ಜುಲೈ 27ರಿಂದ ಭಾರತ-ಲಂಕಾ ಚುಟುಕು ದಂಗಲ್
ಫಸ್ಟ್ ಡೇ ಟ್ರೈನಿಂಗ್ ಸೆಷನ್ನಲ್ಲಿ ಭರ್ಜರಿ ಕಸರತ್ತು
ಟೀಮ್ ಇಂಡಿಯಾ ಪ್ರಾಕ್ಟಿಸ್ ಸೆಷನ್ನ ಹೈಲೆಟ್ಸ್..!
ಟೀಮ್ ಇಂಡಿಯಾ ಶ್ರೀಲಂಕಾ ಎದುರಿನ ಸರಣಿಗಾಗಿ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಲಂಕಾ ತಲುಪಿದ ಬೆನ್ನಲ್ಲೇ ವಿಶ್ರಮಿಸದೇ ಕಠಿಣ ಅಭ್ಯಾಸಕ್ಕೆ ನಡೆಸಿದೆ. ಆತಿಥೇಯ ಪಡೆ ಗೌತಮ್ ಗಂಭೀರ್ ಬಾಯ್ಸ್ ಕಸರತ್ತು ನೋಡಿಯೇ ನಡುಗಿ ಹೋಗ್ಬೇಕು. ಆ ಮಟ್ಟಿಗೆ ಟೀಮ್ ಇಂಡಿಯನ್ಸ್ ಬೆವರು ಹರಿಸಿದ್ದಾರೆ.
ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಗೆ ಸಜ್ಜಾಗಿದೆ. ಜುಲೈ 27ರಿಂದ ಉಭಯ ದೇಶಗಳ ನಡುವೆ ಟ್ವೆಂಟಿ-ಟ್ವೆಂಟಿ ದಂಗಲ್ ಆರಂಭಗೊಳ್ಳಲಿದ್ದು ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಭಾರತ ತಂಡ ಲಂಕನ್ನರ ನಾಡಲ್ಲಿ ಬೀಡು ಬಿಟ್ಟಿದ್ದು, ಬ್ಯಾಟಲ್ ಫೀಲ್ಡ್ನಲ್ಲಿ ಆತಿಥೇಯ ತಂಡವನ್ನ ಎದುರಿಸಲು ಭರ್ಜರಿ ತಯಾರಿ ಆರಂಭಿಸಿದೆ. ಹೊಸ ಕ್ಯಾಪ್ಟನ್ ಹಾಗೂ ಹೊಸ ಕೋಚ್ ಆಗಮನ ತಂಡಕ್ಕೆ ಹೊಸ ಹುರುಪು ತಂದಿದ್ದು, ಲಂಕಾ ಸಂಹರಿಸಿ ಗೆಲುವಿನ ಪತಾಕೆ ಹಾರಿಸುವ ಇರಾದೆಯಲ್ಲಿದೆ.
ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್
ಪಲ್ಲೆಕೆಲೆ ಮೈದಾನಕ್ಕೆ ಬ್ಲೂ ಬಾಯ್ಸ್ ಗ್ರ್ಯಾಂಡ್ ಎಂಟ್ರಿ
ಸೂರ್ಯಕುಮಾರ್ ಯಾದವ್ ಅಂಡ್ ಟೀಮ್ ಜುಲೈ 22ರಂದು ಶ್ರೀಲಂಕಾಗೆ ಕಾಲಿಟ್ಟಿತ್ತು. ಅದರ ಬೆನ್ನಲ್ಲೇ ಮೆನ್ ಇನ್ ಬ್ಲೂ ಪಡೆ ಸಿದ್ಧತೆ ಅರಂಭಿಸಿದೆ. ವಿಶ್ರಾಂತಿಗೆ ಹೆಚ್ಚು ಒತ್ತು ಕೊಡದ ಆಟಗಾರರು, ಮರುದಿನ ಬ್ಲೂ ಬಸ್ನಲ್ಲಿ ಪಲ್ಲೆಕೆಲೆ ಮೈದಾನಕ್ಕೆ ಪೊಲೀಸ್ ಭದ್ರತೆಯೊಂದಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತು.
ಮೊದಲ ದಿನವೇ ಭರ್ಜರಿ ತಾಲೀಮು
ಫುಲ್ ಜೋಶ್ನಲ್ಲಿ ಮೈದಾನಕ್ಕೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ಮೊದಲ ದಿನದ ಟ್ರೈನಿಂಗ್ ಸೆಷನ್ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ಕ್ಯಾಪ್ಟನ್ ಸೂರ್ಯ ಕುಮಾರ್ ಹಾಗೂ ಹೆಡ್ಕೋಚ್ ಗಂಭೀರ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿ ಲಂಕಾಗೆ ನಾವು ರೆಡಿ ಅಂತಾ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ.
