ಶ್ರೀಲಂಕಾ-ಭಾರತ ನಡುವೆ 2ನೇ ಏಕದಿನ ಪಂದ್ಯ
ಟಾಸ್ ಗೆದ್ದ ಶ್ರೀಲಂಕಾ, ಭಾರತ ಮೊದಲು ಬೌಲಿಂಗ್
ಮೊದಲ ಪಂದ್ಯ ಟೈನಲ್ಲಿ ಅಂತ್ಯ, ಇಂದು ಗೆಲುವು ಅನಿವಾರ್ಯ
ಕೊಲಂಬೊ ಆರ್.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಶ್ರೀಲಂಕಾ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲ ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಭಾರತ ತಂಡವು ಗೆಲ್ಲಲು 14 ಬಾಲ್ನಲ್ಲಿ 1 ರನ್ ಬೇಕಾಗಿತ್ತು. ಹೀಗಿದ್ದೂ ಟೀಂ ಇಂಡಿಯಾ ಪಂದ್ಯವನ್ನು ಕೈಚೆಲ್ಲಿ ಮುಖಭಂಗ ಎದುರಿಸಿದೆ. ಹೀಗಾಗಿ ಆ ಸೇಡನ್ನು ತೀರಿಸಿಕೊಂಡು ಏಕದಿನ ಸರಣಿ ಗೆಲ್ಲಬೇಕು ಅಂದರೆ ಇವತ್ತು ಭರ್ಜರಿ ಗೆಲುವು ಅನಿವಾರ್ಯ.
ಇದನ್ನೂ ಓದಿ:ಹೆಡ್ ಮಾಸ್ಟರ್ ಆದ್ಮೇಲೆ ಕಂಪ್ಲೀಟ್ ಬದಲಾದ ಗಂಭೀರ್.. ಅಂದ್ಕೊಂಡ ಹಾಗೆ ಇಲ್ಲವೇ ಇಲ್ಲ ಅವರು..!
ಅಂತೆಯೇ ಇಂದಿನ ಪ್ಲೇಯಿಂಗ್ ಇಲೆವೆನ್ನಲ್ಲಿ ಭಾರೀ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಉಪನಾಯಕ ಗಿಲ್ಗೆ ವಿಶ್ರಾಂತಿ ನೀಡಿ ಪಂತ್ಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ಪಂದ್ಯದಲ್ಲಿ ಆಡಿದ್ದ ಆಟಗಾರರನ್ನೇ ಉಳಿಸಿಕೊಂಡಿದ್ದಾರೆ.
ಹೇಗಿದೆ ಟೀಂ ಇಂಡಿಯಾದ ಪ್ಲೇಯಿಂಗ್-11?
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಮೊಹ್ಮದ್ ಸಿರಾಜ್, ಅರ್ಷ್ದೀಪ್ ಸಿಂಗ್.
ಇದನ್ನೂ ಓದಿ:ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶ್ರೀಲಂಕಾ-ಭಾರತ ನಡುವೆ 2ನೇ ಏಕದಿನ ಪಂದ್ಯ
ಟಾಸ್ ಗೆದ್ದ ಶ್ರೀಲಂಕಾ, ಭಾರತ ಮೊದಲು ಬೌಲಿಂಗ್
ಮೊದಲ ಪಂದ್ಯ ಟೈನಲ್ಲಿ ಅಂತ್ಯ, ಇಂದು ಗೆಲುವು ಅನಿವಾರ್ಯ
ಕೊಲಂಬೊ ಆರ್.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಶ್ರೀಲಂಕಾ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲ ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಭಾರತ ತಂಡವು ಗೆಲ್ಲಲು 14 ಬಾಲ್ನಲ್ಲಿ 1 ರನ್ ಬೇಕಾಗಿತ್ತು. ಹೀಗಿದ್ದೂ ಟೀಂ ಇಂಡಿಯಾ ಪಂದ್ಯವನ್ನು ಕೈಚೆಲ್ಲಿ ಮುಖಭಂಗ ಎದುರಿಸಿದೆ. ಹೀಗಾಗಿ ಆ ಸೇಡನ್ನು ತೀರಿಸಿಕೊಂಡು ಏಕದಿನ ಸರಣಿ ಗೆಲ್ಲಬೇಕು ಅಂದರೆ ಇವತ್ತು ಭರ್ಜರಿ ಗೆಲುವು ಅನಿವಾರ್ಯ.
ಇದನ್ನೂ ಓದಿ:ಹೆಡ್ ಮಾಸ್ಟರ್ ಆದ್ಮೇಲೆ ಕಂಪ್ಲೀಟ್ ಬದಲಾದ ಗಂಭೀರ್.. ಅಂದ್ಕೊಂಡ ಹಾಗೆ ಇಲ್ಲವೇ ಇಲ್ಲ ಅವರು..!
ಅಂತೆಯೇ ಇಂದಿನ ಪ್ಲೇಯಿಂಗ್ ಇಲೆವೆನ್ನಲ್ಲಿ ಭಾರೀ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಉಪನಾಯಕ ಗಿಲ್ಗೆ ವಿಶ್ರಾಂತಿ ನೀಡಿ ಪಂತ್ಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ಪಂದ್ಯದಲ್ಲಿ ಆಡಿದ್ದ ಆಟಗಾರರನ್ನೇ ಉಳಿಸಿಕೊಂಡಿದ್ದಾರೆ.
ಹೇಗಿದೆ ಟೀಂ ಇಂಡಿಯಾದ ಪ್ಲೇಯಿಂಗ್-11?
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಮೊಹ್ಮದ್ ಸಿರಾಜ್, ಅರ್ಷ್ದೀಪ್ ಸಿಂಗ್.
ಇದನ್ನೂ ಓದಿ:ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