Advertisment

ಇವತ್ತು ಯಾರಿಗೆ ಶುಭ, ಯಾರಿಗೆ ಅಶುಭ? ನಿಮ್ಮ ರಾಶಿ ಭವಿಷ್ಯ..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಧನಿಷ್ಠಾ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲಸಗಾರರ ಪ್ರಾಮಾಣಿಕ ದುಡಿಮೆ ತ್ಯಾಗದಿಂದ ಉತ್ತಮ ಲಾಭ
  • ನಿಮ್ಮ ಕೆಲಸಗಾರರಿಗೆ ಹಣ ಅವಶ್ಯಕ ವಸ್ತುಗಳನ್ನು ನೀಡಿ ಸಂತೋಷಪಡಿಸಿ 
  • ಗ್ರಾಹಕರಿಗೆ ವಸ್ತುಗಳನ್ನು ಒದಗಿಸುವಲ್ಲಿ ಹಿನ್ನಡೆಯಾಗಬಹುದು
  • ಇಂದು ಶೀತ ಸಂಬಂಧಿ ಕಾಯಿಲೆಗಳು ಕಾಡಬಹುದು
  • ಕೆಲಸಗಾರರು ನಿಮಗೆ ಸಂಪೂರ್ಣ ಸಹಕಾರ ನೀಡುತ್ತಾರೆ
  • ಕಬ್ಬಿಣದ ವ್ಯಾಪಾರಿಗಳಿಗೆ ತುಂಬಾ ಬೇಡಿಕೆ ಅಧಿಕ ಲಾಭ  
  • ನಭೋ ದೇವನನ್ನು ಪ್ರಾರ್ಥಿಸಿ

ವೃಷಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ರಫ್ತು ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಹಿನ್ನಡೆ ನಷ್ಟ ಸಾಧ್ಯತೆ 
  • ಕೆಲಸದಲ್ಲಿ ಹೆಚ್ಚು ಒತ್ತಡದಿಂದ ಅನಾರೋಗ್ಯ ಕಾಡಬಹುದು ಎಚ್ಚರ 
  • ಕೆಲ ದುಷ್ಟರಿಂದ ಕಿರುಕುಳ ಸಾಧ್ಯತೆ ಎಚ್ಚರ
  • ಇಂದು ವಿದ್ಯಾರ್ಥಿಗಳಿಗೆ ಆತಂಕ ಅತಿಯಾದ ನಿದ್ರೆ ಕಾಡಬಹುದು
  • ವ್ಯಾಪಾರಸ್ಥರು ಪೊಲೀಸರ ವಿಚಾರಣೆಗೆ ಒಳಪಡುವ ಸಾಧ್ಯತೆ
  • ನಿಮ್ಮ ವಸ್ತುಗಳು, ಹಣದ ಬಗ್ಗೆ ಎಚ್ಚರಿಕೆ ಇರಲಿ ಕಳುವಾಗಬಹುದು
  • ಔಷಧಿ ವ್ಯಾಪಾರಸ್ಥರಿಗೆ ಶುಭ ದಿನ
  • ಕಾಮಧೇನುವನ್ನು ಸ್ಮರಿಸಿ                                        

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಕೀಲರು ನ್ಯಾಯಮೂರ್ತಿಗಳಿಗೆ ವಿಶೇಷವಾದ ಶುಭ ದಿನ
  • ಇಂದು ಹಿರಿಯ ದಂಪತಿಗಳಲ್ಲಿ ವಿರಸ ಸಾಧ್ಯತೆ 
  • ಹತ್ತಿ ಮತ್ತು ತೆಂಗು ಬೆಳೆಗಾರರಿಗೆ ಅಧಿಕ ಲಾಭ ಸಾಧ್ಯತೆ
  • ನಿಮ್ಮ ಮಾತುಗಳಿಂದ ಸಂಬಂಧ ಮುರಿಯಬಹುದು ಸರಿಯಾಗಿ ವ್ಯವಹರಿಸಿ 
  • ವಿವಾಹ ಉತ್ಸುಕರಿಗೆ ಸಿಹಿ ಸುದ್ದಿ  ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ 
  • ದಿವ್ಯರೂಪವಾದ ಜ್ಯೋತಿಯನ್ನು ಪ್ರಾರ್ಥಿಸಿ
Advertisment

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೈನುಗಾರಿಕೆ ಮತ್ತು ಜಲಸಂಬಂಧಿ ವಸ್ತುಗಳ ಮಾರಾಟಗಾರರಿಗೆ ಹೆಚ್ಚು ಲಾಭ
  • ಜಲ ಕಂಟಕ ಸೂಚನೆಯಿದೆ ಎಚ್ಚರಿಕೆ ಇರಲಿ
  • ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಶುಭ ದಿನ
  • ತಮ್ಮ ಬಳಿಯಿರುವ ಪದಾರ್ಥಗಳಿಗೆ ಅತೀವ ಬೇಡಿಕೆ ಬರುವ ಸಾಧ್ಯತೆ
  • ಆಲಸ್ಯ ಬಿಟ್ಟು ಕೆಲಸ ಮಾಡಿ
  • ಶಿಂಶುಮಾರನನ್ನು ಪ್ರಾರ್ಥಿಸಿ 

ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಕಾರ್ಮಿಕ ವರ್ಗದವರಿಗೆ ಯಂತ್ರೋಪಕರಣಗಳಿಂದ ತೊಂದರೆ ಸಾಧ್ಯತೆ
  • ಕಸೂತಿ ಕೆಲಸ ಕಲಾಕಾರರು ಚಿತ್ರ ಬಿಡಿಸುವವರಿಗೆ ಉತ್ತಮ ದಿನ
  • ಇಂದು ಅನಗತ್ಯ ವಿಚಾರ ಚರ್ಚೆಗಳಲ್ಲಿ ಭಾಗಿಯಾಗಬೇಡಿ ಸಹನೆ ಇರಲಿ
  • ಇಂದು ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ
  • ರಿಯಲ್​ ಎಸ್ಟೇಟ್​ನವರಿಗೆ ಶುಭ ದಿನ ಆದರೆ ಅತೀವ ಶತ್ರುಭಯ ಅಪನಿಂದನೆ ಸಾಧ್ಯತೆ  
  • ಬ್ರಹ್ಮನನ್ನು ಪ್ರಾರ್ಥಿಸಿ 

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಧಾರಣ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಚಂಚಲ ಮನಸ್ಸು
  • ಜ್ಞಾನಿಗಳು ಅನುಭವಿಗಳ ಭೇಟಿಗೆ ಅವಕಾಶ ಸಿಗಬಹುದು
  • ಇಂದು ಜ್ಞಾನಾರ್ಜನೆಯಲ್ಲಿ ಹೆಚ್ಚು ಆಸಕ್ತಿ ವಹಿಸಬಹುದು
  • ಸಂಶೋಧನಾ ವಿಚಾರದಲ್ಲಿ ಮನಸ್ಸು ಸ್ಥಿರ ಸಾಧ್ಯತೆ
  • ತುಂಬಾ ಓಡಾಟ ಸಾಧ್ಯತೆ ಆದಷ್ಟು ಮೌನವಾಗಿರುವುದು ಉತ್ತಮ
  • ಷೇರು ವ್ಯವಹಾರದಲ್ಲಿ ಮಿಶ್ರಫಲ ಸಾಧ್ಯತೆ
  •  ಮಹಾಶಾಸ್ತಾರ ಮಂತ್ರ ಶ್ರವಣ ಮಾಡಿ
Advertisment

ತುಲಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಸ್ತ್ರೀಯರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು ಆಲಸ್ಯ ಬೇಡ
  • ಉನ್ನತ ಶಿಕ್ಷಣ ಕ್ಷೇತ್ರದವರಿಗೆ ಶುಭ ದಿನ
  • ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು
  • ಮಿತ್ರರು ಹೋದ್ಯೋಗಿಗಳ ಜೊತೆಗೆ ಔತಣ ಕೂಟಕ್ಕೆ ಹೋಗುವ ಸಾಧ್ಯತೆ
  • ಕಲಾವಿದರಿಗೆ ಗೌರವ ಸನ್ಮಾನ ಪುರಸ್ಕಾರ ದೊರೆಯುವ ಸಾಧ್ಯತೆ
  • ಮಹಾಲಕ್ಷ್ಮೀ ಕೈಯಲ್ಲಿರುವ ಪದ್ಮವನ್ನು ಸ್ಮರಣೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತೈಲ ವ್ಯಾಪಾರಿಗಳಿಗೆ ಧನಲಾಭ ಸಾಧ್ಯತೆ
  • ಹೋಟೆಲ್ ಉದ್ದಿಮೆದಾರರಿಗೆ ಸ್ವಲ್ಪ ಕಿರಿಕಿರಿ ನಷ್ಟ ಸಾಧ್ಯತೆ
  • ಸಣ್ಣ ಪುಟ್ಟ ಗಾಯಗಳಾಗಬಹುದು ಎಚ್ಚರಿಕೆ ಇರಲಿ
  • ವ್ಯಾಪಾರ ವ್ಯವಹಾರಕ್ಕೆ ಶುಭ ದಿನ ಉತ್ತಮ ಜನರ ಸಂಪರ್ಕ ಸಾಧ್ಯತೆ
  • ಸಾಯಂಕಾಲ ಮನಸ್ಸಿಗೆ ಸ್ವಲ್ಪ ಸಮಾಧಾನ ಸಾಧ್ಯತೆ
  • ಈ ದಿನ ಸಹೋದರನನ್ನು ಕ್ಷಮಿಸಿದರೆ ಒಳಿತು
  • ಸಹೋದರರಲ್ಲಿ ಜಗಳ ಸಾಧ್ಯತೆ ಹೆಚ್ಚು ಗಮನವಿರಲಿ
  • ದಕ್ಷಿಣಾವರ್ತ ಶಂಖವನ್ನು ಪಾರ್ಥನೆ ಮಾಡಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸಾಧ್ಯತೆ
  • ಇಂದು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ
  • ಕಣ್ಣಿನ ಸಮಸ್ಯೆ ಕಾಡಬಹುದು ವೈದ್ಯರ ಸಲಹೆ ಪಡೆಯಿರಿ
  • ಇಲಾಖಾ ಪರೀಕ್ಷೆಗಳು ಪಾಯಶಃ ಮುಂದೂಡಲ್ಪಡಬಹುದು
  • ಇಂದು ಮಿತ್ರರಿಂದ ವಿರೋಧ ಎದುರಿಸುವ ಸಾಧ್ಯತೆ
  • ಕೃಷಿಕರಿಗೆ ಲಾಭದ ದಿನ ಮಾನಸಿಕ ಒತ್ತಡ ಸಾಧ್ಯತೆ
  • ಇಂದು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ತಾಳ್ಮೆ ತುಂಬಾ ಮುಖ್ಯ
  • ಹರಿಹರ ಪುತ್ರನನ್ನು ಸ್ಮರಿಸಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಾಹನ ಅಪಘಾತ ಆಗುವ​ ಸಾಧ್ಯತೆ ಇದೆ ಎಚ್ಚರಿಕೆ ಇರಲಿ
  • ಇಂದು ವಿದ್ಯಾರ್ಥಿಗಳಿಗೆ ಗುತ್ತಿಗೆದಾರರಿಗೆ ಶುಭ ದಿನ
  • ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಗೌರವ ಸಿಗುವ ಸಾಧ್ಯತೆ
  • ಕಮೀಷನ್​ ವ್ಯಾಪಾರದಾರರಿಗೆ ಲಾಭದ ದಿನ
  • ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ ಆದಷ್ಟೂ ಉಳಿತಾಯ ಮಾಡಿ
  • ಶಿಕ್ಷಕ ವರ್ಗದವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
  • ಇಂದು ಬೇರೆಯವರಿಂದ ಸಾಲವನ್ನು ಅಪೇಕ್ಷಿಸಬೇಡಿ
  • ಗುರುಪಾದುಕಾ ಸ್ತೋತ್ರ ಪಠಿಸಿ 

ಕುಂಭ  

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಅಧಿಕ ವರಮಾನದಿಂದ ನೆಮ್ಮದಿ ಸಾಧ್ಯತೆ
  • ಮನೆಯಲ್ಲಿ ಶುಭಕಾರ್ಯ ಸಂಭ್ರಮ
  • ಮಕ್ಕಳ ಸಾಧನೆ ವಿಚಾರದಲ್ಲಿ ಶುಭ ಸುದ್ದಿ
  • ಕೋರ್ಟ್​ ಕಚೇರಿ ವಿಚಾರದಲ್ಲಿ ಜಯ ಸಾಧ್ಯತೆ
  • ವೈದ್ಯರಿಗೆ ಕೆಲಸದಲ್ಲಿ ಒತ್ತಡದಿಂದ ನಿದ್ರಾಭಂಗ ಸಾಧ್ಯತೆ
  • ಅಷ್ಟಾಕ್ಷರೀ ದತ್ತಮಂತ್ರ ಪಠಿಸಿ

ಮೀನ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಯಾವುದೇ ರೀತಿಯ ತೊಂದರೆಗಳಿದ್ದರೆ ಅವುಗಳಿಂದ ಮುಕ್ತಿ ಸಾಧ್ಯತೆ
  • ಇಂದು ಮಂಗಳ ಕಾರ್ಯಗಳಲ್ಲಿ ಭಾಗಿಯಾಗಬಹುದು 
  • ರೇಷ್ಮೆ ಮತ್ತು ಅಡಿಕೆ ಬೆಳೆಗಾರರಿಗೆ ಅಧಿಕ ಲಾಭ
  • ಇಂದು ವಿನಾಕಾರಣ ಕೋಪಕ್ಕೆ ಒಳಗಾಗದಿದ್ದರೆ ಒಳ್ಳೆಯದು
  • ಇಂದು ಋಣವಿಮೋಚನೆ ಯೋಗವಿದೆ
  • ನಿಮ್ಮ ಪ್ರಾಮಾಣಿಕ ಕೆಲಸದಿಂದ ಹೆಚ್ಚು ಯಶಸ್ಸು 
  • ಋಣವಿಮೋಚನೆ ಮಂಗಳ ಸ್ತೋತ್ರ ಪಠಿಸಿ
Advertisment

ಇನ್ನಷ್ಟು  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment