Advertisment

ಬೆಂಗಳೂರಿನಲ್ಲಿ ಕೋಟಿ ಹಣ ದರೋಡೆಗೆ ಬಳಸಿದ್ದ ಕಾರ್ ಪತ್ತೆ: ಆದರೇ, ಆರೋಪಿಗಳು??

ಬೆಂಗಳೂರಿನಲ್ಲಿ ನಿನ್ನೆ ಮಟ ಮಟ ಮಧ್ಯಾಹ್ನ 7 ಕೋಟಿ ರೂಪಾಯಿ ಹಣದ ದರೋಡೆಗಾಗಿ ಖದೀಮರು ಇನ್ನೋವಾ ಕಾರ್ ಅನ್ನು ಬಳಸಿದ್ದರು. ಆ ಕಾರ್‌ ಈಗ ಆಂಧ್ರದ ತಿರುಪತಿಯಲ್ಲಿ ಪತ್ತೆಯಾಗಿದೆ. ಆದರೇ, ಆರೋಪಿಗಳು ಮಾತ್ರ ಪತ್ತೆಯಾಗಿಲ್ಲ. ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

author-image
Chandramohan
bengaluru robbery
Advertisment
  • ಆಂಧ್ರದ ತಿರುಪತಿಯಲ್ಲಿ ದರೋಡೆಗೆ ಬಳಸಿದ್ದ ಕಾರ್ ಪತ್ತೆ!
  • ಆದರೇ, ಕಾರ್ ಬಿಟ್ಟು ಪರಾರಿಯಾಗಿರುವ ಆರೋಪಿಗಳು!
  • ಆರೋಪಿಗಳಿಗಾಗಿ ಪೊಲೀಸರಿಂದ ಮುಂದುವರಿದ ಶೋಧ

ಬೆಂಗಳೂರಿನಲ್ಲಿ 7 ಕೋಟಿ ರಾಬರಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ದರೋಡೆಕೋರರು ಬೆಂಗಳೂರಿನಲ್ಲಿ  ಕೋಟಿ ಕೋಟಿ ಹಣದ ದರೋಡೆಗಾಗಿ ಬಳಸಿದ್ದ  ಇನ್ನೋವಾ   ಕಾರ್ ಅನ್ನು ಆಂಧ್ರದ ತಿರುಪತಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ತಿರುಪತಿಯಲ್ಲಿ ದರೋಡೆಗೆ ಬಳಸಿದ್ದ ಇನ್ನೋವಾ ಕಾರ್ ಪತ್ತೆಯಾಗಿದೆ.  ಆದರೇ, ಆರೋಪಿಗಳು ಪತ್ತೆಯಾಗಿಲ್ಲ.  ಅನುಮಾನದ ಮೇಲೆ ಪೊಲೀಸರು  ಇಬ್ಬರನ್ನ ವಶಕ್ಕೆ ಪಡೆದು  ವಿಚಾರಣೆ ನಡೆಸಿದ್ದಾರೆ.  

Advertisment
CAR USED IN ROBBERRY FOUND IN TIRUPATHI
Advertisment
Advertisment
Advertisment