Advertisment

Rashi bhavishya: ಪ್ರತಿಕ್ಷಣವು ಜಾಗರೂಕರಾಗಿರಬೇಕಾದ ದಿನ, ಈ ರಾಶಿಯ ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು, ಪಾಲ್ಗುಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

    ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

    Advertisment

    ಮೇಷ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಗೌರವಾನ್ವಿತ ವ್ಯಕ್ತಿಗಳು ಉತ್ತಮವಾದ ಸಲಹೆಗಳನ್ನ ನೀಡಬಹುದು
    • ವೃತ್ತಿ ಜೀವನ ಬದಲಾಯಿಸಲು ಈಗ ಸೂಕ್ತ ಸಮಯವಲ್ಲ
    • ನಿಮ್ಮ ಯೋಜನೆಗೆ ಕುಟುಂಬದವರ ಸಂಪೂರ್ಣ ಸಹಕಾರ ಸಿಗುವ ದಿನ
    • ಪ್ರತಿಕ್ಷಣವು ಜಾಗರೂಕರಾಗಿರಬೇಕಾದ ದಿನ
    • ಇಂದು ಹಳೆಯ ಸ್ನೇಹಿತರು ಸಂಪರ್ಕಕ್ಕೆ ಬರಬಹುದು
    • ಇಂದು ತುಂಬಾ ತಾಳ್ಮೆಯಿಂದ ವರ್ತಿಸಿ
    • ವಿಘ್ನೇಶ್ವರನ ಪ್ರಾರ್ಥನೆ ಮಾಡಿ

    ವೃಷಭ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಅಪರಿಚಿತರಲ್ಲಿ ಯಾವುದೇ ರೀತಿಯ ನಂಬಿಕೆ ಬೇಡ
    • ಮಕ್ಕಳ ದೂರ ಪ್ರಯಾಣದ ವಿಚಾರದಲ್ಲಿ ಚರ್ಚೆ ನಡೆಯಬಹುದು
    • ಆರೋಗ್ಯ ಸಮಸ್ಯೆ ಆಲಸ್ಯ ಕಾಡಬಹುದು
    • ದಾಂಪತ್ಯದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆಯಿದೆ
    • ಇಂದು ವಿನಾಕಾರಣ ಪ್ರಯಾಣ ಬೇಡವೆಂಬ ಸೂಚನೆಯಿದೆ
    • ಕುಲದೇವರಿಗೆ ತುಪ್ಪದ ದೀಪ ಹಚ್ಚಿ

    ಮಿಥುನ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಮನೆ ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸುವ ಕುಟುಂಬಸ್ಥರಿಂದ ನೆಮ್ಮದಿ
    • ಮನೋರಂಜನೆಗೆ ಅವಕಾಶ ಸಿಗುವ ದಿನ
    • ಮಕ್ಕಳ ದೂರ ಪ್ರಯಾಣದ ವಿಚಾರದಲ್ಲಿ ಚರ್ಚೆ ನಡೆಯಬಹುದು
    • ಅಪರೂಪದ ವ್ಯಕ್ತಿಯ ಭೇಟಿ ಅಥವಾ ಆಗಮನದಿಂದ ಸಂತೋಷ ಸಾಧ್ಯತೆ
    • ರಾಜಕಾರಣಿಗಳಿಗೆ ಶುಭವಾದ ದಿನ
    • ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಆದರೆ ಸಾಯಂಕಾಲಕ್ಕೆ ಸರಿ ಹೋಗುವ ಸೂಚನೆಯಿದೆ 
    • ರಾಜಕೀಯ ವಿಚಾರಗಳಲ್ಲಿ ಸ್ವಲ್ಪ ಸಮಾಧಾನ ಸಿಗುವ ದಿನ
    • ಕುಬೇರನನ್ನು ಪ್ರಾರ್ಥನೆ ಮಾಡಿ
    Advertisment

    ಕಟಕ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಜೀವನದಲ್ಲಿ ಅಸ್ಥಿರತೆ ಕಾಡಬಹುದು
    • ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಸಾಧ್ಯತೆ
    • ಮನೆ ಕಟ್ಟುವ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯತೆ 
    • ಬಂಧುಗಳಲ್ಲಿ ವ್ಯವಹಾರಿಕ ವಿಚಾರಕ್ಕೆ ಬೇಸರ ಕಲಹ ಸಾಧ್ಯತೆ
    • ಇಂದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
    • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ ದಿನ
    • ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥನೆ ಮಾಡಿ

