/newsfirstlive-kannada/media/media_files/2025/09/03/kalaburagi-family-ganesh-5-2025-09-03-21-44-58.jpg)
ಕಲಬುರಗಿ: ರಾಷ್ಟ್ರ ಹಾಗೂ ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬ ಮನೆ ಮಾತಾಗಿದೆ. ಹಬ್ಬ ಒಂದು ದಿನವಾದ್ರೂ ಗಣೇಶನ ಆರಾಧನೆ ಮಾತ್ರ ಒಂದು ತಿಂಗಳ ಕಾಲ ನಡೆಯುತ್ತಾ ಇರುತ್ತೆ. ವಿಘ್ನವಿನಾಶಕನ ಆರಾಧನೆ ಮಾಡಿದ್ರೆ ವಿಘ್ನನಿವಾರಣೆಯಾಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಗೌರಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಮಾಡ್ತಾರೆ.
ಅದೇ ರೀತಿ, ಬೆಂಗಳೂರಿನ ಆನಂದರಾವ್ ಸರ್ಕಲ್ನ ಭವಹರ ಗಣಪತಿ ದೇವಾಲಯದಲ್ಲಿ ಸೆಪ್ಟೆಂಬರ್ 6ನೇ ತಾರೀಖಿನವರೆಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ.
ಈ ನಿಟ್ಟಿನಲ್ಲಿ ಇಂದು ಸಾವಿರಾರು ಜನರಿಗೆ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ಆರು ವರ್ಷಗಳಿಂದ ಕಲಬುರಗಿಯ ಕಾಶ್ಯಪ್ಪ ಸ್ವಾಮಿ ಕುಟುಂಬದವರಿಂದ ಸಾವಿರಾರು ಜನರಿಗೆ ಅನ್ನದಾನವನ್ನು ನೆರವೇರಿಸಲಾಗ್ತಿದೆ. ಈ ವೇಳೆ ಡಾ.ಮಲ್ಲಿಕಾರ್ಜುನ ಸ್ವಾಮಿ, ಪ್ರಶಾಂತಸ್ವಾಮಿ ಮತ್ತಿತ್ತರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