6,6,6,6,4,4,4,4,4; ಬಿಸಿಸಿಐಗೆ ಖಡಕ್​​ ವಾರ್ನಿಂಗ್​ ಕೊಟ್ಟ ಸೂರ್ಯಕುಮಾರ್​ ಯಾದವ್​​!

author-image
Ganesh Nachikethu
Updated On
6,6,6,6,4,4,4,4,4; ಬಿಸಿಸಿಐಗೆ ಖಡಕ್​​ ವಾರ್ನಿಂಗ್​ ಕೊಟ್ಟ ಸೂರ್ಯಕುಮಾರ್​ ಯಾದವ್​​!
Advertisment
  • ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯ
  • ಮುಂಬೈ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಹೀನಾಯ ಸೋಲು..!
  • ಭರ್ಜರಿ ಬ್ಯಾಟಿಂಗ್​​ ಮಾಡೋ ಮೂಲಕ ಬಿಸಿಸಿಐಗೆ ಎಚ್ಚರಿಕೆ ಕೊಟ್ಟ ಸೂರ್ಯ

ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ. ಆರ್​​​ಸಿಬಿ ಸೋಲಿಗೆ ಮುಂಬೈ ಇಂಡಿಯನ್ಸ್​​​ ಮಿಸ್ಟರ್​​ 360 ಖ್ಯಾತಿಯ ಸ್ಟಾರ್​​ ಬ್ಯಾಟರ್​​ ಸೂರ್ಯಕುಮಾರ್​​ ಯಾದವ್​​ ಕೂಡ ಪ್ರಮುಖ ಕಾರಣ.

ಹಲವು ದಿನಗಳ ಬಳಿಕ ಕಮ್​ಬ್ಯಾಕ್​ ಮಾಡಿದ ಸೂರ್ಯಕುಮಾರ್​ ಯಾದವ್​ ತನ್ನ 2ನೇ ಪಂದ್ಯದಲ್ಲೇ ಆರ್​​​ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕ್ರೀಸ್​ನಲ್ಲಿ ಇದ್ದಷ್ಟು ಹೊತ್ತು ಆರ್​​​ಸಿಬಿ ಬೌಲರ್​ಗಳ ಬೆಂಡೆತ್ತಿದ್ರು.

ತಾನು ಎದುರಿಸಿದ ಕೇವಲ 19 ಬಾಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ ಸೂರ್ಯ ಬರೋಬ್ಬರಿ 52 ರನ್​ ಚಚ್ಚಿದ್ರು. 4 ಭರ್ಜರಿ ಸಿಕ್ಸರ್​​, 5 ಫೋರ್​ ಬಾರಿಸಿ ತನ್ನನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿ ಎಂದು ಬಿಸಿಸಿಐಗೆ ಖಡಕ್​​ ಎಚ್ಚರಿಕೆ ನೀಡಿದ್ರು.


">April 11, 2024

ಇದನ್ನೂ ಓದಿ: VIDEO: ಟಾಸ್​ನಿಂದ ಔಟ್​ ನೀಡೋವರ್ಗೂ ​ಮೋಸ; ಆರ್​​​ಸಿಬಿ ಸೋಲಿಗೆ ಅಂಪೈರ್​​ಗಳೇ ಕಾರಣ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment