Rashi Bhavishya: ಮಾನಸಿಕ ಚಿಂತೆ ಜಾಸ್ತಿ, ಜನರ ಮಾತಿಗೆ ಮರುಳಾಗಬೇಡಿ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಪಾಲ್ಗುಣ ಮಾಸ, ಶುಕ್ಲ ಪಕ್ಷ, ಪ್ರತಿಪತ್ (ಪಾಡ್ಯ)ತಿಥಿ, ಶತಭಿಷಾ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜನರ ಮಾತಿಗೆ ಮರುಳಾಗಬೇಡಿ
  • ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿನ ವಿದ್ಯಾಭ್ಯಾಸ
  • ಜನರೊಂದಿಗೆ ವಿಶ್ವಾಸಾರ್ಹ ಮಾತಗಳನ್ನಾಡಿ
  • ಪ್ರೇಮಿಗಳಿಗೆ ಅನುಕೂಲವಿದೆ, ಸ್ವಯಂಕೃತ ಅಪರಾಧ ಬೇಡ
  • ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಯೋಗವಿದೆ
  • ಕ್ರೀಡಾಪಟುಗಳಿಗೆ ಸಮಸ್ಯೆಯಾಗಬಹುದು
  • ಧರ್ಮ ಗ್ರಂಥಗಳ ಅಧ್ಯಯನದಿಂದ ವಿಷಯಾಸಕ್ತಿ ಕುತೂಹಲ
  • ಸರಸ್ವತಿಯನ್ನು ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರಯಾಣದ ಆಲಸ್ಯ ಸುಸ್ತು ವಿಶ್ರಾಂತಿಯ ಅಗತ್ಯ
  • ಬೇರೆಯವರ ವಿಷಯಾಸಕ್ತಿ  ಬೇಕಿರುವುದಿಲ್ಲ
  • ಈ ದಿನ ಅಂದುಕೊಂಡ ಕೆಲಸದಲ್ಲಿ ಶುಭವಿದೆ
  • ಸಾಯಂಕಾಲಕ್ಕೆ ತುಂಬಾ ಆತಂಕ ಕಾಡಬಹುದು
  • ಉದ್ಯೋಗದಲ್ಲಿ ಹಿನ್ನಡೆ ಉಂಟಾಗಬಹುದು
  • ಸ್ನೇಹಿತರ ಭೇಟಿಯಾಗುವುದರಿಂದ ಸಮಯ ವ್ಯರ್ಥ ಆಗಬಹುದು
  • ಹಸುವಿಗೆ ಆಹಾರ ಕೊಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವ್ಯಾಪಾರದಲ್ಲಿ ಅನುಕೂಲವಿದೆ
  • ನಿಮ್ಮ ಕಾರ್ಯಕ್ಷೇತ್ರದ ವಿಸ್ತಾರಗಳಿಗೆ ಅವಕಾಶವಿದೆ
  • ಮೇಲಾಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ
  • ಕುಟುಂಬದಲ್ಲಿ ಬಂಧುಗಳಿಂದ ದ್ರೋಹದ ಚಿಂತನೆ
  • ಮಾನಸಿಕ ಒತ್ತಡ ಭಯದ ವಾತಾವರಣ
  • ಮಕ್ಕಳಿಗೆ ಉಜ್ವಲ ಭವಿಷ್ಯದ ಬಗ್ಗೆ ಮಾರ್ಗದರ್ಶನ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳಿ
  • ಹೊಸ ವಿಚಾರ ಕಲಿಯಲು ಅವಕಾಶವಿದೆ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ನಿಮ್ಮ ಅಭಿಪ್ರಾಯ ಜನರಿಗೆ ಇಷ್ಟವಾಗುವುದಿಲ್ಲ
  • ಅಪರಿಚಿತರ ನಂಬಿಕೆಯಿಂದ ದ್ರೋಹವಾಗಬಹುದು
  • ಆಹಾರ ಮಿತವಾಗಿ ಶುದ್ಧವಾಗಿರಲಿ ಆರೋಗ್ಯ ಮುಖ್ಯ
  • ನರಸಿಂಹನನ್ನು ಪ್ರಾರ್ಥಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಗತ್ಯ ಪ್ರಯಾಣ ರದ್ದು ಮಾಡಿ