    ಸಿಂಹ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಇಂದು ಪೋಷಕರಿಗೆ ಬೇಸರ ಮಾಡಬಾರದು
    • ಲೇಖಕರಿಗೆ ಉತ್ತಮವಾದ ದಿನ
    • ನೆಂಟರಿಷ್ಟರಲ್ಲಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ ಇಲ್ಲದಿದ್ದರೆ ಅಪಮಾನ ಸಾಧ್ಯತೆ
    • ಹಳೆಯ ನೆನಪುಗಳಿಂದ ಸಂತೋಷವಾಗಬಹುದು
    • ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಬಹುದು
    • ಕಷ್ಟಗಳನ್ನು ನಿಮ್ಮ ಮನಸ್ಥೈರ್ಯದಿಂದ ದೂರ ಮಾಡಿಕೊಳ್ಳಬೇಕು
    • ಪಾರ್ವತಿ-ಪರಮೇಶ್ವರರನ್ನು ಪ್ರಾರ್ಥಸಿ

    ಕನ್ಯಾ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಬೇಡಿ
    • ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
    • ಸಾಮಾಜಿಕ ಸ್ಥಾನ ಮಾನ ಅಪೇಕ್ಷಿಸುವ ದಿನ
    • ಕೆಲಸದಿಂದ ಆಯಾಸ ಬೇಸರ ಆಲಸ್ಯ ಕಾಡಬಹುದು ಜಾಗ್ರತೆವಹಿಸಿ
    • ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
    • ವೃದ್ಧರಿಗೆ ಹಣ್ಣು ಕೊಡಿ
    Advertisment

    ತುಲಾ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಸಾಧು-ಸಂತರ ಸಮಾಗಮನದಿಂದ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ
    • ವೃತ್ತಿಯಲ್ಲಿ ಲಾಭದ ಜೊತೆ ಸಾಧನೆ ಮಾಡುವ ಅವಕಾಶವಿದೆ
    • ಜನ ಮನ್ನಣೆ ಗೌರವ ಪುರಸ್ಕಾರ ಸಿಗಬಹುದು
    • ಯಾವುದೇ ರೀತಿಯ ಬದಲಾವಣೆಯ ವಿಚಾರವನ್ನು ತಲೆಯಿಂದ ತೆಗೆದುಹಾಕಿ
    • ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಉಳಿಯಬಹುದು
    • ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
    • ಮಕ್ಕಳಿಗೆ ಸಿಹಿ ಪದಾರ್ಥ ಹಂಚಿ

    ವೃಶ್ಚಿಕ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಆರೋಗ್ಯದಲ್ಲಿ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳಿ
    • ನಿಮ್ಮ ಆಸೆಗಳು ಇಂದು ಈಡೇರಬಹುದು
    • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆಯಿದೆ
    • ತುಂಬಾ ಗಣ್ಯ ಶ್ರೀಮಂತ ವ್ಯಕ್ತಿಯ ಭೇಟಿಗೆ ಅವಕಾಶವಿದೆ ಲಾಭವೂ ಇದೆ
    • ಪ್ರೇಮಿಗಳಿಗೆ ಅಪಘಾತ ಸಂಭವಿಸುವ ಸೂಚನೆಯಿದೆ ಎಚ್ಚರ
    • ಮನೆಯವರಿಗೆ ಬಹಳ ವಿಧೇಯರಾಗಿ ವರ್ತಿಸಿ
    • ಅಘೋರ ರುದ್ರನನ್ನು ಆರಾಧಿಸಿ

    ಧನಸ್ಸು

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವೇ ಮಾಡಿದರೆ ಒಳ್ಳೆಯದು
    • ಉದ್ಯೋಗ ವೃತ್ತಿಯಲ್ಲಿ ಬದಲಾವಣೆಯಾಗಬಹುದು
    • ಹಣದ ಅಭಾವ ಬೇಸರ ವೈರಾಗ್ಯದ ಮಾತು ಉಂಟಾಗಬಹುದು
    • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
    • ಮಕ್ಕಳಿಂದ ಸಂತೋಷ ಸಿಗುವ ದಿನ
    • ಬೇರೆಯವರ ಸಹಾಯ ನಿರೀಕ್ಷೆಯಲ್ಲಿದ್ದರೆ ನಿರಾಸೆ ಉಂಟು ಮಾಡಬಹುದು
    • ಗುರುದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
    Advertisment

