Advertisment

ತೂಗು ಸೇತುವೆ ಮೇಲಿಂದ ಹಾರಿ ಪ್ರಾಣಬಿಟ್ಟ ದೀಪಿಕಾ.. ಅಯ್ಯೋ ಏನಾಯ್ತು..?

ಯುವತಿ ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಮೈಸೂರಿನ ಹರವೆ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಮತ್ತು ಅಂಬುಜ ದಂಪತಿ ಪುತ್ರಿ ದೀಪಿಕಾ ಡೆ*​ನೋಟ್​ ಬರೆದು ತೂಗು ಸೇತುವೆ ಮೇಲಿಂದ ಹಾರಿದ್ದಾಳೆ. ಮುಂದೇನಾಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
Mysore deepika

ದೀಪಿಕಾ ವಿದ್ಯಾರ್ಥಿನಿ Photograph: (ದೀಪಿಕಾ ವಿದ್ಯಾರ್ಥಿನಿ)

Advertisment

ಮೈಸೂರು: ಯುವತಿ ಲಕ್ಷ್ಮಣ ತೀರ್ಥ ನದಿಗೆ ಹಾರಿ ಆ*ಹತ್ಯೆ ಮಾಡಿಕೊಂಡಿದ್ದಾಳೆ.  ಮೈಸೂರಿನ (Mysore) ಹರವೆ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಮತ್ತು ಅಂಬುಜ ದಂಪತಿ ಪುತ್ರಿ ದೀಪಿಕಾ (Deepika) ಡೆ*​ನೋಟ್ ಬರೆದು ತೂಗುಸೇತುವೆ ಮೇಲಿಂದ ಹಾರಿ ಜೀವ ಬಿಟ್ಟಿದ್ದಾಳೆ. 

Advertisment

ದೀಪಿಕಾ ಎಂಬಾಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ವಿಶ್ವಕವಿ ಕುವೆಂಪು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದೀಗ ಇದಕ್ಕಿದ್ದಂತೆ ನನ್ನ ಸಾವಿಗೆ ನಾನೇ ಕಾರಣ ಎಂದು ನೋಟ್ ಬರೆದಿಟ್ಟು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. 

DEEPIKA new
ದೀಪಿಕಾ Photograph: (ದೀಪಿಕಾ)

ವಿದ್ಯಾರ್ಥಿನಿಯ ಈ ನಿರ್ಧಾರ ಹಲವು ಅನುಮಾಗಳಿಗೆ ಕಾರಣವಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರು ಶೋಕದಲ್ಲಿ ಮುಳುಗಿದ್ದಾರೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇದನ್ನೂ ಓದಿ: ನವರಾತ್ರಿಗೆ ಭರ್ಜರಿ ಗುಡ್​​ನ್ಯೂಸ್​ ನಿರೀಕ್ಷೆ.. ಮೊಸರು, ತುಪ್ಪದ ಬೆಲೆ ಇಳಿಕೆ ಸಾಧ್ಯತೆ..!

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

studend death
Advertisment
Advertisment
Advertisment