  • ಸಹೋದ್ಯೋಗಿಗಳ ಜೊತೆ ತಾಳ್ಮೆಯಿಂದ ವರ್ತಿಸಿ
  • ಕುಟುಂಬದ ಜೊತೆ ಸಮಯ ಕಳೆಯಿರಿ
  • ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
  • ಬೇರೆಯವರ ಆಗಮನದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು
  • ಯಾವುದೇ ಕೆಲಸದಲ್ಲಿ ಸ್ಪರ್ಧೆ ಬೇಡ
  • ದುರ್ಗಾ ಪ್ರಾರ್ಥನೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ
  • ವಿದೇಶೀ ಸಂಪರ್ಕವಿರುವವರಿಗೆ ಶುಭವಿದೆ
  • ಕೆಲಸದ ಒತ್ತಡದಿಂದ  ಮಾನಸಿಕ ಹಿಂಸೆ ಆಗಲಿದೆ
  • ಸಾಯಂಕಾಲಕ್ಕೆ ಶುಭ ವಾರ್ತೆ ಬರಲಿದೆ
  • ಜನರಿಗೆ ನಿಮ್ಮಿಂದ ಸಹಾಯವಾಗುವ ದಿನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನ್ಯತೆ ಸಿಗಲಿದೆ
  • ಜವಾಬ್ದಾರಿ ಕೆಲಸಗಳಲ್ಲಿ  ಸವಾಲು ಕಾಣುತ್ತದೆ
  • ಸುಬ್ರಹ್ಮಣ್ಯನ ಆರಾಧನೆ ಮಾಡಿ

ತುಲಾ:

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅವಕಾಶಕ್ಕೆ  ಕಾದಿರುವ ನಿಮಗೆ ಉತ್ತಮ ವಾರ್ತೆ ಸಿಗಲಿದೆ
  • ಕುಟುಂಬದಲ್ಲಿ ಅನ್ಯೋನ್ಯತೆಯಿರುತ್ತದೆ
  • ನಿಮ್ಮ ನಡವಳಿಕೆ ಸ್ವಾಭಾವಿಕವಾಗಿದ್ದರೂ ಜನ ನಿಮ್ಮನ್ನು ಕೆಣಕಬಹುದು
  • ಸಾಲದ ಹಣ ವಾಪಸ್ ಬರಬಹುದು ಅನಿರೀಕ್ಷಿತ ಲಾಭ
  • ಹಣಕಾಸಿನ ವಿಚಾರದಲ್ಲಿ ಗಲಾಟೆ ಜಗಳ ಆಗಬಹುದು
  • ಮನೆಗೆ ಬಂದ ಅತಿಥಿಗಳಿಂದ ಕಿರಿಕಿರಿ ಉಂಟಾಗಬಹುದು
  • ಐಶ್ವರ್ಯ ಲಕ್ಷ್ಮೀ ಆರಾಧನೆ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳ ಬಗ್ಗೆ ಕಾಳಜಿ ವಹಿಸಿ
  • ನಿಮ್ಮ ಸ್ವಭಾವವನ್ನು ವರ್ತನೆಗೋಸ್ಕರ ಜನರು ಟೀಕಿಸುತ್ತಾರೆ 
  • ನಿರ್ದಿಷ್ಟ ಗುರಿಯಿರಲಿ ದುರಾಲೋಚನೆ ಬೇಡ
  • ಮಹಿಳೆಯರಿಗೆ ಆರೋಗ್ಯ ತೊಂದರೆಯಾಗಬಹುದು
  • ಅತಿಯಾದ ಗಳಿಕೆಗೆ ಮನಸ್ಸು ಕೊಡದಿರಿ
  • ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರವಹಿಸಿ
  • ನಿಮ್ಮ ವರ್ತನೆ ವ್ಯಕ್ತಿತ್ವ ಕಾಪಾಡಿಕೊಳ್ಳಬೇಕು
  • ಧನ್ವಂತರಿ ಉಪಾಸನೆ ಮುಖ್ಯ

ಧನುಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ನೇಹಿತರ ಸಲಹೆ ನಿಮಗೆ ಉತ್ತಮವಾದ ಫಲ ಕೊಡಲಿದೆ
