ಸಾಲ ನೀಡೋ ಮುನ್ನ ಎಚ್ಚರ..ಎಚ್ಚರ!
ಸಾಲ ಪಡೆದು ಸತಾಯಿಸುತ್ತಿದ್ದ ಆತ್ಮೀಯ ಸ್ನೇಹಿತ
ಡೆತ್ನೋಟ್ ಬರೆದಿಟ್ಟು ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ
ಬೆಂಗಳೂರು: ಕೊಟ್ಟ ಸಾಲ ವಾಪಸ್ ನೀಡಿಲ್ಲ ಎಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಮಾಕ್ಷಿಪಾಳ್ಯ ಬಳಿಯ ಸುಂಕದಕಟ್ಟೆ ಪೈಪ್ ಲೈನ್ ಬಳಿ ನಡೆದಿದೆ. ನಂಜುಂಡಸ್ವಾಮಿ (40) ಮೃತ ವ್ಯಕ್ತಿ.
ಸ್ನೇಹಿತನಿಗೆ ಸಾಲ ಕೊಟ್ಟು ವಾಪಸ್ ನೀಡಿಲ್ಲ ಎಂದು ನಂಜುಡಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ ಬರೆದಿಟ್ಟು ವ್ಯಕ್ತಿ ವಿಷ ಸೇವಿಸಿದ್ದಾರೆ.
ನಂಜುಂಡಸ್ವಾಮಿ ತನ್ನ ಸ್ನೇಹಿತ ನಂಜುಂಡಗೌಡ ಹಣ ನೀಡಬೇಕಿತ್ತು. ಆದರೆ ಕೊಟ್ಟ ಸಾಲವನ್ನು ಹಿಂತಿರುಗಿಸದೆ ಆತ ಸತಾಯಿಸುತ್ತಿದ್ದನು. ಇದರಿಂದ ಬೇಸತ್ತು ನಂಜುಂಡಸ್ವಾಮಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಾಲ ನೀಡೋ ಮುನ್ನ ಎಚ್ಚರ..ಎಚ್ಚರ!
ಸಾಲ ಪಡೆದು ಸತಾಯಿಸುತ್ತಿದ್ದ ಆತ್ಮೀಯ ಸ್ನೇಹಿತ
ಡೆತ್ನೋಟ್ ಬರೆದಿಟ್ಟು ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ
ಬೆಂಗಳೂರು: ಕೊಟ್ಟ ಸಾಲ ವಾಪಸ್ ನೀಡಿಲ್ಲ ಎಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಮಾಕ್ಷಿಪಾಳ್ಯ ಬಳಿಯ ಸುಂಕದಕಟ್ಟೆ ಪೈಪ್ ಲೈನ್ ಬಳಿ ನಡೆದಿದೆ. ನಂಜುಂಡಸ್ವಾಮಿ (40) ಮೃತ ವ್ಯಕ್ತಿ.
ಸ್ನೇಹಿತನಿಗೆ ಸಾಲ ಕೊಟ್ಟು ವಾಪಸ್ ನೀಡಿಲ್ಲ ಎಂದು ನಂಜುಡಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ ಬರೆದಿಟ್ಟು ವ್ಯಕ್ತಿ ವಿಷ ಸೇವಿಸಿದ್ದಾರೆ.
ನಂಜುಂಡಸ್ವಾಮಿ ತನ್ನ ಸ್ನೇಹಿತ ನಂಜುಂಡಗೌಡ ಹಣ ನೀಡಬೇಕಿತ್ತು. ಆದರೆ ಕೊಟ್ಟ ಸಾಲವನ್ನು ಹಿಂತಿರುಗಿಸದೆ ಆತ ಸತಾಯಿಸುತ್ತಿದ್ದನು. ಇದರಿಂದ ಬೇಸತ್ತು ನಂಜುಂಡಸ್ವಾಮಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