/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯಲ್ಲಿ ತುಂಬಾ ಜವಾಬ್ದಾರಿ ಕೆಲಸ ಮಾಡಬೇಕಾದ ದಿನ
- ಸ್ತ್ರೀಯರಿಗೆ ಶುಭಫಲವಿದ್ದರೂ ಮನೆಯ ವಾತಾವರಣ ಸರಿಯಿಲ್ಲದೆ ಬೇಸರ ಉಂಟಾಗಬಹುದು
- ಕೈಗೆ ಎಷ್ಟೇ ಹಣ ಬಂದರೂ ಕೈಯಲ್ಲಿರುವುದಿಲ್ಲ ಎಂಬುದು ಗೊತ್ತಾಗುತ್ತದೆ
- ಮೇಲಾಧಿಕಾರಿಗಳ ಜೊತೆ ಕುಟುಂಬದಲ್ಲಿ ವಿಶ್ವಾಸವನ್ನು ಹಾಗೆ ಉಳಿಸಿಕೊಳ್ಳಿ
- ಶರೀರದ ಮೇಲೆ ಆಗುವ ಗಾಯದ ಮೇಲೆ ಹೆಚ್ಚು ಗಮನಹರಿಸಿ ಚಿಕಿತ್ಸೆ ಪಡೆಯಿರಿ
- ಕಬ್ಬಿಣದ ಪದಾರ್ಥಗಳಿಂದ, ವಾಹನಗಳಿಂದ ಪೆಟ್ಟು ಬೀಳಬಹುದಾದ ಸೂಚನೆಗಳಿವೆ
- ಶನೈಶ್ವರ ದೇವಾಲಯಕ್ಕೆ ಎಳ್ಳೆಣ್ಣೆ ನೀಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪಿತ್ರಾರ್ಜಿತ ಆಸ್ತಿ ಲಾಭದ ಸೂಚನೆಗಳಿವೆ
- ಯಾವುದೇ ರೀತಿಯ ಗೊಂದಲವಿಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರೆಸಬಹುದು
- ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚಾಗಲಿದೆ
- ಉದ್ಯೋಗದಲ್ಲಿ ಅತಂತ್ರತೆ ಇರುವಂತದ್ದು
- ಸೌಂದರ್ಯ ವರ್ಧಕಗಳ ವ್ಯಾಪಾರಸ್ಥರಿಗೆ ಅಧಿಕ ಲಾಭವಿರುವ ದಿನ
- ಅನಗತ್ಯ ಖರ್ಚಿಗೆ ನೂರು ದಾರಿ ಎನ್ನುವಂತೆ ಹೆಚ್ಚು ದುಂದುವೆಚ್ಚವಾಗುವ ಸಾಧ್ಯತೆ
- ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ
- ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಸ್ವಲ್ಪ ಅಡ್ಡಿಯಾಗಬಹುದು
- ದಂಪತಿಗಳಲ್ಲಿ ವಿರಸ ಉಂಟಾಗಬಹುದು
- ಬಂಧುಗಳಲ್ಲಿ ಮಾತು ಬೆಳೆದು ನಿಷ್ಠೂರವಾಗುವ ಸಾಧ್ಯತೆಗಳಿವೆ
- ಗಣಪತಿಗೆ ಬಿಳಿ ಎಕ್ಕದ ಹೂ ಮತ್ತು ಗರಿಕೆ ಸಮರ್ಪಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮರಗೆಲಸ ಮಾಡುವವರಿಗೆ ಅಧಿಕ ಲಾಭ ಸಿಗುವ ಅವಕಾಶಗಳಿವೆ
- ಮನಸ್ಸಿಗೆ ಯಾವುದೊ ಒಂದು ಹಿಂಸೆ ಕಾಡುವ ದಿನ
- ಸ್ತ್ರೀ ವೈದ್ಯರಿಗೆ ಹೆಚ್ಚಿನ ಬೇಡಿಕೆ ಮತ್ತು ಲಾಭವಿರುವ ದಿನವಾಗಲಿದೆ
- ಅಸಹನೆಯಿಂದ ವಾದ ವಿವಾದಗಳು ಏರ್ಪಡಾಗುತ್ತದೆ
- ಕೋರ್ಟ್ ಕಚೇರಿಗಳಲ್ಲಿನ ಕೇಸ್​ಗಳಿಗೆ ಇಂದು ಜಯ ಸಿಗಲಿದೆ
- ಮಾತಿಗೆ ಮಾತು ಬೆಳೆಯುತ್ತೆ ಮನಃ ಕ್ಲೇಷ ಉಂಟಾಗುತ್ತದೆ
- ಇಂದು ಅತಿ ಖರ್ಚಿನ ದಿನವಾಗಿರುತ್ತದೆ
- ಬಂಧುಗಳ ಜೊತೆಯಲ್ಲಿ ಜಗಳವಾಗಬಹುದು
- ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕಾಗಬಹುದು
- ಲಲಿತಾ ಸಹಸ್ರ ನಾಮವನ್ನು ಶ್ರವಣ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನಸ್ಸಿನ ನೋವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕಾಗುವ ಸಂದರ್ಭ
- ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ
- ಅಳುವುದರಿಂದ ಆಥವಾ ಬೇಸರ ಮಾಡಿಕೊಳ್ಳವುದರಿಂದ ಪ್ರಯೋಜನವಿಲ್ಲ
- ಕುಟುಂಬದಲ್ಲಿ ಕಲಹ,ಕಿರಿಕರಿ,ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ
- ಅವಮಾನಕ್ಕೆ ಗುರಿಯಾಗುವ ಸಾಧ್ಯತೆಗಳು ಉಂಟಾಗುತ್ತವೆ
- ಖುಷಿಯಿಂದ ಯೋಜನೆ ಮಾಡಿದ್ದ ಪ್ರಯಾಣ ಮುಂದೂಡಲ್ಪಡುತ್ತದೆ
- ನಿಮ್ಮ ಚಟುವಟಿಕೆಗಳ ಕಡೆಗೆ ಗಮನ ಹರಿಸಿದರೆ ಮನಸ್ಸಿಗೆ ಸಮಾಧಾನ ಸಿಗಲಿದೆ
- ಶಾಸ್ತ್ರೀಯ ಸಂಗೀತನನ್ನು ಕೇಳಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯವರ ಮಾತನ್ನು ಕೇಳದೆ ನೀವು ನಷ್ಟವನ್ನು ಅನುಭವಿಸುತ್ತೀರಿ
- ಅಪರಿಚಿತರಿಂದ ನಿಮಗೆ ಮೋಸ ಮಾಡುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ
- ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
- ನಿಮ್ಮ ಮನಸ್ಸು ಶುದ್ಧವಾಗಿರದ ಕಾರಣ ಮೋಸಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ
- ಕೆಲಸಗಳಲ್ಲಿ ಹಿನ್ನೆಡೆ ಉಂಟಾಗುವ ಸಾಧ್ಯತೆ
- ಇಂದು ಆಲಸ್ಯ ಹೆಚ್ಚಾಗಿ ಕಾಡಬಹುದಾದ ದಿನ
- ಆಕಸ್ಮಿಕ ಅವಘಡಗಳಿಂದ ಹೆಚ್ಚು ಹಣ ಖರ್ಚಾಗಬಹುದು
- ಕೆಲಸದ ಒತ್ತಡದಿಂದ ನಿದ್ರಾಭಂಗ ಆಗುವ ಸಾಧ್ಯತೆ
- ದುರ್ಗಾದೇವಿಯ ಅಷ್ಟೋತ್ತರ ಪಠಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯಿರಿ
- ಪ್ರಿಯರ ಭೇಟಿಯಾಗುವ ದಿನ
- ಮನೆಯವರಿಗೆ,ಮಕ್ಕಳಿಗೆ ಸ್ಫೂರ್ತಿದಾಯಕರಾಗಿರಬೇಕು
- ಅವರಿಗೂ ವೈರಾಗ್ಯ ಭಾವನೆ ಮೂಡಿಸಿದ್ರೆ ಯಾವುದೇ ಕೆಲಸದಲ್ಲೂ ಕೂಡ ಉತ್ಸುಕತೆ ಇರೋದಿಲ್ಲ
- ನಿಮ್ಮ ನೀರಸ ಭಾವನೆಯಿಂದ ಮನೆಯವರ ಮೇಲೆ ಪ್ರಭಾವ ಬೀರಬಹುದು ಆದ್ದರಿಂದ ವೈರಾಗ್ಯದ
- ಮಾತು ಬೇಡ
- ನೀವು ಯಾರಿಗೂ ಕೂಡ ಕೆಲಸದಲ್ಲಿ ಆಸಕ್ತಿ ಇಲ್ಲ ಅನ್ನೋದನ್ನ ತೋರಿಸಬಾರದು
- ಇಂದು ಆದಾಯದಷ್ಟೇ ಖರ್ಚು ಇರುತ್ತದೆ
- ಮನಃ ಶಾಂತಿಗಾಗಿ ದೇವರ ಪೂಜೆಗೆ ಶರಣಾಗುವಿರಿ
- ವೈರಾಗ್ಯದ ಭಾವ ನಿಮ್ಮನ್ನು ಅಧಿಕವಾಗಿ ಕಾಡಬಹುದು
- ಧ್ಯಾನ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವಿರೋಧಿಗಳು, ಶತ್ರುಗಳು ನಿಮ್ಮ ಬೆಳವಣಿಗೆ ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ
- ವಿರೋಧವನ್ನು, ದ್ವೇಷವನ್ನು ಹೆಚ್ಚು ಮಾಡಿಕೊಳ್ಳುವ ಸ್ಥಿತಿ ತಲುಪುತ್ತೀರಿ
- ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
- ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕಾಗುತ್ತದೆ
- ಉತ್ತಮವಾದ ಬುದ್ಧಿ ಶಕ್ತಿಯನ್ನು ಪ್ರಯೋಗಿಸಿ ಶುಭ ಫಲಗಳನ್ನು ಹೊಂದುತ್ತೀರಿ
- ಆದರೆ ಅದನ್ನೆಲ್ಲಾ ಮೆಟ್ಟಿ ನಿಲ್ಲುವ ಶಕ್ತಿ ನಿಮಗೆ ಇರುತ್ತದೆ
- ಈ ದಿನ ಅಹಂಕಾರ ಬೇಡ
- ನಿಮ್ಮ ಗುರುಗಳ ಮಾರ್ಗದರ್ಶನ ಪಡೆಯಿರಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು
- ಸರಿ ತಪ್ಪುಗಳ ಬಗ್ಗೆ ವಿವೇಚನೆ ಇಲ್ಲದೆ ವ್ಯವಹರಿಸಬೇಕಾಗುತ್ತದೆ
- ಯಾವುದೊ ನಿರ್ಧಾರ ತೆಗೆದುಕೊಂಡು ಅದರಿಂದ ಬೇಸರ ಪಡುತ್ತೀರಿ
- ಇಲ್ಲ ಸಲ್ಲದ ಅಪವಾದಗಳಿಗೆ ಗುರಿಯಾಗಬಹುದು
- ಸಾಯಂಕಾಲದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚು
- ಕಠಿಣ ನಿರ್ಧಾರಗಳಿಂದ ಉತ್ತಮ ಫಲ ಸಿಗುವ ದಿನ
- ಯತ್ನ ಕಾರ್ಯದಲ್ಲಿ ನಿಮಗೆ ಜಯಪ್ರದವಾಗಲಿದೆ
- ವೈದ್ಯರ ಸಲಹೆಯನ್ನು ನಿರ್ಲಕ್ಷ ಮಾಡುವುದರಿಂದ ಆರೋಗ್ಯದಲ್ಲಿ ಏರು-ಪೇರಾಗುತ್ತದೆ
- ಅತಿಯಾದ ಒತ್ತಡ ಉಂಟಾಗಬಹುದು
- ವಿದ್ಯಾರ್ಥಿಗಳಿಗೆ ಆರೋಗ್ಯ ದೃಷ್ಟಿಯಿಂದ ಸಣ್ಣ ಪುಟ್ಟ ಹಿನ್ನೆಡೆ ಕಾಣುತ್ತದೆ
- ಆರೋಗ್ಯ ಸುಧಾರಣೆಗಾಗಿ ಧನ್ವಂತರಿಯನ್ನು ಪ್ರಾರ್ಥಿಸಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸಾಯಂಕಾಲದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚು
- ಕಮಿಷನ್ ಏಜೆಂಟರುಗಳಿಗೆ ಸ್ವಲ್ಪ ಹಿನ್ನೆಡೆಯಾಗಬಹುದು
- ಹಳೆಯ ವ್ಯಾಪಾರ,ವ್ಯವಹಾರಗಳಿಂದ ಧನಹಾನಿಯಾಗುವ ಸಾಧ್ಯತೆ
- ಮಕ್ಕಳಿಂದ ಬೇಸರ, ನೋವು ಆಗುವ ದಿನ
- ನಾವಶ್ಯಕವಾಗಿ ದ್ವೇಷ ಬೆಳೆಯಬಹುದಾದ ಸಾಧ್ಯತೆ
- ಕೃಷಿ ಕ್ಷೇತ್ರದಲ್ಲಿರುವ ವ್ಯಾಪಾರಸ್ಥರಿಗೆ ಅನುಕೂಲ ಉಂಟಾಗುತ್ತದೆ
- ಮಿತ್ರರಲ್ಲಿ ಜಗಳ ಆಗಬಹುದು
- ಹಣದ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು
- ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುವಂತಹ ದಿನ
- ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಲು ತುಂಬಾ ಸಾಹಸ ಪಡಬೇಕಾಗುತ್ತದೆ
- ದುರ್ಗಾ ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ಮುನ್ನೆಡೆಯಿದೆ, ಯಶಸ್ಸನ್ನು ಕಾಣಬಹುದು
- ಮಹಿಳೆಯರಿಗೆ ವ್ಯಾಪಾರದ ದೃಷ್ಟಿಯಿಂದ ಮೋಸವಾಗುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿದೆ
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿ ಆಗಬೇಕಾದ ಶುಭಕಾರ್ಯಗಳನ್ನು, ಪ್ರಯಾಣವನ್ನು
- ಮುಂದೂಡಬೇಕಾದ ಸಂದರ್ಭ ಬರಬಹುದು
- ಹಿತಶತ್ರುಗಳಿಂದ ತೊಂದರೆ ಆಗುವ ಸಂಭವಗಳು ಹೆಚ್ಚಾಗಿ ಕಾಣುತ್ತೆ
- ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಾದ ವಿವಾದಕ್ಕೆ ಹೋಗಬೇಡಿ
- ಅನಗತ್ಯವಾದ ವಸ್ತುಗಳ ಖರೀದಿ ಮಾಡುವಾಗ ಜಾಗ್ರತೆ ಇರಲಿ
- ಉಗ್ರ ನರಸಿಂಹನನ್ನು ಪ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪಲಾಪೇಕ್ಷೆ ಇಲ್ಲದೆ ಮಾಡಿರುವ ದಾನ ಸಂಪೂರ್ಣವಾದ ಫಲ ಸಿಗುತ್ತದೆ
- ಕುಟುಂಬದಲ್ಲಿ ವಾಗ್ವಾದ ನಡೆಯುವಂತದ್ದು
- ದಾನ ಧರ್ಮಗಳಲ್ಲಿ ಆಸಕ್ತಿ ಬಂದರೂ ದುರಾಲೋಚನೆಗಳು ಜೊತೆ ಜೊತೆಯಾಗಿರುತ್ತದೆ
- ಯಾರಿಗಾದರೂ ಸಹಾಯ ಮಾಡಿದರೆ ಅವರಿಂದ ನಮಗೆ ಏನು ಅನುಕೂಲವಾಗುತ್ತದೆ ಅನ್ನೋ
- ಯೋಚನೆಗಳು ಬರುತ್ತೆ
- ನೌಕರಿಯಲ್ಲಿರುವವರು ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ ಅವರಿಗೆ ಅನುಕೂಲವಾಗುತ್ತದೆ
- ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಶುಭ ಫಲವಿದೆ
- ಋಣಬಾಧೆಯಿಂದ ಮುಕ್ತರಾಗಬಹುದು
- ಈ ದಿನ ಸಾಲವನ್ನು ತೀರಿಸುವ ಅವಕಾಶವಿರುತ್ತದೆ
- ಪಾಲುದಾರಿಕೆ ಹಣ ಹೂಡಿಕೆಯಲ್ಲಿ ಆರ್ಥಿಕ ಸಂಕಷ್ಟವನ್ನು ತಮಗೆ ತಾವೇ ತಂದುಕೊಳ್ಳುವ ಪರಿಸ್ಥಿತಿ ಇದೆ
- ವಿಷ್ಣು ಸಹಸ್ರ ನಾಮ ಪಠಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಹಿಳಾ ನೌಕರರಿಗೆ ಶುಭ ಸುದ್ಧಿಯಿದೆ
- ಹಿರಿಯರ ಮಾತಿಗೆ ಗೌರವ ಕೊಡುವುದು ಉತ್ತಮವಾಗಿರುತ್ತದೆ
- ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು
- ನಿಮ್ಮ ತೀರ್ಮಾನವನ್ನು ಸ್ಥಿರವಾಗಿರಿಸಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ
- ಆರೋಗ್ಯದ ಬಗ್ಗೆ ಗಮನಹರಿಸಿ
- ಬೇರೆಯವರ ಮಾತಿಗೆ ಮರುಳಾಗಬೇಡಿ
- ಹಿರಿಯರ ಕೋಪಕ್ಕೆ ಒಳಗಾಗಬಹುದು
- ಇಂದು ಮಕ್ಕಳಿಂದ ತೊಂದರೆಯಾಗಬಹುದು
- ವಿದ್ಯಾರ್ಥಿಗಳು ಬಹಳ ಜಾಗ್ರತೆಯಿಂದಿರಬೇಕು
- ಇಲ್ಲದಿದ್ದರೆ ಹೊರಗಡೆ ಕೆಲಸಕ್ಕೆ ಹೋದರೂ ಮಾನಸಿಕ ನೆಮ್ಮದಿಯಿರುವುದಿಲ್ಲ
- ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿ ಹೆಚ್ಚು ಓದಲು ಅವಕಾಶವನ್ನು ಮಾಡಿಕೊಡದೆ ಇರುವ
- ಸಂದರ್ಭ ಇದಾಗಿರುತ್ತದೆ
- ನಿಮ್ಮ ಗುರುಗಳನ್ನು ಪ್ರಾರ್ಥಿಸಿ
ಸುದ್ದಿಗ
ಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us