  • ಮನೆಯವರು ನಿಮ್ಮಿಂದ ಉಡುಗೊರೆಯನ್ನು ನಿರೀಕ್ಷಿಸುತ್ತಾರೆ
  • ಹಳೆಯ ಸಾಲಕ್ಕೆ ಇಂದು ಮುಕ್ತಿ ಸಿಗಲಿದೆ
  • ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು
  • ಪ್ರಯೋಜನವಾಗುವ ಯೋಜನೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುತ್ತೀರಿ
  • ವೃತ್ತಿಯಲ್ಲಿ ಅಭಿವೃದ್ಧಿ ಕಾಣುತ್ತೀರಿ
  • ಬೆಳಗ್ಗೆ ಉತ್ತಮವಾದ ಸುದ್ಧಿಯಿಂದ  ನಿಮ್ಮ ಮನಸ್ಸಿಗೆ ನೆಮ್ಮದಿಯಾಗಿರುತ್ತದೆ
  • ಇಷ್ಟದೇವತಾ ಆರಾಧನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬ್ಯಾಂಕ್ ನೌಕರರಿಗೆ ಉತ್ತಮವಾದ ದಿನ
  • ದಾಂಪತ್ಯದಲ್ಲಿ ಸಾಮರಸ್ಯವಿದೆ
  • ಮಧ್ಯಾಹ್ನದ ನಂತರ ಕೆಲವು ಸಮಸ್ಯೆಗಳು ಉಂಟಾಗಲಿದೆ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತೀರಿ
  • ಉದಾರ ಸ್ವಭಾವದಿಂದ ಜನರು ಪ್ರಭಾವಿತರಾಗಬಹುದು
  • ಹಣದ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಬದಲಾವಣೆಗಳಾಗುತ್ತದೆ
  • ಬುದ್ಧಿವಂತಿಕೆಯಿಂದ ವ್ಯವಹರಿಸಬೇಕಾಗುತ್ತದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೂಡಿಕೆ ಮಾಡುವುದರಿಂದ ಲಾಭವಿದೆ
  • ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ ಮತ್ತು ಬೇಸರ ಆಗಲಿದೆ
  • ಪ್ರೇಮಿಗಳಿಗೆ ಪ್ರೇಮದ ವಿಚಾರದಲ್ಲಿ ಸಮಸ್ಯೆ ಆಗಬಹುದು
  • ರಾಜಕೀಯ ವ್ಯಕ್ತಿಗಳಿಗೆ ಶುಭವಿರುವ ದಿನ
  • ಅಕ್ಕಪಕ್ಕದ ವಾತಾವರಣ ಚೆನ್ನಾಗಿರುತ್ತದೆ
  • ವ್ಯಾಪಾರದಲ್ಲಿ ಲಾಭ ಆಗಲಿದೆ
  • ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೀರಿ
  • ಗಣಪತಿಯ ಆರಾಧನೆ ಮಾಡಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಹೊಸ ವ್ಯಾಪಾರ ಮತ್ತು ವ್ಯವಹಾರ ಯಾವುದು ಈ ದಿನ ಬೇಡ
  • ನಿರಾಶಾದಾಯಕ ವಿಚಾರಗಳಿಂದ ಬೇಸರ ಆಗಲಿದೆ
  • ಗಂಟಲಿನ ಸಮಸ್ಯೆ ಹಾಗೂ ಜ್ವರ ಕಾಣಬಹುದು
  • ವಿರೋಧಿಗಳನ್ನು ಎದುರಿಸಲು ಅಸಮರ್ಥರಾಗಬಹುದು
  • ಮಾನಸಿಕ ಚಿಂತೆ ಕಾಡುವಂತಹದ್ದು
  • ಮೃತ್ಯುಂಜಯನ ಆರಾಧನೆ ಮಾಡಿ

ಇದನ್ನೂ ಓದಿ:ರಾಜ್ಯ ಪೌರಸೇವಾ ನೌಕರರ ಸಂಘಕ್ಕೆ ನೂತನ ಸಾರಥಿ: ಶೈಲಾ KD ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment