Advertisment

ಈ ದಿನ ಸಾಲದ ವಿಚಾರ ಬೇಡ.. ಆತ್ಮ ವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು; ಇಲ್ಲಿದೆ ಇಂದಿನ ಭವಿಷ್ಯ!

ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬಾರದು, ಸ್ನೇಹಿತರ ಮಧ್ಯೆ ಜಗಳ ಸಂಭವ. ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ ಗೆಲವು ಸಿಗಲಿದೆ. ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ. ನಿಮ್ಮ ಸಮಸ್ಯೆಯನ್ನು ಸ್ನೇಹಿತರು ಬಂಧುಗಳಲ್ಲಿ ಹೇಳಿಕೊಳ್ಳಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಆತ್ಮ ವಿಶ್ವಾಸ ಹೆಚ್ಚಿದರೆ ನಿಮ್ಮ ಗುರಿ ಮುಟ್ಟಬಹುದು 
  • ಒಬ್ಬರೆ ಇದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನು ತಪ್ಪಿಸಿ 
  • ನಿಮಗೆ ಅಜೀರ್ಣ ಸಮಸ್ಯೆ ಕಾಡಬಹುದು
  • ಇಂದು ನಿಮ್ಮ ಮನೆ ಮನ ಸಂತಸದಿಂದ ಇರುವುದಿಲ್ಲ
  • ಹಳೆಯ ತಪ್ಪು ಪುನರಾವರ್ತನೆಯಾಗಬಹುದು
  • ಓದು ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
  • ಕುಲದೇವತಾ ಪ್ರಾರ್ಥನೆ ಮಾಡಿ
      

ವೃಷಭ

RASHI_BHAVISHA_VRSHABA

  • ಪ್ರೇಮ ವಿಚಾರದಲ್ಲಿ ಸಮಾಧಾನವಿರಬಹುದು
  • ಈ ದಿನ ಸಾಲದ ವಿಚಾರ ಬೇಡ 
  • ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸು ಸಿಗಲಿದೆ
  • ಮನೆಯ ಅಗತ್ಯತೆಗಳನ್ನು ಗಮನಿಸಿ 
  • ವಿವಾಹ ವಿಚಾರ ಪ್ರಸ್ತಾಪಬೇಡ ನಿರಾಸೆಯಾಗಬಹುದು
  • ಗೌರವ ಇರುವಲ್ಲಿ ಭಾಗಿಗಳಾಗಿ 
  • ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ 
Advertisment

ಮಿಥುನ

RASHI_BHAVISHA_MITHUNA

  • ವ್ಯವಹಾರದಲ್ಲಿ ನಷ್ಟ ಅವಮಾನ ಆಗಬಹುದು
  • ಆಸ್ತಿಯ ವಿಚಾರ ಮುಂದೆ ಮಾರಕವಾಗಲಿದೆ 
  • ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರ ಆಗಬಹುದು
  • ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
  • ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಿ 
  • ಲಾಭ ಅಥವಾ ಹಣ ತಾತ್ಕಾಲಿಕವಾದದ್ದು
  •  ನಿಮ್ಮ ಹಿಂದಿನ ಪರಿಸ್ಥಿತಿಯನ್ನು ಜ್ಞಾಪಿಸಿಕೊಳ್ಳಿ 
  • ಕುಟುಂಬದ ಮೂಲ ದೇವರನ್ನು ಪ್ರಾರ್ಥಿಸಿ 
     

ಕಟಕ

RASHI_BHAVISHA_KATAKA

  • ಕುಟುಂಬದ ಹೆಂಗಸರ ವಿಚಾರದಲ್ಲಿ ಬೇಜಾರು 
  • ಹಣದ ವಿಚಾರಕ್ಕೆ ತೊಂದರೆಯಾಗುವುದರಿಂದ ಬೇಸರ ಆಗಬಹುದು
  • ಇಂದು ಆಲಸ್ಯ ದೂರಮಾಡಿಕೊಳ್ಳಿ 
  • ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು 
  • ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ 
  • ನಿಮ್ಮ ಆರೋಗ್ಯ ಸುಧಾರಿಸುತ್ತದೆ 
  • ಕುಬೇರ ಲಕ್ಷ್ಮೀಯನ್ನು ಅರ್ಚಿಸಿ 

