newsfirstkannada.com

ಕೇರಳದಲ್ಲಿ ದಳಪತಿ ವಿಜಯ್ ಕಾರಿನ ಮೇಲೆ ದಾಳಿ.. ಯಾಕೆ..? ಏನಾಯ್ತು..?

Share :

Published March 20, 2024 at 9:01am

    ಬರೋಬ್ಬರಿ 14 ವರ್ಷಗಳ ಬಳಿಕ ಕೇರಳಕ್ಕೆ ಎಂಟ್ರಿ

    ವಿಜಯ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅತಿರೇಕದ ವರ್ತನೆ

    GOAT ಚಿತ್ರೀಕರಣವೇ ಸದ್ಯಕ್ಕೆ ಸ್ಥಗಿತಗೊಳಿಸಿದ ಚಿತ್ರತಂಡ

ದಳಪತಿ ವಿಜಯ್ ಟೀಂ ನಿನ್ನೆ ಕೇರಳದ ತಿರುವನಂತಪುರಂಗೆ ಭೇಟಿ ಬಂದಿತ್ತು. ಈ ವೇಳೆ ಅಭಿಮಾನಿಗಳು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ನೂಕು ನುಗ್ಗಲು ಆಗಿದೆ. ಮಾತ್ರವಲ್ಲ, ವಿಮಾನ ನಿಲ್ದಾಣದಿಂದ ಅವರು ತಂಗುವ ಹೋಟೆಲ್ ವರೆಗೂ ಫಾಲೋ ಮಾಡಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.

ಮಾತ್ರವಲ್ಲ, ಅಭಿಮಾನಿಗಳಿಂದ ವಿಜಯ್ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪರಿಣಾಮ ಕಾರಿನ ಗಾಜು ಜಖಂಗೊಂಡಿದೆ. ಬರೋಬ್ಬರಿ 14 ವರ್ಷಗಳ ಬಳಿಕ ವಿಜಯ್​​ ಕೇರಳಕ್ಕೆ ಹೋಗಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ಬರದಲ್ಲಿ ಅಭಿಮಾನಿಗಳು ಅನಾಹುತ ಮಾಡಿದ್ದಾರೆ. ಪರಿಣಾಮ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿಚಾರ್ಜ್ ಕೂಡ ಮಾಡಿದ್ದಾರೆ.

ಯಾಕೆ ವಿಜಯ್ ಕೇರಳಕ್ಕೆ ಭೇಟಿ..?
ವರದಿಗಳ ಪ್ರಕಾರ ವಿಜಯ್ ತಮ್ಮ ಮುಂದಿನ ಸಿನಿಮ GOAT (The Greatest of All Time) ಸಿನಿಮಾದ ಶೂಟಿಂಗ್​ಗಾಗಿ ತೆರಳಿದ್ದರು. ಸದ್ಯ ಅಭಿಮಾನಿಗಳ ದಾಂಧಲೆಯಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. GOAT ಚಿತ್ರತಂಡವು ಒಂದು ವಾರಗಳ ಕಾಲ ಕೇರಳದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರವು ಮುಂದಿನ ವರ್ಷ ತೆರೆಗೆ ಬರಲು ಸಿದ್ಧತೆ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳದಲ್ಲಿ ದಳಪತಿ ವಿಜಯ್ ಕಾರಿನ ಮೇಲೆ ದಾಳಿ.. ಯಾಕೆ..? ಏನಾಯ್ತು..?

https://newsfirstlive.com/wp-content/uploads/2024/03/VIJAY-1.jpg

    ಬರೋಬ್ಬರಿ 14 ವರ್ಷಗಳ ಬಳಿಕ ಕೇರಳಕ್ಕೆ ಎಂಟ್ರಿ

    ವಿಜಯ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅತಿರೇಕದ ವರ್ತನೆ

    GOAT ಚಿತ್ರೀಕರಣವೇ ಸದ್ಯಕ್ಕೆ ಸ್ಥಗಿತಗೊಳಿಸಿದ ಚಿತ್ರತಂಡ

ದಳಪತಿ ವಿಜಯ್ ಟೀಂ ನಿನ್ನೆ ಕೇರಳದ ತಿರುವನಂತಪುರಂಗೆ ಭೇಟಿ ಬಂದಿತ್ತು. ಈ ವೇಳೆ ಅಭಿಮಾನಿಗಳು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ನೂಕು ನುಗ್ಗಲು ಆಗಿದೆ. ಮಾತ್ರವಲ್ಲ, ವಿಮಾನ ನಿಲ್ದಾಣದಿಂದ ಅವರು ತಂಗುವ ಹೋಟೆಲ್ ವರೆಗೂ ಫಾಲೋ ಮಾಡಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.

ಮಾತ್ರವಲ್ಲ, ಅಭಿಮಾನಿಗಳಿಂದ ವಿಜಯ್ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪರಿಣಾಮ ಕಾರಿನ ಗಾಜು ಜಖಂಗೊಂಡಿದೆ. ಬರೋಬ್ಬರಿ 14 ವರ್ಷಗಳ ಬಳಿಕ ವಿಜಯ್​​ ಕೇರಳಕ್ಕೆ ಹೋಗಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ಬರದಲ್ಲಿ ಅಭಿಮಾನಿಗಳು ಅನಾಹುತ ಮಾಡಿದ್ದಾರೆ. ಪರಿಣಾಮ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿಚಾರ್ಜ್ ಕೂಡ ಮಾಡಿದ್ದಾರೆ.

ಯಾಕೆ ವಿಜಯ್ ಕೇರಳಕ್ಕೆ ಭೇಟಿ..?
ವರದಿಗಳ ಪ್ರಕಾರ ವಿಜಯ್ ತಮ್ಮ ಮುಂದಿನ ಸಿನಿಮ GOAT (The Greatest of All Time) ಸಿನಿಮಾದ ಶೂಟಿಂಗ್​ಗಾಗಿ ತೆರಳಿದ್ದರು. ಸದ್ಯ ಅಭಿಮಾನಿಗಳ ದಾಂಧಲೆಯಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. GOAT ಚಿತ್ರತಂಡವು ಒಂದು ವಾರಗಳ ಕಾಲ ಕೇರಳದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರವು ಮುಂದಿನ ವರ್ಷ ತೆರೆಗೆ ಬರಲು ಸಿದ್ಧತೆ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More