Advertisment

ಎಷ್ಟೇ ಹಣ ಬಂದರೂ ಕೈಯಲ್ಲಿರಲ್ಲ, ಹುಷಾರಾಗಿರಿ -ನಿಮ್ಮ ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ ನಂತರದಲ್ಲಿ ಹುಣ್ಣಿಮೆ, ಕೃತ್ತಿಕಾ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೌಕರಿಯಲ್ಲಿ ತುಂಬಾ ಜವಾಬ್ದಾರಿ ಕೆಲಸ ಮಾಡಬೇಕಾದ ದಿನ
  • ಸ್ತ್ರೀಯರಿಗೆ ಶುಭಫಲವಿದ್ದರೂ ಮನೆಯ ವಾತಾವರಣ ಸರಿಯಿಲ್ಲದೆ ಬೇಸರ ಉಂಟಾಗಬಹುದು
  • ಕೈಗೆ ಎಷ್ಟೇ ಹಣ ಬಂದರೂ ಕೈಯಲ್ಲಿರುವುದಿಲ್ಲ ಎಂಬುದು ಗೊತ್ತಾಗುತ್ತದೆ
  • ಮೇಲಾಧಿಕಾರಿಗಳ ಜೊತೆ ಕುಟುಂಬದಲ್ಲಿ ವಿಶ್ವಾಸವನ್ನು ಹಾಗೆ ಉಳಿಸಿಕೊಳ್ಳಿ
  • ಶರೀರದ ಮೇಲೆ ಆಗುವ ಗಾಯದ ಮೇಲೆ ಹೆಚ್ಚು ಗಮನಹರಿಸಿ ಚಿಕಿತ್ಸೆ ಪಡೆಯಿರಿ
  • ಕಬ್ಬಿಣದ ಪದಾರ್ಥಗಳಿಂದ, ವಾಹನಗಳಿಂದ ಪೆಟ್ಟು ಬೀಳಬಹುದಾದ ಸೂಚನೆಗಳಿವೆ
  • ಶನೈಶ್ವರ ದೇವಾಲಯಕ್ಕೆ ಎಳ್ಳೆಣ್ಣೆ ನೀಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪಿತ್ರಾರ್ಜಿತ ಆಸ್ತಿ ಲಾಭದ ಸೂಚನೆಗಳಿವೆ
  • ಯಾವುದೇ ರೀತಿಯ ಗೊಂದಲವಿಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರೆಸಬಹುದು
  • ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚಾಗಲಿದೆ
  • ಉದ್ಯೋಗದಲ್ಲಿ ಅತಂತ್ರತೆ ಇರುವಂತದ್ದು
  • ಸೌಂದರ್ಯ ವರ್ಧಕಗಳ ವ್ಯಾಪಾರಸ್ಥರಿಗೆ ಅಧಿಕ ಲಾಭವಿರುವ ದಿನ
  • ಅನಗತ್ಯ ಖರ್ಚಿಗೆ ನೂರು ದಾರಿ ಎನ್ನುವಂತೆ ಹೆಚ್ಚು ದುಂದುವೆಚ್ಚವಾಗುವ ಸಾಧ್ಯತೆ
  • ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ
  • ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಸ್ವಲ್ಪ ಅಡ್ಡಿಯಾಗಬಹುದು
  • ದಂಪತಿಗಳಲ್ಲಿ ವಿರಸ ಉಂಟಾಗಬಹುದು
  • ಬಂಧುಗಳಲ್ಲಿ ಮಾತು ಬೆಳೆದು ನಿಷ್ಠೂರವಾಗುವ ಸಾಧ್ಯತೆಗಳಿವೆ
  • ಗಣಪತಿಗೆ ಬಿಳಿ ಎಕ್ಕದ ಹೂ ಮತ್ತು ಗರಿಕೆ ಸಮರ್ಪಿಸಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮರಗೆಲಸ ಮಾಡುವವರಿಗೆ ಅಧಿಕ ಲಾಭ ಸಿಗುವ ಅವಕಾಶಗಳಿವೆ
  •  ಮನಸ್ಸಿಗೆ ಯಾವುದೊ ಒಂದು ಹಿಂಸೆ ಕಾಡುವ ದಿನ
  • ಸ್ತ್ರೀ ವೈದ್ಯರಿಗೆ ಹೆಚ್ಚಿನ ಬೇಡಿಕೆ ಮತ್ತು ಲಾಭವಿರುವ ದಿನವಾಗಲಿದೆ
  • ಅಸಹನೆಯಿಂದ ವಾದ ವಿವಾದಗಳು ಏರ್ಪಡಾಗುತ್ತದೆ
  • ಕೋರ್ಟ್ ಕಚೇರಿಗಳಲ್ಲಿನ ಕೇಸ್​ಗಳಿಗೆ ಇಂದು ಜಯ ಸಿಗಲಿದೆ
  • ಮಾತಿಗೆ ಮಾತು ಬೆಳೆಯುತ್ತೆ  ಮನಃ ಕ್ಲೇಷ ಉಂಟಾಗುತ್ತದೆ 
  • ಇಂದು ಅತಿ ಖರ್ಚಿನ ದಿನವಾಗಿರುತ್ತದೆ
  • ಬಂಧುಗಳ ಜೊತೆಯಲ್ಲಿ ಜಗಳವಾಗಬಹುದು 
  • ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕಾಗಬಹುದು
  • ಲಲಿತಾ ಸಹಸ್ರ ನಾಮವನ್ನು ಶ್ರವಣ ಮಾಡಿ
Advertisment

