ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಸೂತಕ
19 ವರ್ಷದ ಸಂಬಂಧಿಕನನ್ನು ಕಳೆದುಕೊಂಡ ಸುರೇಶ್ ರೈನಾ
ಅನ್ಯಾಯವಾಗಿ ಹಿಟ್ ಆ್ಯಂಡ್ ರನ್ಗೆ ಬಲಿಯಾದ ಸಂಬಂಧಿಕ
ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಸೋದರ ಸಂಬಂಧಿ ಹಿಟ್ ಆ್ಯಂಡ್ ರನ್ಗೆ ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ 19 ವರ್ಷದ ಸೌರಭ್ ಕುಮಾರ್ ಮೃತಪಟ್ಟಿದ್ದಾರೆ.
ಮೃತ ಸೌರಭ್ ಕುಮಾರ್ ಅವರು ಸುರೇಶ್ ರೈನಾ ತಾಯಿಯ ಚಿಕ್ಕಪ್ಪನ ಮಗನಾಗಿದ್ದು, ಹಿಟ್ ಆ್ಯಂಡ್ ರನ್ಗೆ ಬಲಿಯಾಗಿದ್ದಾರೆ. ಇವರ ಜೊತೆಗಿದ್ದ ಮತ್ತೊಬ್ಬ ಸವಾರ ಶುಭಂ ಎಂಬವರು ಮೃತರಾಗಿದ್ದಾರೆ.
ಸೌರಭ್ ಮತ್ತು ಶುಭಂ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಲೆ ಕಾರೊಂದು ಬಂದು ಗುದ್ದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಕಂಗ್ರಾದ ಗಗ್ಗಲ್ ವಿಮಾನ ನಿಲ್ದಾಣ ಬಳಿ ಇರುವ ಪೊಲೀಸ್ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ.
My heartfelt condolences to Suresh Raina ji (@ImRaina) and his family on the tragic loss of his cousin in a hit-and-run accident in Himachal Pradesh.
It’s devastating to hear about such incidents. May they find strength during this difficult time.
— Divya Gandotra Tandon (@divya_gandotra) May 2, 2024
ಇದನ್ನೂ ಓದಿ: VIDEO: ನಮಾಜ್ ಮಾಡುತ್ತಿದ್ದಾಗ ಹೃದಯಾಘಾತ.. ದೇವರಿಗೆ ಪ್ರಾಥರ್ನೆ ಸಲ್ಲಿಸುವಾಗ ಹಾರಿಹೋಯ್ತು ಪ್ರಾಣಪಕ್ಷಿ
ಹಿಟ್ ಆ್ಯಂಡ್ ರನ್ನಲ್ಲಿ ತಲೆಮರೆಸಿಕೊಂಡಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಿದಾಗ ಸೌರಭ್ ಸ್ಕೂಟರ್ ಚಲಾಯಿಸುತ್ತಿದ್ದನು ಎಂದು ತಿಳಿದುಬಂದಿದೆ. ಗುದ್ದಿದ ರಭಸಕ್ಕೆ ಇಬ್ಬರು ಅಲ್ಲೇ ಮೃತಪಟ್ಟಿದ್ದಾರೆ ಎಂದು ಕಾರು ಚಾಲಕ ಹೇಳಿದ್ದಾನೆ.
ಸೌರಭ್ ಸಾವು ಸುರೇಶ್ ರೈನಾ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಎಳೆಯ ಪ್ರಾಯದಲ್ಲಿ ಹಿಟ್ ಆ್ಯಂಡ್ ರನ್ಗೆ ಬಲಿಯಾದ ಸೌರಭ್ನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಸೂತಕ
19 ವರ್ಷದ ಸಂಬಂಧಿಕನನ್ನು ಕಳೆದುಕೊಂಡ ಸುರೇಶ್ ರೈನಾ
ಅನ್ಯಾಯವಾಗಿ ಹಿಟ್ ಆ್ಯಂಡ್ ರನ್ಗೆ ಬಲಿಯಾದ ಸಂಬಂಧಿಕ
ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಸೋದರ ಸಂಬಂಧಿ ಹಿಟ್ ಆ್ಯಂಡ್ ರನ್ಗೆ ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ 19 ವರ್ಷದ ಸೌರಭ್ ಕುಮಾರ್ ಮೃತಪಟ್ಟಿದ್ದಾರೆ.
ಮೃತ ಸೌರಭ್ ಕುಮಾರ್ ಅವರು ಸುರೇಶ್ ರೈನಾ ತಾಯಿಯ ಚಿಕ್ಕಪ್ಪನ ಮಗನಾಗಿದ್ದು, ಹಿಟ್ ಆ್ಯಂಡ್ ರನ್ಗೆ ಬಲಿಯಾಗಿದ್ದಾರೆ. ಇವರ ಜೊತೆಗಿದ್ದ ಮತ್ತೊಬ್ಬ ಸವಾರ ಶುಭಂ ಎಂಬವರು ಮೃತರಾಗಿದ್ದಾರೆ.
ಸೌರಭ್ ಮತ್ತು ಶುಭಂ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಲೆ ಕಾರೊಂದು ಬಂದು ಗುದ್ದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಕಂಗ್ರಾದ ಗಗ್ಗಲ್ ವಿಮಾನ ನಿಲ್ದಾಣ ಬಳಿ ಇರುವ ಪೊಲೀಸ್ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ.
My heartfelt condolences to Suresh Raina ji (@ImRaina) and his family on the tragic loss of his cousin in a hit-and-run accident in Himachal Pradesh.
It’s devastating to hear about such incidents. May they find strength during this difficult time.
— Divya Gandotra Tandon (@divya_gandotra) May 2, 2024
ಇದನ್ನೂ ಓದಿ: VIDEO: ನಮಾಜ್ ಮಾಡುತ್ತಿದ್ದಾಗ ಹೃದಯಾಘಾತ.. ದೇವರಿಗೆ ಪ್ರಾಥರ್ನೆ ಸಲ್ಲಿಸುವಾಗ ಹಾರಿಹೋಯ್ತು ಪ್ರಾಣಪಕ್ಷಿ
ಹಿಟ್ ಆ್ಯಂಡ್ ರನ್ನಲ್ಲಿ ತಲೆಮರೆಸಿಕೊಂಡಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಿದಾಗ ಸೌರಭ್ ಸ್ಕೂಟರ್ ಚಲಾಯಿಸುತ್ತಿದ್ದನು ಎಂದು ತಿಳಿದುಬಂದಿದೆ. ಗುದ್ದಿದ ರಭಸಕ್ಕೆ ಇಬ್ಬರು ಅಲ್ಲೇ ಮೃತಪಟ್ಟಿದ್ದಾರೆ ಎಂದು ಕಾರು ಚಾಲಕ ಹೇಳಿದ್ದಾನೆ.
ಸೌರಭ್ ಸಾವು ಸುರೇಶ್ ರೈನಾ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಎಳೆಯ ಪ್ರಾಯದಲ್ಲಿ ಹಿಟ್ ಆ್ಯಂಡ್ ರನ್ಗೆ ಬಲಿಯಾದ ಸೌರಭ್ನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