    ಮಕರ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ದಿನ
    • ನಿಮ್ಮ ತಪ್ಪು ನಿಮ್ಮನ್ನು ಕಾಡಬಹುದು
    • ಸ್ವಂತ ಬುದ್ದಿಯಿಂದ ನಿಮ್ಮ ಕೆಲಸವನ್ನ ಮಾಡಿ 
    • ನಿಮ್ಮ ರಹಸ್ಯ ವಿಚಾರಗಳಿಂದ ನಿಮಗೇ ತೊಂದರೆ ಅವಮಾನ ಸಾಧ್ಯತೆ
    • ಮಕ್ಕಳಿಂದ ತೊಂದರೆ ಸಮಸ್ಯೆಯಿದೆ ಅದರ ಬಗ್ಗೆ ಗಮನವಿರಲಿ
    • ಬೇರೆಯವರನ್ನು ಅನುಸರಿಸಿ ಆದರೆ ಅನುಕರಿಸಬೇಡಿ
    • ನಿಮ್ಮ ವ್ಯಾಪಾರ ವ್ಯವಹಾರ ವೇಗವಾಗಿ ನಡೆಯುವ ದಿನ
    • ಸುಬ್ರಹ್ಮಣ್ಯನಿಗೆ ಭಸ್ಮದಿಂದ ಅರ್ಚನೆ ಮಾಡಿಸಿ

    ಕುಂಭ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಅತಿಯಾದ ಯೋಚನೆಗಳು ಆತಂಕಕಾರಿಯಾಗಬಹುದು 
    • ಮಾಧ್ಯಮದಲ್ಲಿ ಕೆಲಸ ನಿರ್ವಹಣೆ ಮಾಡುವವರಿಗೆ ತೃಪ್ತಿ ಲಾಭವಿದೆ
    • ಸ್ವಸಾಮರ್ಥ್ಯದಿಂದ ಜನರ ಮೆಚ್ಚುಗೆ ದೊರೆಯಬಹುದು
    • ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ
    • ನಿಮ್ಮ ಕೆಲಸದಲ್ಲಿ ಜಾಗ್ರತೆಯಿಂದಿರಿ
    • ನಿವೃತ್ತ ಜೀವನ ನಡೆಸುತ್ತಿರುವವರಿಗೆ ಬಹಳ ಶುಭದಿನ
    • ಸಾಕು ಪ್ರಾಣಿಗಳಿಗೆ ಆಹಾರ ನೀಡಿ

    ಮೀನ

    Rashi Bhavishya: ದಂಪತಿ ಮಧ್ಯೆ ಕಿರಿಕಿರಿ, ರೈತರಿಗೆ ಲಾಭ ಸಾಧ್ಯತೆ, ಇಲ್ಲಿದೆ ಇಂದಿನ ಭವಿಷ್ಯ!

    • ಆರೋಗ್ಯ ಹಣದ ಸಮಸ್ಯೆ ಕುರಿತು ಸರಿಯಾದ ನಿರ್ಧಾರ ಮಾಡಿದರೆ ಒಳ್ಳೆಯದು
    • ನಿಮ್ಮ ಶಕ್ತಿಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ
    • ನಿಮ್ಮ ಬಂಧುಗಳಲ್ಲಿ ಮಂಗಳ ಕಾರ್ಯದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
    • ದೈಹಿಕವಾದ ಆಯಾಸದಿಂದ ಕೋಪ ಹೆಚ್ಚಾಗಬಹುದು
    • ಆಸ್ತಿ ಬದಲಾವಣೆ ವಿಚಾರದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
    • ಕೋರ್ಟ್ ವಿಚಾರದಲ್ಲಿ ವಿಶೇಷವಾದ ಚರ್ಚೆ ಸಾಧ್ಯತೆ
    • ಶ್ರೀರಾಮ ಪರಿವಾರ ದೇವರನ್ನು ಪ್ರಾರ್ಥಿಸಿ
    Advertisment

    Horoscope Rashi Bhavishya
    Advertisment
    Advertisment
    Advertisment