ಮೊನ್ನೆ ಮೊನ್ನೆ ವಿಮಾನಯಾನ ಭಾಗ್ಯ.. ಈಗ ನೆಚ್ಚಿನ ಗುರುವಿಗಾಗಿ ಊಟ ಬಿಟ್ಟು ಹಠ ಹಿಡಿದ ಮಕ್ಕಳು!

ಮೊನ್ನೆ ಮೊನ್ನೆಯಷ್ಟೇ ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಿ ಗ್ರಾಮದ ಶಾಲೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಅಲ್ಲಿನ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ! ಇದೀಗ ಅದೇ ಮಕ್ಕಳು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಯಾಕೆ?

author-image
Ganesh Kerekuli
koppal beerappa andagi teacher (13)
Advertisment
teacher Koppal Beerappa Andagi
Advertisment