ಉಡುಪಿಯಲ್ಲಿ ಪಾತ್ರೆ ತೊಳೆದು ಸರಳತೆ ಮೆರೆದ ಸೀತಾರಾಮನ್.. ದೇವರಿಗೆ ಹೂ ಕಟ್ಟಿದ ಸುಧಾಮೂರ್ತಿ Photos

ಇವತ್ತು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನೂತನ ಯಾಳಿ ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಭಾಗಿಯಾಗಿದ್ರು. ಈ ವೇಳೆ ವಿತ್ತ ಸಚಿವೆಗೆ ‘ಭಾರತ ಲಕ್ಷ್ಮಿ’ ಅನ್ನೋ ಬಿರುದನ್ನ ನೀಡಲಾಯ್ತು.

author-image
Ganesh
udupi nirmala sitharaman sudha murthy (8)
Advertisment
Sudha Murthy Nirmala Sitharaman Nirmala Sitharaman in udupi
Advertisment