Advertisment

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ.. ಅಧಿಕಾರಿಗಳ ತಲೆದಂಡ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್​​ ನೀಡಿರುವ ವಿಚಾರದಲ್ಲಿ ಅಧಿಕಾರಿಗಳ ತಲೆದಂಡವಾಗಿದೆ. ಪ್ರಕರಣ ಸಂಬಂಧ ಗೃಹಸಚಿವ ಸುದ್ದಿಗೊಷ್ಟಿ ನಡೆಸಿ ಸರ್ಕಾರ ತೆಗೆದುಕೊಂಡಿರುವ ಮಹತ್ವದ ವಿಚಾರವನ್ನು ತಿಳಿಸಿದರು.

author-image
Ganesh Kerekuli
Dr_g_Parameshwar_Parappana_Agrahara
Advertisment

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್​​ ನೀಡಿರುವ ವಿಚಾರದಲ್ಲಿ ಅಧಿಕಾರಿಗಳ ತಲೆದಂಡವಾಗಿದೆ. ಪ್ರಕರಣ ಸಂಬಂಧ ಗೃಹಸಚಿವ ಸುದ್ದಿಗೊಷ್ಟಿ ನಡೆಸಿ ಸರ್ಕಾರ ತೆಗೆದುಕೊಂಡಿರುವ ಮಹತ್ವದ ವಿಚಾರವನ್ನು ತಿಳಿಸಿದರು.

Advertisment

ಗೃಹ ಸಚಿವರು ಹೇಳಿದ್ದೇನು? 

  • ವೈರಲ್ ಆಗಿರುವ ವಿಡಿಯೋಗಳು ಹಳೆಯದು, 2023ರಲ್ಲಿ ಅವುಗಳನ್ನ ಚಿತ್ರೀಕರಿಸಲಾಗಿದೆ
  • ಜೈಲಿನ ಈ ಚಟುವಟಿಕೆ, ವಿದ್ಯಮಾನಗಳ ಬಗ್ಗೆ ತನಿಖೆ ನಡೆಸಲು ‌ಹೈ-ಪವರ್ ಕಮಿಟಿ ರಚನೆ
  • ಎಲ್ಲಾ ಕಾರಾಗೃಹಗಳ ಪರಿಶೀಲನೆ ಮಾಡಿ ಸಮಗ್ರ ವರದಿ ನೀಡುವಂತೆ ಕಮಿಟಿಗೆ ತಿಳಿಸಲಾಗಿದೆ
  • ಹೀತೇಂದ್ರ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ, ಅಮರನಾಥ್ ಕಮಿಟಿ ಸದಸ್ಯರು
  • ಸಂದೀಪ್ ಪಾಟೀಲ್, ರಿಶಾಂತ್, ಅಮರನಾಥ ರೆಡ್ಡಿ ಕೂಡ ಕಮಿಟಿಯಲ್ಲಿ ಇರಲಿದ್ದಾರೆ
  • ಪ್ರಕರಣದಲ್ಲಿ ಚೀಫ್ ಸೂಪರಿಡೆಂಟ್ ಕೆ.ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ
  • ಪರಪ್ಪನ ಅಗ್ರಹಾರ ಜೈಲಿನ ನಿರ್ವಹಣೆಗೆ, ಐಪಿಎಸ್ ಅಧಿಕಾರಿ ನೇಮಕ ಮಾಡಲಾಗಿದೆ
  • ಅಧಿಕಾರಿಗಳಾದ ಮ್ಯಾಗೇರಿ, ಅಶೋಕ್ ಬಜಂತ್ರಿ ಅವರುಗಳನ್ನು ಅಮಾನತು ಮಾಡಲಾಗಿದೆ
  • ವರದಿ ಬಂದ ನಂತರ ಮತ್ತಷ್ಟು ಕ್ರಮ, ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚನೆ

ಇದನ್ನೂ ಓದಿ:ಮಾತು ಉಳಿಸಿಕೊಂಡ ಜಾರಕಿಹೊಳಿ ಬ್ರದರ್ಸ್ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dr.G Parameshwar Parappana agrahara jail
Advertisment
Advertisment
Advertisment