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನಸ್ಸಿನ ನೋವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕಾಗುವ ಸಂದರ್ಭ
  • ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ
  • ಅಳುವುದರಿಂದ ಆಥವಾ ಬೇಸರ ಮಾಡಿಕೊಳ್ಳವುದರಿಂದ ಪ್ರಯೋಜನವಿಲ್ಲ
  • ಕುಟುಂಬದಲ್ಲಿ ಕಲಹ,ಕಿರಿಕರಿ,ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ
  • ಅವಮಾನಕ್ಕೆ ಗುರಿಯಾಗುವ ಸಾಧ್ಯತೆಗಳು ಉಂಟಾಗುತ್ತವೆ
  • ಖುಷಿಯಿಂದ ಯೋಜನೆ ಮಾಡಿದ್ದ ಪ್ರಯಾಣ ಮುಂದೂಡಲ್ಪಡುತ್ತದೆ
  • ನಿಮ್ಮ ಚಟುವಟಿಕೆಗಳ ಕಡೆಗೆ ಗಮನ ಹರಿಸಿದರೆ ಮನಸ್ಸಿಗೆ ಸಮಾಧಾನ ಸಿಗಲಿದೆ
  • ಶಾಸ್ತ್ರೀಯ ಸಂಗೀತನನ್ನು ಕೇಳಿ 

