Advertisment

ಆನೆಗುಂದಿ ಗ್ರಾಮ ಕಡೆಬಾಗಿಲು ವೃತ್ತಕ್ಕೆ ಶ್ರೀರಂಗದೇವರಾಯಲು ವೃತ್ತ ಎಂದು ನಾಮಕರಣ : ರಾಜರ ಮೇಲಿನ ಪ್ರೀತಿ, ಅಭಿಮಾನ ತೋರಿಸಿದ ಜನರು

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಆನೆಗುಂದಿ ಗ್ರಾಮದ ಕಡೆಬಾಗಿಲು ವೃತ್ತಕ್ಕೆ ಶ್ರೀರಂಗದೇವರಾಯಲು ವೃತ್ತ ಎಂದು ನಾಮಕರಣ ಮಾಡಲಾಗಿದೆ. ರಾಜವಂಶಸ್ಥ ಶ್ರೀರಂಗದೇವರಾಯಲು ಅವರ ಮೇಲಿನ ಪ್ರೀತಿ , ಅಭಿಮಾನವನ್ನು ಈ ಮೂಲಕ ಜನರು ವ್ಯಕ್ತಪಡಿಸಿದ್ದಾರೆ.

author-image
Chandramohan
SRIRANGA DEVARAYALU CIRCLE
Advertisment


ಕೊಪ್ಪಳ ಜಿಲ್ಲೆಯ  ಗಂಗಾವತಿಯ ವಿಧಾನಸಭಾ ಕ್ಷೇತ್ರದ  ಆನೆಗುಂದಿ ಗ್ರಾಮ ಕಡೆ ಬಾಗಿಲು ಗ್ರಾಮದಲ್ಲಿ ಮಾಜಿ ಸಚಿವ ದಿವಂಗತ ರಾಜ ಶ್ರೀರಂಗ ದೇವರಾಯಲು  ಹೆಸರಿನ ವೃತ್ತದ ಉದ್ಘಾಟನೆ ಮಾಡಲಾಗಿದೆ.  ಗ್ರಾಮದ ಜನರು  ರಾಜ ಶ್ರೀರಂಗ ದೇವರಾಯಲು  ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆ ವೃತ್ತವನ್ನು  ರಾಜ ಶ್ರೀರಂಗದೇವರಾಯಲು ಎಂದು ನಾಮಕರಣ ಮಾಡಿ ಅವರಿಗೆ ಗೌರವವನ್ನು ತೋರಿಸಿದ್ದಾರೆ.  ಇದೇ ಸಂದರ್ಭದಲ್ಲಿ ಶ್ರೀಮತಿ ಲಲಿತಾರಾಣಿ ಹಾಗೂ ಅವರ ಪುತ್ರ ಡಾಕ್ಟರ್ ವಿ ಎಸ್ ಎನ್ ಡಿ ರಾಯಲು ಅವರು ಉಪಸ್ಥಿತರಿದ್ದರು.

Advertisment

SRIRANGA DEVARAYALU CIRCLE02

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ




sri rangadevarayalu circle naming ceremony
Advertisment
Advertisment
Advertisment