newsfirstkannada.com

25 ವರ್ಷದ ಯುವಕನ ಭೀಕರ ಹತ್ಯೆ.. ಕಲ್ಲಿನಿಂದ ಜಜ್ಜಿ, ಸುಟ್ಟು ಹತ್ಯೆಗೈದಿರುವ ಶಂಕೆ

Share :

Published January 31, 2024 at 9:44am

Update January 31, 2024 at 9:51am

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ

    ಕೊಲೆ ಮಾಡಿದ ಬಳಿಕ ಸುಟ್ಟು ಹತ್ಯೆಗೈದಿರುವ ಕಿರಾತಕರು

    25 ವರ್ಷದ ಯುವಕನನ್ನು ಕೊಲೆ ಮಾಡಿದ್ದು ಯಾರು?

ಹುಬ್ಬಳ್ಳಿ: ಯುವಕನೋರ್ವನ ಭೀಕರ ಹತ್ಯೆ ನಡೆದ ಘಟನೆ ನಗರದ ಕಾರವಾರ ರಸ್ತೆಯ ಎಂಟಿಎಸ್ ಕಾಲೋನಿಯಲ್ಲಿ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಸುಟ್ಟು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮಾರುತಿನಗರದ ನಿವಾಸಿ ವಿಜಯ ಬಸವ ಎಮದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ನಡೆದ ಘಟನೆ ಇದಾಗಿದ್ದು, ಸುಮಾರು 25 ವರ್ಷದ ವಿಜಯ ಬಸವ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

25 ವರ್ಷದ ಯುವಕನ ಭೀಕರ ಹತ್ಯೆ.. ಕಲ್ಲಿನಿಂದ ಜಜ್ಜಿ, ಸುಟ್ಟು ಹತ್ಯೆಗೈದಿರುವ ಶಂಕೆ

https://newsfirstlive.com/wp-content/uploads/2024/01/Hubli-1-1.jpg

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ

    ಕೊಲೆ ಮಾಡಿದ ಬಳಿಕ ಸುಟ್ಟು ಹತ್ಯೆಗೈದಿರುವ ಕಿರಾತಕರು

    25 ವರ್ಷದ ಯುವಕನನ್ನು ಕೊಲೆ ಮಾಡಿದ್ದು ಯಾರು?

ಹುಬ್ಬಳ್ಳಿ: ಯುವಕನೋರ್ವನ ಭೀಕರ ಹತ್ಯೆ ನಡೆದ ಘಟನೆ ನಗರದ ಕಾರವಾರ ರಸ್ತೆಯ ಎಂಟಿಎಸ್ ಕಾಲೋನಿಯಲ್ಲಿ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಸುಟ್ಟು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮಾರುತಿನಗರದ ನಿವಾಸಿ ವಿಜಯ ಬಸವ ಎಮದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ನಡೆದ ಘಟನೆ ಇದಾಗಿದ್ದು, ಸುಮಾರು 25 ವರ್ಷದ ವಿಜಯ ಬಸವ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More