newsfirstkannada.com

ಸೂರ್ಯ ಕುಮಾರ್​ ಯಾದವ್​​ಗೆ ಆಘಾತ; ಒಡೆದ ಹೃದಯದ ಸಿಂಬಲ್ ಶೇರ್ ಮಾಡಿದ ಮಿಸ್ಟರ್​ 360..!

Share :

Published March 19, 2024 at 2:52pm

Update March 19, 2024 at 2:53pm

    ಸೂರ್ಯ ಕುಮಾರ್ ಯಾದವ್ ಪೋಸ್ಟ್​ ನೋಡಿ ಅಭಿಮಾನಿಗಳು ಶಾಕ್

    ಈ ಬಾರಿಯ ಐಪಿಎಲ್​​ನಿಂದ ದೂರ ಉಳಿಯುತ್ತಾರಾ ಬ್ಯಾಟ್ಸ್​​ಮನ್?

    ಮುಂಬೈ ಇಂಡಿಯನ್ಸ್​ ತಂಡದ ಸ್ಫೋಟಕ ಬ್ಯಾಟ್ಸ್​​ಮನ್ ಸೂರ್ಯ..!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್, ಮುಂಬೈ ಇಂಡಿಯನ್ಸ್​ ತಂಡದ ಹೊಡಿಬಡಿ ಆಟಗಾರ ಸೂರ್ಯಕುಮಾರ್ ಯಾದವ್, ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮಗೆ ಆಘಾತ ಆಗಿದೆ ಎಂದು ತಿಳಿಸಿದ್ದು, ಆದರೆ ಏನಾಗಿದೆ ಎಂಬ ವಿವರ ಹೇಳಿಲ್ಲ. ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಡೆದ ಹೃದಯದ ಸಿಂಬಲ್ ಹಾಕಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನೇನು ಮಾರ್ಚ್​ 22 ರಿಂದ ಐಪಿಎಲ್ ಪಂದ್ಯಗಳು ಶುರುವಾಗಲಿವೆ. ಈ ಬೆನ್ನಲ್ಲೇ ಸೂರ್ಯಗೆ ಏನಾಯ್ತು ಎಂದು ಅಭಿಮಾನಿಗಳು ಕೇಳಲು ಶುರುಮಾಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಮುಂಬೈ ಇಂಡಿಯನ್ಸ್​ನಲ್ಲಿ ಆಡ್ತಿಲ್ಲವಾ? ಅಥವಾ ಕ್ಯಾಪ್ಟನ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ನಡುವಿನ ಬೆಳವಣಿಗೆಗೆ ಬೇಸರಗೊಂಡರಾ? ಅಥವಾ ವೈಯಕ್ತಿಕ ಜೀವನದಲ್ಲಿ ಏನಾದರೂ ಏರುಪೇರು ಆಗಿದೆಯಾ ಎಂಬೆಲ್ಲ ಪ್ರಶ್ನೆಗಳು ಶುರುವಾಗಿವೆ. ಈ ಬಗ್ಗೆ ಸೂರ್ಯ ಕುಮಾರ್ ಯಾದವ್ ಅಭಿಮಾನಿಗಳಿಗೆ ಸ್ಪಷ್ಟಪಡಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೂರ್ಯ ಕುಮಾರ್​ ಯಾದವ್​​ಗೆ ಆಘಾತ; ಒಡೆದ ಹೃದಯದ ಸಿಂಬಲ್ ಶೇರ್ ಮಾಡಿದ ಮಿಸ್ಟರ್​ 360..!

https://newsfirstlive.com/wp-content/uploads/2024/03/SURYA.jpg

    ಸೂರ್ಯ ಕುಮಾರ್ ಯಾದವ್ ಪೋಸ್ಟ್​ ನೋಡಿ ಅಭಿಮಾನಿಗಳು ಶಾಕ್

    ಈ ಬಾರಿಯ ಐಪಿಎಲ್​​ನಿಂದ ದೂರ ಉಳಿಯುತ್ತಾರಾ ಬ್ಯಾಟ್ಸ್​​ಮನ್?

    ಮುಂಬೈ ಇಂಡಿಯನ್ಸ್​ ತಂಡದ ಸ್ಫೋಟಕ ಬ್ಯಾಟ್ಸ್​​ಮನ್ ಸೂರ್ಯ..!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್, ಮುಂಬೈ ಇಂಡಿಯನ್ಸ್​ ತಂಡದ ಹೊಡಿಬಡಿ ಆಟಗಾರ ಸೂರ್ಯಕುಮಾರ್ ಯಾದವ್, ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮಗೆ ಆಘಾತ ಆಗಿದೆ ಎಂದು ತಿಳಿಸಿದ್ದು, ಆದರೆ ಏನಾಗಿದೆ ಎಂಬ ವಿವರ ಹೇಳಿಲ್ಲ. ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಡೆದ ಹೃದಯದ ಸಿಂಬಲ್ ಹಾಕಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನೇನು ಮಾರ್ಚ್​ 22 ರಿಂದ ಐಪಿಎಲ್ ಪಂದ್ಯಗಳು ಶುರುವಾಗಲಿವೆ. ಈ ಬೆನ್ನಲ್ಲೇ ಸೂರ್ಯಗೆ ಏನಾಯ್ತು ಎಂದು ಅಭಿಮಾನಿಗಳು ಕೇಳಲು ಶುರುಮಾಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಮುಂಬೈ ಇಂಡಿಯನ್ಸ್​ನಲ್ಲಿ ಆಡ್ತಿಲ್ಲವಾ? ಅಥವಾ ಕ್ಯಾಪ್ಟನ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ನಡುವಿನ ಬೆಳವಣಿಗೆಗೆ ಬೇಸರಗೊಂಡರಾ? ಅಥವಾ ವೈಯಕ್ತಿಕ ಜೀವನದಲ್ಲಿ ಏನಾದರೂ ಏರುಪೇರು ಆಗಿದೆಯಾ ಎಂಬೆಲ್ಲ ಪ್ರಶ್ನೆಗಳು ಶುರುವಾಗಿವೆ. ಈ ಬಗ್ಗೆ ಸೂರ್ಯ ಕುಮಾರ್ ಯಾದವ್ ಅಭಿಮಾನಿಗಳಿಗೆ ಸ್ಪಷ್ಟಪಡಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More