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯವರ ಮಾತನ್ನು ಕೇಳದೆ ನೀವು ನಷ್ಟವನ್ನು ಅನುಭವಿಸುತ್ತೀರಿ
  • ಅಪರಿಚಿತರಿಂದ ನಿಮಗೆ ಮೋಸ ಮಾಡುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ
  • ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
  • ನಿಮ್ಮ ಮನಸ್ಸು ಶುದ್ಧವಾಗಿರದ ಕಾರಣ ಮೋಸಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ
  • ಕೆಲಸಗಳಲ್ಲಿ ಹಿನ್ನೆಡೆ ಉಂಟಾಗುವ ಸಾಧ್ಯತೆ
  • ಇಂದು ಆಲಸ್ಯ ಹೆಚ್ಚಾಗಿ ಕಾಡಬಹುದಾದ ದಿನ
  • ಆಕಸ್ಮಿಕ ಅವಘಡಗಳಿಂದ ಹೆಚ್ಚು ಹಣ ಖರ್ಚಾಗಬಹುದು
  • ಕೆಲಸದ ಒತ್ತಡದಿಂದ ನಿದ್ರಾಭಂಗ ಆಗುವ ಸಾಧ್ಯತೆ
  • ದುರ್ಗಾದೇವಿಯ ಅಷ್ಟೋತ್ತರ ಪಠಿಸಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯಿರಿ
  • ಪ್ರಿಯರ ಭೇಟಿಯಾಗುವ ದಿನ
  • ಮನೆಯವರಿಗೆ,ಮಕ್ಕಳಿಗೆ ಸ್ಫೂರ್ತಿದಾಯಕರಾಗಿರಬೇಕು
  • ಅವರಿಗೂ ವೈರಾಗ್ಯ ಭಾವನೆ ಮೂಡಿಸಿದ್ರೆ ಯಾವುದೇ ಕೆಲಸದಲ್ಲೂ ಕೂಡ ಉತ್ಸುಕತೆ ಇರೋದಿಲ್ಲ
  • ನಿಮ್ಮ ನೀರಸ ಭಾವನೆಯಿಂದ ಮನೆಯವರ ಮೇಲೆ ಪ್ರಭಾವ ಬೀರಬಹುದು ಆದ್ದರಿಂದ ವೈರಾಗ್ಯದ
  • ಮಾತು ಬೇಡ
  • ನೀವು ಯಾರಿಗೂ ಕೂಡ ಕೆಲಸದಲ್ಲಿ ಆಸಕ್ತಿ ಇಲ್ಲ ಅನ್ನೋದನ್ನ ತೋರಿಸಬಾರದು 
  • ಇಂದು ಆದಾಯದಷ್ಟೇ ಖರ್ಚು ಇರುತ್ತದೆ
  • ಮನಃ ಶಾಂತಿಗಾಗಿ ದೇವರ ಪೂಜೆಗೆ ಶರಣಾಗುವಿರಿ
  • ವೈರಾಗ್ಯದ ಭಾವ ನಿಮ್ಮನ್ನು ಅಧಿಕವಾಗಿ ಕಾಡಬಹುದು
  • ಧ್ಯಾನ ಮಾಡಿ 
Advertisment

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ವಿರೋಧಿಗಳು, ಶತ್ರುಗಳು ನಿಮ್ಮ ಬೆಳವಣಿಗೆ ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ 
  • ವಿರೋಧವನ್ನು, ದ್ವೇಷವನ್ನು ಹೆಚ್ಚು ಮಾಡಿಕೊಳ್ಳುವ ಸ್ಥಿತಿ ತಲುಪುತ್ತೀರಿ
  •  ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
  • ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕಾಗುತ್ತದೆ
  • ಉತ್ತಮವಾದ ಬುದ್ಧಿ ಶಕ್ತಿಯನ್ನು ಪ್ರಯೋಗಿಸಿ ಶುಭ ಫಲಗಳನ್ನು ಹೊಂದುತ್ತೀರಿ
  • ಆದರೆ ಅದನ್ನೆಲ್ಲಾ ಮೆಟ್ಟಿ ನಿಲ್ಲುವ ಶಕ್ತಿ ನಿಮಗೆ ಇರುತ್ತದೆ 
  • ಈ ದಿನ ಅಹಂಕಾರ ಬೇಡ
  • ನಿಮ್ಮ ಗುರುಗಳ ಮಾರ್ಗದರ್ಶನ ಪಡೆಯಿರಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು
  • ಸರಿ ತಪ್ಪುಗಳ ಬಗ್ಗೆ ವಿವೇಚನೆ ಇಲ್ಲದೆ ವ್ಯವಹರಿಸಬೇಕಾಗುತ್ತದೆ 
  • ಯಾವುದೊ ನಿರ್ಧಾರ ತೆಗೆದುಕೊಂಡು ಅದರಿಂದ ಬೇಸರ ಪಡುತ್ತೀರಿ
  • ಇಲ್ಲ ಸಲ್ಲದ ಅಪವಾದಗಳಿಗೆ ಗುರಿಯಾಗಬಹುದು
  • ಸಾಯಂಕಾಲದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚು
  • ಕಠಿಣ ನಿರ್ಧಾರಗಳಿಂದ ಉತ್ತಮ ಫಲ ಸಿಗುವ ದಿನ
  • ಯತ್ನ ಕಾರ್ಯದಲ್ಲಿ ನಿಮಗೆ ಜಯಪ್ರದವಾಗಲಿದೆ
  • ವೈದ್ಯರ ಸಲಹೆಯನ್ನು ನಿರ್ಲಕ್ಷ ಮಾಡುವುದರಿಂದ ಆರೋಗ್ಯದಲ್ಲಿ ಏರು-ಪೇರಾಗುತ್ತದೆ
  • ಅತಿಯಾದ ಒತ್ತಡ ಉಂಟಾಗಬಹುದು
  • ವಿದ್ಯಾರ್ಥಿಗಳಿಗೆ ಆರೋಗ್ಯ ದೃಷ್ಟಿಯಿಂದ ಸಣ್ಣ ಪುಟ್ಟ ಹಿನ್ನೆಡೆ ಕಾಣುತ್ತದೆ
  • ಆರೋಗ್ಯ ಸುಧಾರಣೆಗಾಗಿ ಧನ್ವಂತರಿಯನ್ನು ಪ್ರಾರ್ಥಿಸಿ