ಸಿಂಹ 

RASHI_BHAVISHA_SIMHA

  • ನಿಮ್ಮ ಪರಿಚಯ ಬಂಧುತ್ವ ಎಲ್ಲಾ ವ್ಯರ್ಥವಾಗಬಹುದು
  • ಅನಗತ್ಯ ಕೆಲಸಗಳಿಂದ ದೂರವಿರಿ
  • ಈ ದಿನ ತುಂಬಾ ಖರ್ಚು ಮಾಡುತ್ತೀರಿ
  •  ನಿಮ್ಮ ಮಾತಿನಿಂದ ತೊಂದರೆಯಾಗಬಹುದು
  • ಸಂಜೆಯ ಹೊತ್ತಿಗೆ ಬೇಸರದಿಂದ ಒಂಟಿತನ ಕಾಡಲಿದೆ
  •  ಕುಟುಂಬದ ಸದಸ್ಯರು ಆತಂಕದಲ್ಲಿರುತ್ತಾರೆ
  • ನಿಮಗೆ ಯಾರ ಸಹಾಯವೂ ದೊರೆಯುವುದಿಲ್ಲ 
  • ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ 
Advertisment

ಕನ್ಯಾ

RASHI_BHAVISHA_KANYA

  • ನೀವು ನಂಬಿದವರು ಸಹಾಯ ಮಾಡದೆ ಇರಬಹುದು 
  • ಬೇರೆಯವರ ಹಿತವನ್ನೇ ಬಯಸುತ್ತೀರಿ ಆದರೆ ಅವರಿಗೆ ಬೆಲೆ ತಿಳಿಯುವುದಿಲ್ಲ 
  • ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ 
  • ಉತ್ತಮ ಹೆಸರುಗಳಿಸಲು ಅವಕಾಶ ತಾನಾಗಿಯೇ ಬರುತ್ತದೆ 
  • ಶಿಸ್ತು ಬದ್ದವಾದ ಜೀವನ ಸಮಾಜದ ಹಿತ ನಿಮ್ಮಿಂದ ಆಗಬಹುದು 
  • ನಿಮ್ಮ ಶ್ರಮ ಸಾರ್ಥಕವಾದ ಭಾವವಿರುತ್ತದೆ
  • ನವಗ್ರಹರನ್ನು ಆರಾಧಿಸಿ 

ತುಲಾ

RASHI_BHAVISHA_TULA

  • ನಿಮಗೆ ಎಲ್ಲವೂ ಇರಲಿದೆ ಆದರೂ ನರಳುತ್ತೀರಿ 
  • ಬಂಧುಗಳಲ್ಲಿ ಅವಮಾನ ಆಗಬಹುದು
  • ಸ್ವಭಾವ, ನಡವಳಿಕೆ ಬದಲು ಮಾಡಿಕೊಳ್ಳಲು ಅವಕಾಶವಿದೆ  
  • ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಒದಗಿ ಬರಲಿದೆ
  • ನಿಮ್ಮ ತಿರುಗಾಟ ಅಲಂಕಾರ ಇತ್ಯಾದಿಗಳಿಗೆ ಕಡಿವಾಣವಿರಬೇಕು
  • ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು 
  • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬಾರದು
  • ಸ್ನೇಹಿತರ ಮಧ್ಯೆ ಜಗಳ ಸಂಭವ 
  • ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ ಗೆಲವು ಸಿಗಲಿದೆ
  • ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ 
  • ನಿಮ್ಮ ಸಮಸ್ಯೆಯನ್ನು ಸ್ನೇಹಿತರು ಬಂಧುಗಳಲ್ಲಿ ಹೇಳಿಕೊಳ್ಳಿ 
  • ಮಾನಸಿಕ ನೋವಿನಿಂದ ಬಳಲುತ್ತೀರಿ 
  • ತಾಯಿಯ ಪ್ರೀತಿಗೆ ಪಾತ್ರರಾಗಿರಿ 
     
Advertisment

ಧನುಸ್ಸು

RASHI_BHAVISHA_DHANASU

  • ಹೊಸ ವಾಹನ ಖರೀದಿ ಸಾಧ್ಯತೆ 
  • ಭೂಮಿ ಖರೀದಿ ಮಾಡುತ್ತೀರಿ
  • ಯಶಸ್ಸಿನ ಬಯಕೆ ಹಣ ಹೂಡಿಕೆಯ ಚಿಂತನೆ ಮಾಡುತ್ತೀರಿ
  • ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ 
  • ಮಧ್ಯಾಹ್ನದ ನಂತರ ನಿಮ್ಮ ಸಮಯ ಚೆನ್ನಾಗಿದೆ 
  • ಆಹಾರದಿಂದ ಸಮಸ್ಯೆಯಾಗಬಹುದು
  • ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ 

ಮಕರ

RASHI_BHAVISHA_MAKARA

  • ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು 
  • ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ 
  • ಪ್ರೀತಿಸಿದವರಿಂದ ವಂಚನೆಯ ಸೂಚನೆ 
  • ಆಸೆಗಳಿಗೆ ವಿರುದ್ದವಾದ ವಾತಾವರಣ 
  • ಮಾನಸಿಕ ಧೈರ್ಯ ನಿಮಗೆ ಮಾರ್ಗಸೂಚಿ
  • ಎಲ್ಲಾ ಕಡೆ ಅಪಮಾನ ಆಗುವ ಸಾಧ್ಯತೆ
  • ಆಂಜನೇಯನನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸ್ ಪಠಿಸಿ 

ಕುಂಭ

RASHI_BHAVISHA_KUMBHA

  • ಕುಟುಂಬದಲ್ಲಿ ಶಾಂತಿಯ ವಾತಾವರಣ 
  • ನಿಮ್ಮ ಮನಸ್ಸಿಗೆ ಒಪ್ಪದ ಸ್ಥಳಕ್ಕೆ ಕೆಲಸಕ್ಕೆ ಹೋಗಬೇಡಿ 
  • ಸಮಾಜದಲ್ಲಿ ಜಯಸಾಧಿಸುವುದು ಕಷ್ಟ ಮಾತಿನಲ್ಲಿ ಗೆಲ್ಲಬೇಕು 
  • ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ 
  • ಅನಿರೀಕ್ಷಿತ ಸಿಹಿ ಸುದ್ದಿ ಉಲ್ಲಾಸ ಕೊಡಲಿದೆ
  • ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು 
  • ವಾಗ್ದೇವತಾ ಆರಾಧನೆ ಮಾಡಿ
Advertisment

ಮೀನ

RASHI_BHAVISHA_MEENA

  • ಪ್ರಯಾಣದಿಂದ ತೊಂದರೆಯಾಗಬಹುದು
  • ಅವಿವಾಹಿತರಿಗೆ ಸಿಹಿಸುದ್ದಿ ಸಿಗಲಿದೆ ಅನುಮಾನ ಬೇಡ
  • ನಿಮ್ಮ ನಾಯಕತ್ವದ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ
  • ಬುದ್ಧಿವಂತರ ಸಹವಾಸದಿಂದ ಸಂತೋಷ ಸಿಗಲಿದೆ
  • ಮನೆ ನವೀಕರಣ ವಿಚಾರ ಬರಲಿದೆ
  • ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ     

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope News First Digital News First Web News First
Advertisment
Advertisment
Advertisment