ನೀರಿನ ತೊಟ್ಟಿಯ ಬಳಿ ಸಿಕ್ಕ ತಾಯಿ ಮತ್ತು ಮಗಳ ಮೃತದೇಹ
ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟರಾ? ಅಥವಾ ಕೊಲೆ ಮಾಡಿದ್ದಾರೋ?
ಹೆಂಡತಿ ಮತ್ತು ಮಗಳ ಮೃತದೇಹ ಕಂಡು ಶಾಕ್ಗೆ ಒಳಗಾದ ಗಂಡ
ಚಿತ್ರದುರ್ಗ: ಕೆಳಗೋಟೆಯ ತಿಪ್ಪೇರುದ್ರಸ್ವಾಮಿ ಮಠದ ನೀರಿನ ತೊಟ್ಟಿಯ ಪಕ್ಕ ತಾಯಿ ಮತ್ತು ಮಗಳ ಶವ ಸಿಕ್ಕಿದೆ. ಇದನ್ನು ಕಂಡು ತಂದೆ ಮತ್ತು ಮಗ ಗಾಬರಿಯಾಗಿದ್ದಾರೆ.
ಸಾವನ್ನಪ್ಪಿದವರನ್ನು ಕೆಳಗೋಟೆ ನಿವಾಸಿ ಸುರೇಶ್ ಎಂಬವರ ಹೆಂಡತಿ ಗೀತಾ (42), ಮಗಳು ಪ್ರಿಯಾಂಕಾ (20) ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಸಾವಿನ ಬಗ್ಗೆ ಅನುಮಾನ ಮೂಗಿದೆ. ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟರಾ? ಅಥವಾ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೋ? ಎಂಬ ಅನುಮಾನ ಎಲ್ಲರನ್ನು ಕಾಡಿದೆ.
ಇದನ್ನೂ ಓದಿ: ಮಠದ ನೀರಿನ ತೊಟ್ಟಿಯ ಪಕ್ಕ ಸಿಕ್ತು ತಾಯಿ-ಮಗಳ ಮೃತದೇಹ; ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರೋ ಶಂಕೆ
ಗೀತಾ ಮತ್ತು ಪ್ರಿಯಾಂಕಾ ಮೃತದೇಹ ಒಂದೂವರೆ ಅಡಿ ಆಳದ ನೀರಿನ ತೊಟ್ಟಿಯ ಪಕ್ಕದಲ್ಲಿ ಕಾಣಿಸಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಸ್ಥಳಕ್ಕೆ ಬಡಾವಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನೀರಿನ ತೊಟ್ಟಿಯ ಬಳಿ ಸಿಕ್ಕ ತಾಯಿ ಮತ್ತು ಮಗಳ ಮೃತದೇಹ
ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟರಾ? ಅಥವಾ ಕೊಲೆ ಮಾಡಿದ್ದಾರೋ?
ಹೆಂಡತಿ ಮತ್ತು ಮಗಳ ಮೃತದೇಹ ಕಂಡು ಶಾಕ್ಗೆ ಒಳಗಾದ ಗಂಡ
ಚಿತ್ರದುರ್ಗ: ಕೆಳಗೋಟೆಯ ತಿಪ್ಪೇರುದ್ರಸ್ವಾಮಿ ಮಠದ ನೀರಿನ ತೊಟ್ಟಿಯ ಪಕ್ಕ ತಾಯಿ ಮತ್ತು ಮಗಳ ಶವ ಸಿಕ್ಕಿದೆ. ಇದನ್ನು ಕಂಡು ತಂದೆ ಮತ್ತು ಮಗ ಗಾಬರಿಯಾಗಿದ್ದಾರೆ.
ಸಾವನ್ನಪ್ಪಿದವರನ್ನು ಕೆಳಗೋಟೆ ನಿವಾಸಿ ಸುರೇಶ್ ಎಂಬವರ ಹೆಂಡತಿ ಗೀತಾ (42), ಮಗಳು ಪ್ರಿಯಾಂಕಾ (20) ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಸಾವಿನ ಬಗ್ಗೆ ಅನುಮಾನ ಮೂಗಿದೆ. ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟರಾ? ಅಥವಾ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೋ? ಎಂಬ ಅನುಮಾನ ಎಲ್ಲರನ್ನು ಕಾಡಿದೆ.
ಇದನ್ನೂ ಓದಿ: ಮಠದ ನೀರಿನ ತೊಟ್ಟಿಯ ಪಕ್ಕ ಸಿಕ್ತು ತಾಯಿ-ಮಗಳ ಮೃತದೇಹ; ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರೋ ಶಂಕೆ
ಗೀತಾ ಮತ್ತು ಪ್ರಿಯಾಂಕಾ ಮೃತದೇಹ ಒಂದೂವರೆ ಅಡಿ ಆಳದ ನೀರಿನ ತೊಟ್ಟಿಯ ಪಕ್ಕದಲ್ಲಿ ಕಾಣಿಸಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಸ್ಥಳಕ್ಕೆ ಬಡಾವಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