ಇದನ್ನೂ ಓದಿ:ಮಾಜಿ ಪತ್ನಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!
𝗛𝗲𝗮𝗱 𝗖𝗼𝗮𝗰𝗵 𝗚𝗮𝘂𝘁𝗮𝗺 𝗚𝗮𝗺𝗯𝗵𝗶𝗿 𝗧𝗮𝗸𝗲𝘀 𝗖𝗵𝗮𝗿𝗴𝗲! 💪#TeamIndia | #SLvIND | @GautamGambhir pic.twitter.com/sbG7VLfXGc
— BCCI (@BCCI) July 23, 2024
ಅಬ್ಬರದ ಬ್ಯಾಟಿಂಗ್.. ಬಿಗ್ ಶಾಟ್ಸ್ ಟಾರ್ಗೆಟ್..!
ಆರಂಭದಲ್ಲಿ ಭಾರತ ತಂಡದ ರಿಲ್ಯಾಕ್ಸ್ ಆಗಿ ಅಭ್ಯಾಸ ಅಖಾಡಕ್ಕೆ ಧುಮುಕ್ತು. ಆದರೆ ಬಳಿಕ ಶುರುವಾಗಿದ್ದೆ ನೋಡಿ ಅಸಲಿ ಟ್ರೈನಿಂಗ್. ಬ್ಯಾಟ್ಸ್ಮನ್ಗಳು ನೆಟ್ಸ್ನಲ್ಲಿ HIGH INTENSITYಯಲ್ಲಿ ಬ್ಯಾಟ್ ಬೀಸಿದ್ದಾರೆ. ಬೌಲರ್ಗಳು ಶರವೇಗದಲ್ಲಿ ದಾಳಿ ಮಾಡ್ತಿದ್ರೆ, ಬ್ಯಾಟರ್ಸ್ ಬಾಲ್ ಅನ್ನ ಸ್ಟೇಡಿಯಂ ಆಚೆಗಟ್ಟಲು ಶುರುಮಾಡಿದ್ದರು.
ಸ್ಟ್ರಿಕ್ಟ್ ಕ್ರಿಕೆಟ್ ಪಾಠ
ಇಡೀ ಟ್ರೈನಿಂಗ್ ಪೂರ್ತಿ ನೂತನ ಕೋಚ್ ಗೌತಮ್ ಗಂಭೀರ್ ಫುಲ್ ಆಕ್ಟೀವ್ ಆಗಿದ್ದರು. ತಂಡವನ್ನ ಮಾನಸಿಕವಾಗಿ ಹುರಿದುಂಬಿಸೋದ್ರ ಜೊತೆ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್ಗೆ ಕ್ರಿಕೆಟ್ ಪಾಠ ಮಾಡಿದ್ದಾರೆ.
ಇದನ್ನೂ ಓದಿ:ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!
ಅಕ್ಷರ್ ಜೊತೆ ಪಾಂಡ್ಯ ಮಸ್ತಿ
ಟ್ರೈನಿಂಗ್ ಸೆಷನ್ ಬರೀ ಭರ್ಜರಿ ಕಸರತ್ತಿಗಷ್ಟೇ ಸೀಮಿತವಾಗ್ಲಿಲ್ಲ. ಇಲ್ಲಿ ಫನ್ ಕೂಡ ಇತ್ತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೆಷನ್ ಮುಗಿಸಿ ಹೊರಡುತ್ತಿದ್ದಾಗ ಅಕ್ಷರ್ ಪಟೇಲ್ ಜೊತೆ ಮಸ್ತಿ ಮಾಡಿದ್ದರು. ಭಾರತ-ಶ್ರೀಲಂಕಾ ಚುಟುಕು ದಂಗಲ್ಗೆ ಇನ್ನೂ ಒಂದು ದಿನವಷ್ಟೇ ಬಾಕಿ ಇದೆ. ಸೂರ್ಯ ಅಂಡ್ ಟೀಮ್ ಟ್ರೈನಿಂಗ್ ಸೆಷನ್ ಅನ್ನ ಗಂಭೀರವಾಗಿ ತೆಗೆದುಕೊಂಡಿದೆ. ಹಾಲಿ ಚಾಂಪಿಯನ್ ಎಂಬ ಖ್ಯಾತಿಯೊಂದಿಗೆ ಕಣಕ್ಕಿಳಿತಿರೋ ಟೀಮ್ ಇಂಡಿಯಾ, ಸರಣಿ ಗೆದ್ದೇ ತೀರುವ ಪಣ ತೊಟ್ಟಿದೆ.
ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಜುಲೈ 27ರಿಂದ ಭಾರತ-ಲಂಕಾ ಚುಟುಕು ದಂಗಲ್
ಫಸ್ಟ್ ಡೇ ಟ್ರೈನಿಂಗ್ ಸೆಷನ್ನಲ್ಲಿ ಭರ್ಜರಿ ಕಸರತ್ತು
ಟೀಮ್ ಇಂಡಿಯಾ ಪ್ರಾಕ್ಟಿಸ್ ಸೆಷನ್ನ ಹೈಲೆಟ್ಸ್..!
ಟೀಮ್ ಇಂಡಿಯಾ ಶ್ರೀಲಂಕಾ ಎದುರಿನ ಸರಣಿಗಾಗಿ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಲಂಕಾ ತಲುಪಿದ ಬೆನ್ನಲ್ಲೇ ವಿಶ್ರಮಿಸದೇ ಕಠಿಣ ಅಭ್ಯಾಸಕ್ಕೆ ನಡೆಸಿದೆ. ಆತಿಥೇಯ ಪಡೆ ಗೌತಮ್ ಗಂಭೀರ್ ಬಾಯ್ಸ್ ಕಸರತ್ತು ನೋಡಿಯೇ ನಡುಗಿ ಹೋಗ್ಬೇಕು. ಆ ಮಟ್ಟಿಗೆ ಟೀಮ್ ಇಂಡಿಯನ್ಸ್ ಬೆವರು ಹರಿಸಿದ್ದಾರೆ.
ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಗೆ ಸಜ್ಜಾಗಿದೆ. ಜುಲೈ 27ರಿಂದ ಉಭಯ ದೇಶಗಳ ನಡುವೆ ಟ್ವೆಂಟಿ-ಟ್ವೆಂಟಿ ದಂಗಲ್ ಆರಂಭಗೊಳ್ಳಲಿದ್ದು ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಭಾರತ ತಂಡ ಲಂಕನ್ನರ ನಾಡಲ್ಲಿ ಬೀಡು ಬಿಟ್ಟಿದ್ದು, ಬ್ಯಾಟಲ್ ಫೀಲ್ಡ್ನಲ್ಲಿ ಆತಿಥೇಯ ತಂಡವನ್ನ ಎದುರಿಸಲು ಭರ್ಜರಿ ತಯಾರಿ ಆರಂಭಿಸಿದೆ. ಹೊಸ ಕ್ಯಾಪ್ಟನ್ ಹಾಗೂ ಹೊಸ ಕೋಚ್ ಆಗಮನ ತಂಡಕ್ಕೆ ಹೊಸ ಹುರುಪು ತಂದಿದ್ದು, ಲಂಕಾ ಸಂಹರಿಸಿ ಗೆಲುವಿನ ಪತಾಕೆ ಹಾರಿಸುವ ಇರಾದೆಯಲ್ಲಿದೆ.
ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್
ಪಲ್ಲೆಕೆಲೆ ಮೈದಾನಕ್ಕೆ ಬ್ಲೂ ಬಾಯ್ಸ್ ಗ್ರ್ಯಾಂಡ್ ಎಂಟ್ರಿ
ಸೂರ್ಯಕುಮಾರ್ ಯಾದವ್ ಅಂಡ್ ಟೀಮ್ ಜುಲೈ 22ರಂದು ಶ್ರೀಲಂಕಾಗೆ ಕಾಲಿಟ್ಟಿತ್ತು. ಅದರ ಬೆನ್ನಲ್ಲೇ ಮೆನ್ ಇನ್ ಬ್ಲೂ ಪಡೆ ಸಿದ್ಧತೆ ಅರಂಭಿಸಿದೆ. ವಿಶ್ರಾಂತಿಗೆ ಹೆಚ್ಚು ಒತ್ತು ಕೊಡದ ಆಟಗಾರರು, ಮರುದಿನ ಬ್ಲೂ ಬಸ್ನಲ್ಲಿ ಪಲ್ಲೆಕೆಲೆ ಮೈದಾನಕ್ಕೆ ಪೊಲೀಸ್ ಭದ್ರತೆಯೊಂದಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತು.
ಮೊದಲ ದಿನವೇ ಭರ್ಜರಿ ತಾಲೀಮು
ಫುಲ್ ಜೋಶ್ನಲ್ಲಿ ಮೈದಾನಕ್ಕೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ಮೊದಲ ದಿನದ ಟ್ರೈನಿಂಗ್ ಸೆಷನ್ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ಕ್ಯಾಪ್ಟನ್ ಸೂರ್ಯ ಕುಮಾರ್ ಹಾಗೂ ಹೆಡ್ಕೋಚ್ ಗಂಭೀರ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿ ಲಂಕಾಗೆ ನಾವು ರೆಡಿ ಅಂತಾ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ.
