿದ ಜಾಗದಲ್ಲಿ ಉತ್ಖನನ ಮಾಡಿದ್ದಾರೆ. ಈ ವೇಳೆ ನೆಲದೊಳಗೆ ಶ್ರೀಕೃಷ್ಣನ ಮೂರ್ತಿ ಪತ್ತೆಯಾಗಿದ್ದು, ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆ ಬಾಲಕಿ ತೋರಿಸಿದ ಸ್ಥಳದಲ್ಲಿ ಏನೇನು ಸಿಕ್ಕವು ಗೊತ್ತಾ?
ಕನಸಲ್ಲಿ ಬಂದು ತಾನಿರುವ ಸ್ಥಳದ ಬಗ್ಗೆ ಹೇಳುತ್ತಿದ್ದ ಶ್ರೀಕೃಷ್ಣ
ಎಲ್ಲರನ್ನ ಆಶ್ಚರ್ಯಚಕಿತರನ್ನಾಗಿಸಿದೆ ಬಾಲಕಿ ಮಾತುಗಳು
ಲಕ್ನೋ: ದೇವರು ಕನಸಿನಲ್ಲಿ ಬಂದು ಒಂದು ಸ್ಥಳದಲ್ಲಿ ತನ್ನ ವಿಗ್ರಹವಿದೆ ಎಂದು ಹೇಳುವುದನ್ನು ನಾವು ಅನೇಕ ಕಥೆಗಳಲ್ಲಿ ಕೇಳಿರುತ್ತೇವೆ. ಅದರಂತೆಯೇ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಿಗೋಹ್ನ ಸಫೊರಾ ಗ್ರಾಮದ ಪೂಜಾ ಠಾಕೂರ್ ಎಂಬ 8ನೇ ತರಗತಿ ಬಾಲಕಿಯ ಕನಸಿನಲ್ಲಿ ಶ್ರೀಕೃಷ್ಣ ಬಂದು ನೆಲದಡಿ ವಿಗ್ರಹ ಇರುವ ಬಗ್ಗೆ ಹೇಳಿದ್ದಾನೆ ಎಂದಿದ್ದಾಳೆ. ಹಾಗೆಯೇ ಕಳೆದೊಂದು ವರ್ಷದಿಂದ ತನ್ನ ಕನಸಿನಲ್ಲಿ ಬರುತ್ತಿರುವುದಾಗಿಯು ಹೇಳಿಕೊಂಡಿದ್ದಾಳೆ. ಮಗಳ ಮಾತನ್ನು ಗಂಭೀರವಾಗಿ ಪರಿಗಣಿಸಿದ ಪೋಷಕರು ಗ್ರಾಮಸ್ಥರ ಸಹಾಯದಿಂದ ಬಾಲಕಿ ತೋರಿಸಿದ ಜಾಗದಲ್ಲಿ ಉತ್ಖನನ ಮಾಡಿದ್ದಾರೆ. ಈ ವೇಳೆ ನೆಲದೊಳಗೆ ಶ್ರೀಕೃಷ್ಣನ ಮೂರ್ತಿ ಪತ್ತೆಯಾಗಿದ್ದು, ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