ವೈದ್ಯಲೋಕವನ್ನು ಆತಂಕಕ್ಕೆ ತಳ್ಳಿರುವ ಹಾರ್ಟ್ ಅಟ್ಯಾಕ್
ಹೃದಯಾಘಾತಕ್ಕೂ ಮೊದಲು ಏನೆಲ್ಲ ಸಮಸ್ಯೆ ಆಗುತ್ತದೆ..?
ಹೃದಯಾಘಾತ ಆಗುತ್ತದೆ ಎಂದು ಕಂಡುಕೊಳ್ಳುವುದು ಹೇಗೆ?
ಎದೆ ನೋವು ಹೃದಯಾಘಾತದ ಮುಖ್ಯ ಲಕ್ಷಣ. ಎದೆನೋವು ಹೊರತುಪಡಿಸಿಯೂ ಹೃದಯಾಘಾತಕ್ಕೆ ಕೆಲವು ರೋಗಲಕ್ಷಣಗಳು ಇವೆ. ಆರೋಗ್ಯದಲ್ಲಿ ಸಣ್ಣಪ್ರಮಾಣದಲ್ಲಿ ಏರುಪೇರು ಉಂಟಾದಾಗ ಅದನ್ನು ನಿರ್ಲಕ್ಷಿಸಿ ದೊಡ್ಡ ಅನಾಹುತ ಮಾಡಿಕೊಳ್ಳೋರೇ ಹೆಚ್ಚಿದ್ದಾರೆ. ಕೆಲವರಿಗೆ ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲ್ಲ. ಹೃದಯಾಘಾತಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಇಲ್ಲಿವೆ.
ಎದೆಯಲ್ಲಿ ಒತ್ತಡ, ಭಾರ, ಉರಿ ಅಥವಾ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣ. ಇದಲ್ಲದೇ, ತೋಳುಗಳು ಮತ್ತು ಭುಜಗಳಲ್ಲಿ ನೋವು ಇರುತ್ತದೆ. ಅದು ಕೆಲವೊಮ್ಮೆ ದವಡೆಗೂ ಹರಡುತ್ತದೆ. ಇದು ಕೂಡ ಹೃದಯಾಘಾತದ ಸಂಕೇತ ಆಗಿರಬಹುದು. ಕೆಲವೊಮ್ಮೆ ಈ ನೋವು ಸಂಭವಿಸಿ ಹೋಗುತ್ತದೆ. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ ಎಂದು ವೈದ್ಯರು ಎಚ್ಚರಿಕೆ ನೀಡ್ತಾರೆ.
ಇದನ್ನೂ ಓದಿ:ನವರಾತ್ರಿಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಏಕೆ ತಿನ್ನಬಾರದು? ಉತ್ತರ ತಿಳಿಯಿರಿ
ಹೃದಯಾಘಾತದ ಲಕ್ಷಣಗಳು:
ಈ ರೋಗಲಕ್ಷಣಗಳಲ್ಲಿ ಯಾವುದಾದರು ಒಂದು ಕಾಣಿಸಿಕೊಂಡರೂ ಅದು ಹೃದಯಕ್ಕೆ ಸಂಬಂಧಿಸಿದ್ದರಬಹುದು. ವಿಳಂಬವಿಲ್ಲದೆ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ:ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವೈದ್ಯಲೋಕವನ್ನು ಆತಂಕಕ್ಕೆ ತಳ್ಳಿರುವ ಹಾರ್ಟ್ ಅಟ್ಯಾಕ್
ಹೃದಯಾಘಾತಕ್ಕೂ ಮೊದಲು ಏನೆಲ್ಲ ಸಮಸ್ಯೆ ಆಗುತ್ತದೆ..?
ಹೃದಯಾಘಾತ ಆಗುತ್ತದೆ ಎಂದು ಕಂಡುಕೊಳ್ಳುವುದು ಹೇಗೆ?
ಎದೆ ನೋವು ಹೃದಯಾಘಾತದ ಮುಖ್ಯ ಲಕ್ಷಣ. ಎದೆನೋವು ಹೊರತುಪಡಿಸಿಯೂ ಹೃದಯಾಘಾತಕ್ಕೆ ಕೆಲವು ರೋಗಲಕ್ಷಣಗಳು ಇವೆ. ಆರೋಗ್ಯದಲ್ಲಿ ಸಣ್ಣಪ್ರಮಾಣದಲ್ಲಿ ಏರುಪೇರು ಉಂಟಾದಾಗ ಅದನ್ನು ನಿರ್ಲಕ್ಷಿಸಿ ದೊಡ್ಡ ಅನಾಹುತ ಮಾಡಿಕೊಳ್ಳೋರೇ ಹೆಚ್ಚಿದ್ದಾರೆ. ಕೆಲವರಿಗೆ ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲ್ಲ. ಹೃದಯಾಘಾತಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಇಲ್ಲಿವೆ.
ಎದೆಯಲ್ಲಿ ಒತ್ತಡ, ಭಾರ, ಉರಿ ಅಥವಾ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣ. ಇದಲ್ಲದೇ, ತೋಳುಗಳು ಮತ್ತು ಭುಜಗಳಲ್ಲಿ ನೋವು ಇರುತ್ತದೆ. ಅದು ಕೆಲವೊಮ್ಮೆ ದವಡೆಗೂ ಹರಡುತ್ತದೆ. ಇದು ಕೂಡ ಹೃದಯಾಘಾತದ ಸಂಕೇತ ಆಗಿರಬಹುದು. ಕೆಲವೊಮ್ಮೆ ಈ ನೋವು ಸಂಭವಿಸಿ ಹೋಗುತ್ತದೆ. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ ಎಂದು ವೈದ್ಯರು ಎಚ್ಚರಿಕೆ ನೀಡ್ತಾರೆ.
ಇದನ್ನೂ ಓದಿ:ನವರಾತ್ರಿಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಏಕೆ ತಿನ್ನಬಾರದು? ಉತ್ತರ ತಿಳಿಯಿರಿ
ಹೃದಯಾಘಾತದ ಲಕ್ಷಣಗಳು:
ಈ ರೋಗಲಕ್ಷಣಗಳಲ್ಲಿ ಯಾವುದಾದರು ಒಂದು ಕಾಣಿಸಿಕೊಂಡರೂ ಅದು ಹೃದಯಕ್ಕೆ ಸಂಬಂಧಿಸಿದ್ದರಬಹುದು. ವಿಳಂಬವಿಲ್ಲದೆ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ:ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