ರಾಜ್ಯ ಟಾಪ್ ನ್ಯೂಸ್ ಒಂದೇ ಕಾರಲ್ಲಿ ಪ್ರಯಾಣಿಸಿದ PM ಮೋದಿ, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಧಾನಿ ಮೋದಿ ಅವರು ಮೆಟ್ರೋದ ಹಳದಿ ಮಾರ್ಗದ ಉದ್ಘಾಟನೆ, ವಂದೇ ಭಾರತ್ ರೈಲಿಗೆ ಚಾಲನೆ ಹಾಗೂ ಮೆಟ್ರೋದ ಆರೆಂಜ್ ಮಾರ್ಗದ ಶಂಕುಸ್ಥಾಪನೆಗೆ ಸಿಲಿಕಾನ್ ಸಿಟಿಗೆ ಆಗಮಿಸಿದ್ದರು. ಇದೇ ವೇಳೆ ಮೋದಿ ಅವರ ಕಾರಿನಲ್ಲೇ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಯಾಣ ಮಾಡಿದರು. Bhimappa 10 Aug 2025 15:09 IST Follow Us Advertisment Pm Narendra Modi CM SIDDARAMAIAHAdvertismentFOLLOW NEWSFIRST FOR LATEST UPDATESSubscribe to our Newsletter! Be the first to get exclusive offers and the latest newsSubscribe Now Read the Next Article