Exclusive: ನಿವೃತ್ತಿ ಘೋಷಿಸಿದ ಕೆ.ಗೌತಮ್ ಸೆಕೆಂಡ್ ಇನ್ನಿಂಗ್ಸ್ ಹೇಗಿರುತ್ತೆ..? ನ್ಯೂಸ್​ಫಸ್ಟ್ ಜೊತೆ ಮಾತು

ಖಂಡಿತ ನಾನು ಕರ್ನಾಟಕ ಕ್ರಿಕೆಟ್​ಗೆ ಕೊಡುಗೆ ನೀಡಲು ಬರುತ್ತೇನೆ. ನನಗೆ ಇಷ್ಟ ಇರೋದು ಕೋಚಿಂಗ್ ಕಡೆ. ಇಂದಿನ ಯುವಕರ ಜೊತೆ ಹೊಂದಿಕೊಂಡು ಕೆಲಸ ಮಾಡುತ್ತೇನೆ. ಯುವಕರಿಗೆ ಯಾವುದೇ ರೀತಿಯ ಸಹಾಯಕ ಬೇಕಿದ್ದರೂ ಮಾಡ್ತೀನಿ ಎಂದು ಕೃಷ್ಣಪ್ಪ ಗೌತಮ್ ಹೇಳಿದ್ದಾರೆ.

author-image
Ganesh Kerekuli
Advertisment

ಭಾರತ ತಂಡದ ಮಾಜಿ ಆಲ್​ರೌಂಡರ್ ಕೃಷ್ಣಪ್ಪ ಗೌತಮ್, ಎಲ್ಲಾ ಫಾರ್ಮೆಟ್​​ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. 14 ವರ್ಷಗಳ ಕಾಲ ಕ್ರಿಕೆಟ್​ಗೆ ಸೇವೆ ಸಲ್ಲಿಸಿದ್ದ ಗೌತಮ್, ಸೆಕೆಂಡ್ ಇನ್ನಿಂಗ್ಸ್​ ಹೇಗಿರುತ್ತೆ..? ಅನ್ನೋದ್ರ ಬಗ್ಗೆ ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿದ್ದಾರೆ. ಏನೆಲ್ಲ ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

K Gowtham
Advertisment