ಇದನ್ನೂ ಓದಿ:ಮಾಜಿ ಪತ್ನಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!
𝗛𝗲𝗮𝗱 𝗖𝗼𝗮𝗰𝗵 𝗚𝗮𝘂𝘁𝗮𝗺 𝗚𝗮𝗺𝗯𝗵𝗶𝗿 𝗧𝗮𝗸𝗲𝘀 𝗖𝗵𝗮𝗿𝗴𝗲! 💪#TeamIndia | #SLvIND | @GautamGambhir pic.twitter.com/sbG7VLfXGc
— BCCI (@BCCI) July 23, 2024
ಅಬ್ಬರದ ಬ್ಯಾಟಿಂಗ್.. ಬಿಗ್ ಶಾಟ್ಸ್ ಟಾರ್ಗೆಟ್..!
ಆರಂಭದಲ್ಲಿ ಭಾರತ ತಂಡದ ರಿಲ್ಯಾಕ್ಸ್ ಆಗಿ ಅಭ್ಯಾಸ ಅಖಾಡಕ್ಕೆ ಧುಮುಕ್ತು. ಆದರೆ ಬಳಿಕ ಶುರುವಾಗಿದ್ದೆ ನೋಡಿ ಅಸಲಿ ಟ್ರೈನಿಂಗ್. ಬ್ಯಾಟ್ಸ್ಮನ್ಗಳು ನೆಟ್ಸ್ನಲ್ಲಿ HIGH INTENSITYಯಲ್ಲಿ ಬ್ಯಾಟ್ ಬೀಸಿದ್ದಾರೆ. ಬೌಲರ್ಗಳು ಶರವೇಗದಲ್ಲಿ ದಾಳಿ ಮಾಡ್ತಿದ್ರೆ, ಬ್ಯಾಟರ್ಸ್ ಬಾಲ್ ಅನ್ನ ಸ್ಟೇಡಿಯಂ ಆಚೆಗಟ್ಟಲು ಶುರುಮಾಡಿದ್ದರು.
ಸ್ಟ್ರಿಕ್ಟ್ ಕ್ರಿಕೆಟ್ ಪಾಠ
ಇಡೀ ಟ್ರೈನಿಂಗ್ ಪೂರ್ತಿ ನೂತನ ಕೋಚ್ ಗೌತಮ್ ಗಂಭೀರ್ ಫುಲ್ ಆಕ್ಟೀವ್ ಆಗಿದ್ದರು. ತಂಡವನ್ನ ಮಾನಸಿಕವಾಗಿ ಹುರಿದುಂಬಿಸೋದ್ರ ಜೊತೆ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್ಗೆ ಕ್ರಿಕೆಟ್ ಪಾಠ ಮಾಡಿದ್ದಾರೆ.
ಇದನ್ನೂ ಓದಿ:ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!
ಅಕ್ಷರ್ ಜೊತೆ ಪಾಂಡ್ಯ ಮಸ್ತಿ
ಟ್ರೈನಿಂಗ್ ಸೆಷನ್ ಬರೀ ಭರ್ಜರಿ ಕಸರತ್ತಿಗಷ್ಟೇ ಸೀಮಿತವಾಗ್ಲಿಲ್ಲ. ಇಲ್ಲಿ ಫನ್ ಕೂಡ ಇತ್ತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೆಷನ್ ಮುಗಿಸಿ ಹೊರಡುತ್ತಿದ್ದಾಗ ಅಕ್ಷರ್ ಪಟೇಲ್ ಜೊತೆ ಮಸ್ತಿ ಮಾಡಿದ್ದರು. ಭಾರತ-ಶ್ರೀಲಂಕಾ ಚುಟುಕು ದಂಗಲ್ಗೆ ಇನ್ನೂ ಒಂದು ದಿನವಷ್ಟೇ ಬಾಕಿ ಇದೆ. ಸೂರ್ಯ ಅಂಡ್ ಟೀಮ್ ಟ್ರೈನಿಂಗ್ ಸೆಷನ್ ಅನ್ನ ಗಂಭೀರವಾಗಿ ತೆಗೆದುಕೊಂಡಿದೆ. ಹಾಲಿ ಚಾಂಪಿಯನ್ ಎಂಬ ಖ್ಯಾತಿಯೊಂದಿಗೆ ಕಣಕ್ಕಿಳಿತಿರೋ ಟೀಮ್ ಇಂಡಿಯಾ, ಸರಣಿ ಗೆದ್ದೇ ತೀರುವ ಪಣ ತೊಟ್ಟಿದೆ.
ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್