ಸನ್ಯಾಸಿ ಜೀವನದತ್ತ ಸಾಗಲು ಕಾರಣವಾಯ್ತು ಈ ಸಂಗತಿ
ಮಾಜಿ ಒಲಿಂಪಿಯನ್ನಾಗಿ ಗುರುತಿಸಿಕೊಂಡಿದ್ದರು ಈ ವ್ಯಕ್ತಿ
ಮಾಸ್ಕೋದಲ್ಲಿ ನಡೆದ ಒಲಿಪಿಂಕ್ಸ್ನಲ್ಲಿ ಭಾರತ ತಂಡದ ಪರ ಪ್ರತಿನಿಧಿಸಿದ್ರು
ಮಾಜಿ ಒಲಿಂಪಿಯನ್ ಮತ್ತು ಭಾರತೀಯ ಬ್ಯಾಸ್ಕೆಟ್ ಬಾಲ್ ದಿಗ್ಗಜ ಅಮರನಾಥ್ ನಾಗರಾಜನ್ ಆಧ್ಯಾತ್ಮಿಕದ ಕಡೆಗೆ ವಾಲಿ ಸ್ವಾಮಿ ಸತ್ಯಾನಂದ ಸರಸ್ವತಿಯಾಗಿದ್ದಾರೆ. ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಇವರು ಸನ್ಯಾಸಿ ಜೀವನಕ್ಕೆ ತಮ್ಮ ಜೀವನವನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: 3ನೇ ಮಗುವನ್ನು ಬರಮಾಡಿಕೊಂಡ ನಟ ಶಿವಕಾರ್ತಿಕೇಯನ್.. ಮಗನಿಗೆ ಇಟ್ಟ ಹೆಸರೇನು ಗೊತ್ತಾ?
ಅಂದಹಾಗೆಯೇ, ಅಮರನಾಥ್ ನಾಗರಾಜನ್ ತಮಿಳುನಾಡಿದ ಪೆರಿಯಾಕುಲಂನಲ್ಲಿ ಜನಿಸಿದರು. ಪ್ರತಿಭಾವಂತ ಕ್ರೀಡಾಪಡುವಾಗಿದ್ದ ಇವರು ಹಾಕಿ ಮತ್ತು ಅಥ್ಲೆಟಿಕ್ಸ್ ಎರಡರಲ್ಲೂ ಮಿಂಚಿದ್ದರು. ಬಳಿಕ ಬ್ಯಾಸ್ಕೆಟ್ ಬಾಲ್ನಲ್ಲಿ ತಮ್ಮ ಖ್ಯಾತಿ ಗಳಿಸಿದರು.
ಇದನ್ನೂ ಓದಿ: ಸೇತುವೆ ಮೇಲಿಂದ ನದಿಗೆ ಹಾರಿ ಇಬ್ಬರು ಆತ್ಮಹತ್ಯೆ.. ಯುವಕನ ಮೃತದೇಹ ಪತ್ತೆ, ಯುವತಿಗಾಗಿ ಮುಂದುವರೆದ ಶೋಧ
1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಪಿಂಕ್ಸ್ನಲ್ಲಿ ಭಾರತ ತಂಡದ ಪರ ಪ್ರತಿನಿಧಿಸಿದರು. ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದರು. 2019ರಲ್ಲಿ ತಮ್ಮ ಪತ್ನಿಯ ಸಾವಿನ ಬಳಿಕ ಸನ್ಯಾಸಿ ಜೀವನದತ್ತ ಸಾಗಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸನ್ಯಾಸಿ ಜೀವನದತ್ತ ಸಾಗಲು ಕಾರಣವಾಯ್ತು ಈ ಸಂಗತಿ
ಮಾಜಿ ಒಲಿಂಪಿಯನ್ನಾಗಿ ಗುರುತಿಸಿಕೊಂಡಿದ್ದರು ಈ ವ್ಯಕ್ತಿ
ಮಾಸ್ಕೋದಲ್ಲಿ ನಡೆದ ಒಲಿಪಿಂಕ್ಸ್ನಲ್ಲಿ ಭಾರತ ತಂಡದ ಪರ ಪ್ರತಿನಿಧಿಸಿದ್ರು
ಮಾಜಿ ಒಲಿಂಪಿಯನ್ ಮತ್ತು ಭಾರತೀಯ ಬ್ಯಾಸ್ಕೆಟ್ ಬಾಲ್ ದಿಗ್ಗಜ ಅಮರನಾಥ್ ನಾಗರಾಜನ್ ಆಧ್ಯಾತ್ಮಿಕದ ಕಡೆಗೆ ವಾಲಿ ಸ್ವಾಮಿ ಸತ್ಯಾನಂದ ಸರಸ್ವತಿಯಾಗಿದ್ದಾರೆ. ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಇವರು ಸನ್ಯಾಸಿ ಜೀವನಕ್ಕೆ ತಮ್ಮ ಜೀವನವನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: 3ನೇ ಮಗುವನ್ನು ಬರಮಾಡಿಕೊಂಡ ನಟ ಶಿವಕಾರ್ತಿಕೇಯನ್.. ಮಗನಿಗೆ ಇಟ್ಟ ಹೆಸರೇನು ಗೊತ್ತಾ?
ಅಂದಹಾಗೆಯೇ, ಅಮರನಾಥ್ ನಾಗರಾಜನ್ ತಮಿಳುನಾಡಿದ ಪೆರಿಯಾಕುಲಂನಲ್ಲಿ ಜನಿಸಿದರು. ಪ್ರತಿಭಾವಂತ ಕ್ರೀಡಾಪಡುವಾಗಿದ್ದ ಇವರು ಹಾಕಿ ಮತ್ತು ಅಥ್ಲೆಟಿಕ್ಸ್ ಎರಡರಲ್ಲೂ ಮಿಂಚಿದ್ದರು. ಬಳಿಕ ಬ್ಯಾಸ್ಕೆಟ್ ಬಾಲ್ನಲ್ಲಿ ತಮ್ಮ ಖ್ಯಾತಿ ಗಳಿಸಿದರು.
ಇದನ್ನೂ ಓದಿ: ಸೇತುವೆ ಮೇಲಿಂದ ನದಿಗೆ ಹಾರಿ ಇಬ್ಬರು ಆತ್ಮಹತ್ಯೆ.. ಯುವಕನ ಮೃತದೇಹ ಪತ್ತೆ, ಯುವತಿಗಾಗಿ ಮುಂದುವರೆದ ಶೋಧ
1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಪಿಂಕ್ಸ್ನಲ್ಲಿ ಭಾರತ ತಂಡದ ಪರ ಪ್ರತಿನಿಧಿಸಿದರು. ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದರು. 2019ರಲ್ಲಿ ತಮ್ಮ ಪತ್ನಿಯ ಸಾವಿನ ಬಳಿಕ ಸನ್ಯಾಸಿ ಜೀವನದತ್ತ ಸಾಗಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