newsfirstkannada.com

ದಾರುಣ ಘಟನೆ.. ಮನೆಯ ಮೇಲ್ಛಾವಣಿ ಕುಸಿದು ಶಿಕ್ಷಕಿ ಸಾವು.. ಮಗು ಬದುಕಿದ್ದೇ ಹೆಚ್ಚು

Share :

Published May 31, 2024 at 11:44am

Update May 31, 2024 at 11:46am

    ಕಮಲಾಪುರ ತಾಲೂಕಿನ ‌ಮಹಾಗಾಂವ್ ಕ್ರಾಸ್ ಬಳಿ ನಡೆದ ಘಟನೆ

    ಕಾರ್ಯಕ್ರಮವೊಂದಕ್ಕೆ ಹೋಗಿ ಬಂದು ಮನೆ ಮುಂದೆ ಕುಳಿತ್ತಿದ್ದ ಶಿಕ್ಷಕಿ

    ಮನೆಯಲ್ಲಿ ಮೊಬೈಲ್ ತೆಗೆದುಕೊಂಡು ಬಾ ಎಂದು ಹೇಳಿದ್ದ ಅನಿತಾ ಮಠಪತಿ

ಕಲಬುರಗಿ: ಮನೆಯ ಮೇಲ್ಛಾವಣಿ ಕುಸಿದು ಶಿಕ್ಷಕಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ‌ಕಮಲಾಪುರ ತಾಲೂಕಿನ ‌ಮಹಾಗಾಂವ ಕ್ರಾಸ್ ಬಳಿ ನಡೆದಿದೆ. ಅನಿತಾ ಮಠಪತಿ (35) ಮೃತ‌ ಶಿಕ್ಷಕಿ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?

ಮೃತ ಅನಿತಾ ಮಠಪತಿ ಅವರು ಸಿದ್ದಭಾರತಿ ವಿದ್ಯಾಮಂದಿರದಲ್ಲಿ ಶಿಕ್ಷಕಿಯಾಗಿದ್ದರು. ಕಾರ್ಯಕ್ರಮವೊಂದಕ್ಕೆ ಹೋಗಿ ಬಂದು ಮನೆಯ ಮುಂದೆ ಕುಳಿತುಕೊಂಡಿದ್ದರು. ಬಳಿಕ ಮಗನಿಗೆ ಮೊಬೈಲ್ ತೆಗೆದುಕೊಂಡು ಬಾ ಅಂತ ಹೇಳಿದ ಕೂಡಲೇ ಏಕಾಏಕಿ ಮನೆಯ ಮೇಲ್ಛಾವಣಿ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಪುತ್ರ ಬಚಾವ್ ಆಗಿದ್ದು ಶಿಕ್ಷಕಿ ಅನಿತಾ ಮೃತಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾರುಣ ಘಟನೆ.. ಮನೆಯ ಮೇಲ್ಛಾವಣಿ ಕುಸಿದು ಶಿಕ್ಷಕಿ ಸಾವು.. ಮಗು ಬದುಕಿದ್ದೇ ಹೆಚ್ಚು

https://newsfirstlive.com/wp-content/uploads/2024/05/klb2.jpg

    ಕಮಲಾಪುರ ತಾಲೂಕಿನ ‌ಮಹಾಗಾಂವ್ ಕ್ರಾಸ್ ಬಳಿ ನಡೆದ ಘಟನೆ

    ಕಾರ್ಯಕ್ರಮವೊಂದಕ್ಕೆ ಹೋಗಿ ಬಂದು ಮನೆ ಮುಂದೆ ಕುಳಿತ್ತಿದ್ದ ಶಿಕ್ಷಕಿ

    ಮನೆಯಲ್ಲಿ ಮೊಬೈಲ್ ತೆಗೆದುಕೊಂಡು ಬಾ ಎಂದು ಹೇಳಿದ್ದ ಅನಿತಾ ಮಠಪತಿ

ಕಲಬುರಗಿ: ಮನೆಯ ಮೇಲ್ಛಾವಣಿ ಕುಸಿದು ಶಿಕ್ಷಕಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ‌ಕಮಲಾಪುರ ತಾಲೂಕಿನ ‌ಮಹಾಗಾಂವ ಕ್ರಾಸ್ ಬಳಿ ನಡೆದಿದೆ. ಅನಿತಾ ಮಠಪತಿ (35) ಮೃತ‌ ಶಿಕ್ಷಕಿ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?

ಮೃತ ಅನಿತಾ ಮಠಪತಿ ಅವರು ಸಿದ್ದಭಾರತಿ ವಿದ್ಯಾಮಂದಿರದಲ್ಲಿ ಶಿಕ್ಷಕಿಯಾಗಿದ್ದರು. ಕಾರ್ಯಕ್ರಮವೊಂದಕ್ಕೆ ಹೋಗಿ ಬಂದು ಮನೆಯ ಮುಂದೆ ಕುಳಿತುಕೊಂಡಿದ್ದರು. ಬಳಿಕ ಮಗನಿಗೆ ಮೊಬೈಲ್ ತೆಗೆದುಕೊಂಡು ಬಾ ಅಂತ ಹೇಳಿದ ಕೂಡಲೇ ಏಕಾಏಕಿ ಮನೆಯ ಮೇಲ್ಛಾವಣಿ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಪುತ್ರ ಬಚಾವ್ ಆಗಿದ್ದು ಶಿಕ್ಷಕಿ ಅನಿತಾ ಮೃತಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More