ಧನುಸ್ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಯಂಕಾಲದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚು
  • ಕಮಿಷನ್ ಏಜೆಂಟರುಗಳಿಗೆ ಸ್ವಲ್ಪ ಹಿನ್ನೆಡೆಯಾಗಬಹುದು
  • ಹಳೆಯ ವ್ಯಾಪಾರ,ವ್ಯವಹಾರಗಳಿಂದ ಧನಹಾನಿಯಾಗುವ ಸಾಧ್ಯತೆ
  • ಮಕ್ಕಳಿಂದ ಬೇಸರ, ನೋವು ಆಗುವ ದಿನ
  • ನಾವಶ್ಯಕವಾಗಿ ದ್ವೇಷ ಬೆಳೆಯಬಹುದಾದ ಸಾಧ್ಯತೆ
  • ಕೃಷಿ ಕ್ಷೇತ್ರದಲ್ಲಿರುವ ವ್ಯಾಪಾರಸ್ಥರಿಗೆ ಅನುಕೂಲ ಉಂಟಾಗುತ್ತದೆ
  • ಮಿತ್ರರಲ್ಲಿ ಜಗಳ ಆಗಬಹುದು
  • ಹಣದ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು
  • ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುವಂತಹ ದಿನ
  • ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಲು ತುಂಬಾ ಸಾಹಸ ಪಡಬೇಕಾಗುತ್ತದೆ
  • ದುರ್ಗಾ ಪ್ರಾರ್ಥನೆ ಮಾಡಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾರ್ಥಿಗಳಿಗೆ ಮುನ್ನೆಡೆಯಿದೆ, ಯಶಸ್ಸನ್ನು ಕಾಣಬಹುದು
  • ಮಹಿಳೆಯರಿಗೆ ವ್ಯಾಪಾರದ ದೃಷ್ಟಿಯಿಂದ ಮೋಸವಾಗುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿದೆ
  • ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿ ಆಗಬೇಕಾದ ಶುಭಕಾರ್ಯಗಳನ್ನು, ಪ್ರಯಾಣವನ್ನು
  • ಮುಂದೂಡಬೇಕಾದ ಸಂದರ್ಭ ಬರಬಹುದು
  • ಹಿತಶತ್ರುಗಳಿಂದ ತೊಂದರೆ ಆಗುವ ಸಂಭವಗಳು ಹೆಚ್ಚಾಗಿ ಕಾಣುತ್ತೆ
  • ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಾದ ವಿವಾದಕ್ಕೆ ಹೋಗಬೇಡಿ
  • ಅನಗತ್ಯವಾದ ವಸ್ತುಗಳ ಖರೀದಿ ಮಾಡುವಾಗ ಜಾಗ್ರತೆ ಇರಲಿ
  • ಉಗ್ರ ನರಸಿಂಹನನ್ನು ಪ್ರಾರ್ಥಿಸಿ

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪಲಾಪೇಕ್ಷೆ ಇಲ್ಲದೆ ಮಾಡಿರುವ ದಾನ ಸಂಪೂರ್ಣವಾದ ಫಲ ಸಿಗುತ್ತದೆ
  • ಕುಟುಂಬದಲ್ಲಿ ವಾಗ್ವಾದ ನಡೆಯುವಂತದ್ದು
  • ದಾನ ಧರ್ಮಗಳಲ್ಲಿ ಆಸಕ್ತಿ ಬಂದರೂ ದುರಾಲೋಚನೆಗಳು ಜೊತೆ ಜೊತೆಯಾಗಿರುತ್ತದೆ
  • ಯಾರಿಗಾದರೂ ಸಹಾಯ ಮಾಡಿದರೆ ಅವರಿಂದ ನಮಗೆ  ಏನು ಅನುಕೂಲವಾಗುತ್ತದೆ ಅನ್ನೋ
  • ಯೋಚನೆಗಳು ಬರುತ್ತೆ 
  • ನೌಕರಿಯಲ್ಲಿರುವವರು ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ ಅವರಿಗೆ ಅನುಕೂಲವಾಗುತ್ತದೆ
  • ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಶುಭ ಫಲವಿದೆ
  • ಋಣಬಾಧೆಯಿಂದ ಮುಕ್ತರಾಗಬಹುದು
  • ಈ ದಿನ ಸಾಲವನ್ನು ತೀರಿಸುವ ಅವಕಾಶವಿರುತ್ತದೆ
  • ಪಾಲುದಾರಿಕೆ ಹಣ ಹೂಡಿಕೆಯಲ್ಲಿ ಆರ್ಥಿಕ ಸಂಕಷ್ಟವನ್ನು ತಮಗೆ ತಾವೇ ತಂದುಕೊಳ್ಳುವ ಪರಿಸ್ಥಿತಿ ಇದೆ
  • ವಿಷ್ಣು ಸಹಸ್ರ ನಾಮ ಪಠಿಸಿ

ಮೀನ 

ನಿಮ್ಮ ಸ್ಥಾನದಿಂದ ಗೌರವ, ಪುರಸ್ಕಾರ ದೊರೆಯಬಹುದು.. ಕುಟುಂಬ ಇಷ್ಟ ಪಡುತ್ತದೆ; ಇಲ್ಲಿದೆ ಇಂದಿನ ಭವಿಷ್ಯ!

  • ಮಹಿಳಾ ನೌಕರರಿಗೆ ಶುಭ ಸುದ್ಧಿಯಿದೆ
  • ಹಿರಿಯರ ಮಾತಿಗೆ ಗೌರವ ಕೊಡುವುದು ಉತ್ತಮವಾಗಿರುತ್ತದೆ
  • ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು
  • ನಿಮ್ಮ ತೀರ್ಮಾನವನ್ನು ಸ್ಥಿರವಾಗಿರಿಸಿಕೊಂಡರೆ ವ್ಯವಹಾರದಲ್ಲಿ  ಲಾಭವಿದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಬೇರೆಯವರ ಮಾತಿಗೆ ಮರುಳಾಗಬೇಡಿ
  • ಹಿರಿಯರ ಕೋಪಕ್ಕೆ ಒಳಗಾಗಬಹುದು
  • ಇಂದು ಮಕ್ಕಳಿಂದ ತೊಂದರೆಯಾಗಬಹುದು
  • ವಿದ್ಯಾರ್ಥಿಗಳು ಬಹಳ ಜಾಗ್ರತೆಯಿಂದಿರಬೇಕು
  • ಇಲ್ಲದಿದ್ದರೆ ಹೊರಗಡೆ ಕೆಲಸಕ್ಕೆ ಹೋದರೂ ಮಾನಸಿಕ ನೆಮ್ಮದಿಯಿರುವುದಿಲ್ಲ
  • ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿ ಹೆಚ್ಚು ಓದಲು ಅವಕಾಶವನ್ನು ಮಾಡಿಕೊಡದೆ ಇರುವ
  • ಸಂದರ್ಭ ಇದಾಗಿರುತ್ತದೆ
  • ನಿಮ್ಮ ಗುರುಗಳನ್ನು ಪ್ರಾರ್ಥಿಸಿ
Advertisment

ಸುದ್ದಿಗ

ಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment